ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 14 ತ್ವರಿತ ಮನೆಮದ್ದುಗಳು!

Date:

spot_img

ಮಳೆಗಾಲ ಶುರುವಾದಾಗ ತಂಪಾದ ಹವಾಮಾನವು ತಾತ್ಕಾಲಿಕವಾಗಿ ತಾಜಾತನ ನೀಡಿದರೂ, ಈ ಅವಧಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರವರೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಂಟಲು ನೋವು, ಶೀತ-ಕೆಮ್ಮು, ತಲೆನೋವು ಮತ್ತು ಜ್ವರದಂತಹ ಸೋಂಕುಗಳು ಸಾಮಾನ್ಯ. ಇದನ್ನು ನಿರ್ಲಕ್ಷಿಸುವುದು ಅಥವಾ ತಡವಾಗಿ ಗಮನಿಸುವುದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಹವಾಮಾನ ಬದಲಾವಣೆ, ಮಳೆ ನೀರಿನಲ್ಲಿ ಒದ್ದೆ ಆಗುವುದು, ಆರ್ದ್ರತೆ, ಅಶುದ್ಧ ಆಹಾರ ಮತ್ತು ನೀರು ಈ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಕೇವಲ ಔಷಧಿಗಳ ಮೇಲೆ ಅವಲಂಬನೆಯಾಗದೆ, ಕೆಲವು ಮನೆಮದ್ದುಗಳನ್ನು ಅನುಸರಿಸುವುದರಿಂದ ಶೀಘ್ರ ಲಾಭವಾಗಬಹುದು.

ಮಳೆಗಾಲದಲ್ಲಿ ಅನುಸರಿಸಬೇಕಾದ ಮುಖ್ಯ ಮನೆಮದ್ದುಗಳು:

ಬಿಸಿನೀರು ಕುಡಿಯಿರಿ: ಕುದಿಸಿ, ಫಿಲ್ಟರ್ ಮಾಡಿದ ನೀರನ್ನೇ ಸೇವಿಸಿ.

ಓದದ ಬಟ್ಟೆ ಬದಲಾವಣೆ: ಹೆಚ್ಚುವರಿ ಬಟ್ಟೆ-ಸಾಕ್ಸ್ ಜೊತೆ ಇಟ್ಟುಕೊಳ್ಳಿ.

ಪಾದರಕ್ಷೆ ಸರಿಯಾಗಿ ಬಳಸಿ: ಮುಚ್ಚಿದ ಶೂ ಅಥವಾ ಸ್ಯಾಂಡಲ್ ಧರಿಸಿ.

ಭಾರವಾದ ಆಹಾರ ತಪ್ಪಿಸಿ: ಬೃಹತ್, ಭಜ್ಜಿ, ಮಿಠಾಯಿ ಕಡಿಮೆ ಸೇವನೆ.

ಮಸಾಲೆ ಬಳಕೆ: ಶುಂಠಿ, ಜೀರಿಗೆ, ಮೆಣಸು ಸೇರಿಸಿ ಆಹಾರ ತಯಾರಿ.

ಸಿಹಿ ತಿಂಡಿಯಲ್ಲಿ ಹಿತಕರ ಮಸಾಲೆಗಳು: ಜಾಯಿಕಾಯಿ, ಏಲಕ್ಕಿ, ಲವಂಗ ಸೇರಿಸಿ.

ದೈನಂದಿನ ಕಷಾಯ ಸೇವನೆ: ಶುಂಠಿ, ಕರಿಮೆಣಸು, ಅರಿಶಿನ, ದಾಲ್ಚಿನ್ನಿಯ ಕಷಾಯ.

ಊಟದ ಬಳಿಕ ಚಟ್ನಿ ಪುಡಿ ಸೇವನೆ: ಓಂಕಾಳು, ಬಡಿಸೋಪು, ಜ್ಯೇಷ್ಠಮಧು, ಜಾಯಿಕಾಯಿ.

ಬಿಸಿ ಮತ್ತು ತೆಳ್ಳಗಿನ ಆಹಾರ: ಗಂಜಿ, ತೊವ್ವೆ ನೀರು, ಸಾರು, ಮಜ್ಜಿಗೆ ಗೊಜ್ಜು.

ಗಾಯಗಳಿಗೆ ಚಿಕಿತ್ಸೆ ಅಗತ್ಯ: ವೈದ್ಯರನ್ನು ಸಂಪರ್ಕಿಸಿ.

ಸೊಳ್ಳೆ ನಿಯಂತ್ರಣ: ಬೆಳ್ಳುಳ್ಳಿ-ಈರುಳ್ಳಿ ಹೊಗೆ ಅಥವಾ ಕೀಟನಾಶಕ ಸಿಂಪಡಣೆ.

ಹಳಸು ಆಹಾರ ತಪ್ಪಿಸಿ: ಹೊಸ ಮತ್ತು ಬಿಸಿ ಆಹಾರ ಸೇವಿಸಿ.

ಓಂಕಾಳು ಗಂಟು: ಕರವಸ್ತ್ರದಲ್ಲಿ ಹಾಕಿ ಮೂಗಿನ ಬಳಿ ಇರಿಸಿ.

ಲಕ್ಷಣಗಳು ಉಲ್ಬಣವಾದರೆ: ತಕ್ಷಣ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯದ ಬಗ್ಗೆ ಜಾಗೃತತೆ ಅನಿವಾರ್ಯ. ಸರಳ ಮನೆಮದ್ದುಗಳು ನಿಮ್ಮ ದೈನಂದಿನ ಅಭ್ಯಾಸಗಳಾಗಿ ರೂಪುಗೊಳ್ಳಲಿ ಮತ್ತು ಈ ಮಳೆಗಾಲ ನಿಮ್ಮ ಕುಟುಂಬದ ಆರೋಗ್ಯಕ್ಕೆ ಶಕ್ತಿವರ್ಧಕವಾಗಲಿ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಾಹ್ಯಾಕಾಶದಲ್ಲಿ ವಿಸ್ಮಯ: ಸೌರಮಂಡಲದ ಆಚೆ ಪತ್ತೆಯಾಯ್ತು ‘ಪಿಂಕ್ ಪ್ಲಾನೆಟ್’.. ಉಪ್ಪಿನ ಮೋಡಗಳ ಕಂಡು ವಿಜ್ಞಾನಿಗಳೇ ಶಾಕ್!

ಜೇಮ್ಸ್ ವೆಬ್ ಟೆಲಿಸ್ಕೋಪ್ ಮಹತ್ವದ ಸಾಧನೆ! 57 ಜ್ಯೋತಿರ್ವರ್ಷ ದೂರದ 'ಗುಲಾಬಿ ಗ್ರಹ' GJ 504b ವಾತಾವರಣದಲ್ಲಿ ಉಪ್ಪಿನ ಮೋಡಗಳು ಪತ್ತೆ.

ಉಡುಪಿ: ಸೈಬರ್ ವಂಚನೆಗೆ ಹಿರಿಯ ಮಹಿಳೆ ಬಲಿ, 65 ಲಕ್ಷ ರೂ. ಲೂಟಿ!

ಉಡುಪಿಯಲ್ಲಿ ಮುಂಬೈ ಪೊಲೀಸ್ ಸೋಗಿನಲ್ಲಿ ವಾಟ್ಸಪ್ ಕರೆ ಮಾಡಿ ಹಿರಿಯ ಮಹಿಳೆಗೆ 65 ಲಕ್ಷ ರೂ. ವಂಚಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ: ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಸೋಮವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಪವಾಸದ ಬೆಸ್ಟ್ ಫುಡ್ ‘ರಾಜಗೀರಾ’: ತೂಕ ಇಳಿಸೋಕೆ ಇಷ್ಟೊಂದು ಹೆಲ್ಪ್ ಮಾಡುತ್ತಾ ಈ ದೇವಬೀಜ

ಉಪವಾಸಕ್ಕೆ ಬಳಸುವ ರಾಜಗೀರಾ ಬೀಜಗಳ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ತೂಕ ಇಳಿಸಲು ಮತ್ತು ಮೂಳೆಗಳ ಬಲಕ್ಕೆ ಈ ಗ್ಲುಟನ್ ಮುಕ್ತ ಸೂಪರ್‌ಫುಡ್ ಸೇವಿಸಿ.