
ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ನೀಲಾವರ ಗೋ ಶಾಲೆಗೆ “ಗೋ ಗ್ರಾಸ”ಅಭಿಯಾನ ವನ್ನು ಹಮ್ಮಿಕೊಳ್ಳಲಾಯಿತು. ಈ “ಗೋ ಗ್ರಾಸ ” ಅಭಿಯಾನಕ್ಕೆ ನಮ್ಮ ನೆಚ್ಚಿನ ಉಡುಪಿಯ ಜನಪ್ರಿಯ ಶಾಸಕರಾದ ಶ್ರೀ ಯಶಪಾಲ್ ಸುವರ್ಣ ಹಾಗೂ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಮೂಡುಪೆರಂಪಲ್ಲಿ ವಾರ್ಡಿನ ನಗರಸಭೆ ಸದಸ್ಯೆಯಾದ ಶ್ರೀಮತಿ ಅನಿತಾ ಬೆಲಿಂದ ಡಿಸೋಜಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಶ್ರೀ ಡೇನಿಸ್ ಮಸ್ಕೇರೆನ್ಹಸ್, ಪ್ರಧಾನ ಕಾರ್ಯದರ್ಶಿಗಳಾದ ಗ್ರೇಟ್ಟ ಮಸ್ಕೇರೆನ್ಹಸ್, ಶೇಖ್ ಫಯಾಜ್, ಉಪಾಧ್ಯಕ್ಷರುಗಳಾದ ಮಥಿಯಸ್ ಮಸ್ಕೇರೆನ್ಹಸ್, ಅಬ್ದುಲ್ ಖಾದರ್, ಪಧಾಧಿಕಾರಿಗಳದ ವಿನ್ನಿ ಡಿಸೋಜಾ, ರೋಸ್ಟಾನ್ ಡಿಸೋಜಾ, ಅಲ್ಬು ಡಿಸೋಜಾ ಇಬಾ ಡಿಸೋಜಾ, ಲಿಡಿಯಾ ಡಿಸೋಜಾ, ರೋವಿನ ಡಿಸೋಜಾ, ಪ್ರಿಯ ಮಸ್ಕೇರೆನ್ಹಸ್, ಲಾನ್ಸಿ ಡಿಸೋಜಾ, ಮಿಲ್ಟೊನ್ ಡಿಸೋಜಾ, ಸೋಫಿಯ, ಹರ್ಷಿತ ಡಿಸೋಜಾ, ಪೀಟರ್ ಮಸ್ಕೇರೆನ್ಹಸ್,ಒಲಿವರ್ ಡಿಸೋಜಾ, ಗ್ರೇಟ್ಟ ಡಿಸೋಜಾ, ಸೆಲಿನ ಡಿಕೋಸ್ಟ, ಹಿಲಾರಿ ಡಿಸೋಜಾ, ವಾಲ್ಟರ್ ಡಿಸೋಜಾ, ಅಶೋಕ ಡಿಸೋಜಾ, ಮಾತಾಯಸ್, ಪ್ರಿನ್ಸನ್, ರಾಫಯಲ್ ,ಜಾರ್ಜ್ ಡಿಸೋಜಾ, ಸೋಹಲ್, ಪಕ್ಷದ ಪ್ರಮುಖರಾದ ಸುಮಾ ಆರ್ ಅಮೀನ್, ಮುರಳಿಧರ್ ಮತ್ತಿತ್ತರು ಉಪಸ್ಥಿತರಿದ್ದರು.
































