spot_img

ದಿನ ವಿಶೇಷ – ಭಾರತದ ಮೊದಲ ಸಿನಿಮಾ

Date:

spot_img

ದಿನ ವಿಶೇಷ – ಭಾರತದ ಮೊದಲ ಸಿನಿಮಾ

ಭಾರತ ಇತಿಹಾಸದಲ್ಲಿ 1912 ಮೇ 18ರಂದು ದಾದಾಸಾಹೇಬ್ ಟೂರ್ನಿಯವರಿಂದ ಮೊತ್ತ ಮೊದಲು ಈ ಪುಂಡಲೀಕ ಎನ್ನುವ ಚಲನಚಿತ್ರ ಮುಂಬೈಯಲ್ಲಿ ಪ್ರದರ್ಶನಗೊಂಡಿತು. ಇವತ್ತು ಒಂದು ಸಂದೇಶವನ್ನು ಚಲನಚಿತ್ರದ ಮೂಲಕವಾಗಿ ತಲುಪಿಸಿದರೆ ಇದರ ಸುಲಭದಲ್ಲಿ ಬೇರೆ ಯಾವ ಮಾಧ್ಯಮವು ಸಮಾಜಕ್ಕೆ ಇಷ್ಟು ಸುಲಭದಲ್ಲಿ ತಲುಪುವುದಿಲ್ಲ ಅಷ್ಟರಮಟ್ಟಿಗೆ ಚಲನಚಿತ್ರ ಸಾಮಾಜಿಕ ಜೀವನವನ್ನು ವ್ಯಾಪಿಸಿಕೊಂಡಿದೆ ಹಾಗೂ ಸಮಾಜವನ್ನು ಅಪ್ಪಿ ಕೊಂಡಿದೆ. ಲಂಡನ್ ನಲ್ಲಿ 1800ರ ಆಸುಪಾಸಿನಲ್ಲಿ ಚಲನಚಿತ್ರಗಳು ಪ್ರಾರಂಭವಾದವು.

ವಿದೇಶದಲ್ಲಿ ಶಿಕ್ಷಣವನ್ನು ಪಡೆದುಕೊಂಡು ಬಂದ ದಾದಾಸಾಹೇಬ್ ತೋರ್ನೆಯವರು ಶ್ರೀ ಪುಂಡಲೀಕ ಎನ್ನುವ 22 ನಿಮಿಷದ ಮೂಕಿ ಚಲನಚಿತ್ರವನ್ನು ಬಿಡುಗಡೆಗೊಳಿಸಿದರು. ಆದರೆ ಈ ಬಗ್ಗೆ ವಿವಾದವಿದೆ ಏಕೆಂದರೆ ಜಾನ್ಸನ್ ಎಂಬ ಕ್ಯಾಮರಾ ಮೆನ್ ಬ್ರಿಟಿಷ್ ವ್ಯಕ್ತಿ ಆದ್ದರಿಂದ ಇದನ್ನು ಭಾರತೀಯರು ಮಾಡಿದಲ್ಲ ಎನ್ನುವ ವಾದವಿದೆ ನಂತರದ ವರ್ಷದಲ್ಲಿ ದಾದಾಸಾಹೇಬ್ ಫಾಲ್ಕೆಯವರು ಸತ್ಯಹರಿಶ್ಚಂದ್ರ ಎನ್ನುವ ಸಿನಿಮಾವನ್ನು ತಾವಾಗಿಯೇ ತಯಾರು ಮಾಡಿದರು. ಈ ಸಿನಿಮಾ ಭಾರತದ ಮೊದಲ ಸಿನಿಮಾ ಎನ್ನುವ ಬಗ್ಗೆ ಹೆಚ್ಚಿನವರ ಅಭಿಪ್ರಾಯವಿದ್ದರೂ ಕೂಡ ಮೇ 18 1912ರಲ್ಲಿ ನಿರ್ಮಾಣಗೊಂಡ ಶ್ರೀ ಪುಂಡಲೀಕ ಎನ್ನುವ ಚಲನಚಿತ್ರ ಭಾರತದಲ್ಲಿ ನ ಮೊದಲ ಚಲನಚಿತ್ರ ಎಂದು ಕರೆದರೂ ಕೂಡ ತಪ್ಪಿಲ್ಲ ಎಂದು ಹಲವರ ವಾದವಿದೆ. ಮುಂಬೈಯ ಗ್ರಾಂಡ್ ರೋಡಿನಲ್ಲಿ ಈ ಸಿನಿಮಾದ ಮೊದಲ ಪ್ರದರ್ಶನ ನಡೆದಿತ್ತು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇರುವತ್ತೂರು ಕೊಳಕೆ ಶಾಲಾ ವಿದ್ಯಾರ್ಥಿಗಳಿಗೆ ಆನಂದ್ ಸರ್ ಅಭಿಮಾನಿ ಶಿಷ್ಯರ ಬಳಗದಿಂದ ಕೊಡೆ, ಕಲಿಕಾ ಸಾಮಗ್ರಿ ವಿತರಣೆ

ಇರುವತ್ತೂರು ಕೊಳಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆನಂದ್ ಸರ್ ಅಭಿಮಾನಿ ಶಿಷ್ಯರ ಬಳಗ, ಕುಂದಾಪುರ ವತಿಯಿಂದ ಸುಮಾರು ₹20,000 ಮೌಲ್ಯದ ಕೊಡೆಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು : ಸಂಧ್ಯಾ ರಮೇಶ್

ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸಂಧ್ಯಾ ರಮೇಶ್ ತಿಳಿಸಿದ್ದಾರೆ.

“ಬಿಜೆಪಿಗೆ ಧೈರ್ಯವಿದ್ದರೆ ದಲಿತರನ್ನು ಪ್ರಧಾನಿ ಮಾಡಿ”: ವಿಜಯೇಂದ್ರಗೆ ಸಿಎಂ ಸಿದ್ದರಾಮಯ್ಯ ಸವಾಲು!

ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಂತೆ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಫೋನ್ ಪಾಸ್‌ವರ್ಡ್ ನೀಡುವಂತೆ ಪತ್ನಿಗೆ ಒತ್ತಾಯಿಸುವಂತಿಲ್ಲ: ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು!

ಪತ್ನಿಯ ಮೊಬೈಲ್ ಫೋನ್ ಪಾಸ್‌ವರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸುವುದು ಆಕೆಯ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ