ಬಳ್ಳಾರಿಯ ಸಿರುಗುಪ್ಪ ತಹಶೀಲ್ದಾರ್ ಕಚೇರಿ ಎಫ್ಡಿಎ ಮತ್ತು ಆಕೆಯ ಮಗ ಜಮೀನು ದಾಖಲೆ ತಿದ್ದುಪಡಿಗೆ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಪ್ರಸಾದ್ ಕಾಂಚನ್ ತನ್ನ ಅಸ್ತಿತ್ವವನ್ನು ತೋರಿಸಲು ಪ್ರತೀ 3 ತಿಂಗಳಿಗೊಮ್ಮೆ ನೀಡುವ ಪತ್ರಿಕಾ ಹೇಳಿಕೆಯಲ್ಲಿ ಉಡುಪಿ ಶಾಸಕರನ್ನು ಟೀಕಿಸುವ ಭರದಲ್ಲಿ ಏಕವಚನ ಶಬ್ದ ಪ್ರಯೋಗ ಮಾಡಿರುವುದು ಅವರ ರಾಜಕೀಯ ಹತಾಶೆ ಮತ್ತು ಅಪ್ರಬುದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.
ಪತಿ ಹಾಗೂ ಆತನ ಕುಟುಂಬದವರು ಮಾನಸಿಕ, ದೈಹಿಕ ಹಿಂಸೆ ನೀಡಿದರಲ್ಲದೆ, ಪ್ರಾಣ ಬೆದರಿಕೆ, ಗರ್ಭಪಾತದ ಜबरದಸ್ತಿ, ಮತ್ತು ಹಣಕ್ಕಾಗಿ ರಾಜಕಾರಣಿಗೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆಂಬ ಭಯಾನಕ ದೂರನ್ನು 21 ವರ್ಷದ ಯುವತಿಯೊಬ್ಬರು ಬನಶಂಕರಿ ಪೊಲೀಸ್ ಠಾಣೆಗೆ ಸಲ್ಲಿಸಿದ್ದಾರೆ.
ಬಳ್ಳಾರಿಯ ಸಿರುಗುಪ್ಪ ತಹಶೀಲ್ದಾರ್ ಕಚೇರಿ ಎಫ್ಡಿಎ ಮತ್ತು ಆಕೆಯ ಮಗ ಜಮೀನು ದಾಖಲೆ ತಿದ್ದುಪಡಿಗೆ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.