ದೆಹಲಿ ರೆಡ್ ಫೋರ್ಟ್ ಬಳಿ ಕಾರು ಸ್ಫೋಟ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ

Date:

spot_img

ನವದೆಹಲಿ: ಇಲ್ಲಿನ ಐತಿಹಾಸಿಕ ಕೆಂಪು ಕೋಟೆ (Red Fort) ಬಳಿ ನವೆಂಬರ್ 10 ರಂದು ಸಂಭವಿಸಿದ ಕಾರು ಸ್ಫೋಟ ಘಟನೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯ ಲೋಕ ನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ (LNJP Hospital) ಭೇಟಿ ನೀಡಿದರು.

ಎರಡು ದಿನಗಳ ಭೂತಾನ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ, ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ತೆರಳಿದರು. ಗಾಯಾಳುಗಳನ್ನು ಭೇಟಿಯಾದ ಪ್ರಧಾನಿ ಮೋದಿ ಅವರು, ಅವರ ಆರೋಗ್ಯ ವಿಚಾರಿಸಿ, ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದರು.

ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಈ ಭೀಕರ ಕಾರು ಸ್ಫೋಟದಲ್ಲಿ ಕನಿಷ್ಠ 12 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತಕ್ಕೆ ಬರಲಿವೆ ಪ್ಲಾಸ್ಟಿಕ್ ನೋಟು: ಹಳೆಯ ಕಾಗದದ ನೋಟು ಏನಾಗುತ್ತೆ?

ಕಾಗದದ ನೋಟುಗಳಿಗೆ ಶೀಘ್ರದಲ್ಲೇ ಗುಡ್‌ಬೈ: ಹಳೆಯ ನೋಟುಗಳ ಕುರಿತು ಗೊಂದಲ ಬೇಡ...

ಮ್ಯಾರಥಾನ್ ಮಧ್ಯೆ ಋತುಸ್ರಾವ: ಮುಜುಗರವಿಲ್ಲದೆ 21 ಕಿ.ಮೀ ಓಟ ಪೂರ್ಣ!

ಋತುಸ್ರಾವಕ್ಕೆ ಹಿಂಜರಿಯದೆ ಮ್ಯಾರಥಾನ್ ಓಡಿದ ಕ್ರೀಡಾಪಟು: ನಿಸರ್ಗಸಹಜ ಕ್ರಿಯೆಗೆ ಸಡ್ಡು ಹೊಡೆದ...

ಆನಂದ ತೀರ್ಥ ವಿದ್ಯಾಲಯದಲ್ಲಿ ಇಂಟರ್ಯಾಕ್ಟ್ ಕ್ಲಬ್‌ಗೆ ಚಾಲನೆ!

ಪಾಜಕ, ಜುಲೈ 23 : ಸಮಾಜಸೇವೆ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು...

‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಜಾಗತಿಕ ಒಪ್ಪಂದದ ಸತ್ಯ ಇಲ್ಲಿದೆ

'ರಾಮಾಯಣ' ಟ್ರೇಲರ್ ಬಿಡುಗಡೆ ದಿಢೀರ್ ಮುಂದೂಡಿಕೆ: ಸೋನಿ ಪಿಕ್ಚರ್ಸ್ ಜೊತೆ ಬೃಹತ್...