ರಾಜ್ಯದ ಯುವಜನತೆಯನ್ನು ಮಾದಕ ದ್ರವ್ಯಗಳ ಕಪಿಮುಷ್ಟಿಯಿಂದ ರಕ್ಷಿಸಿ, ಅವರಲ್ಲಿ ಸದೃಢ ಆರೋಗ್ಯ ಹಾಗೂ ನೈತಿಕ ಸಾಮರ್ಥ್ಯವನ್ನು ಬೆಳೆಸುವ ನಿಟ್ಟಿನಲ್ಲಿ 'ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ'
ಹೆಬ್ರಿ ತಾಲೂಕು ಕುಲಾಲ ಸಂಘದ (ರಿ) ವಾರ್ಷಿಕ ಮಹಾಸಭೆಯ ಅಂಗವಾಗಿ ಭಾನುವಾರ ದಿನಾಂಕ 21.12.2025 ರಂದು ಆಯೋಜಿಸಲಾಗಿದ್ದ ಬೃಹತ್ ಬೈಕ್ ರ್ಯಾಲಿಯು ಸಮಾಜದ ಒಗ್ಗಟ್ಟನ್ನು ಪಸರಿಸುವಲ್ಲಿ ಯಶಸ್ವಿಯಾಯಿತು.
ಹಿರಿಯಡಕದ ಮಣ್ಣಿನ ಮಗ, ಸರಳ ಸಜ್ಜನಿಕೆಯ ದಕ್ಷ ಐ.ಎ.ಎಸ್. ಅಧಿಕಾರಿ ಹಾಗೂ ಪ್ರಸ್ತುತ ಚಂಡೀಗಢ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಹಿರಿಯಡಕ ರಾಜೇಶ್ ಪ್ರಸಾದ್ ಅವರಿಗೆ ಹಿರಿಯಡಕದ ಸಮಸ್ತ ನಾಗರಿಕರ ವತಿಯಿಂದ ಇದೇ ಭಾನುವಾರ ಭವ್ಯ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಉಡುಪಿ ಶ್ರೀಕೃಷ್ಣಮಠದಲ್ಲಿ “ಬೃಹತ್ ಗೀತೋತ್ಸವ” ವೆಂಬ ಹೆಸರಿನ , ಒಂದು ತಿಂಗಳ ಪರ್ಯಂತ ನಡೆಯುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರ ಅಂಗವಾಗಿ ರಾಜಾಂಗಣದ ಬಳಿ ವಿವಿಧ ಕಾರ್ಯಕರ್ತರ ವಿವಿಧ ಸಂವಹನಗಳಿಗಾಗಿ ಗೀತೋತ್ಸವ ಕಾರ್ಯಾಲಯವನ್ನು ಇಂದು ತೆರಲಾಯಿತು.