spot_img

ಸ್ವರ್ಣ ಫ್ರೆಂಡ್ಸ್ ಗೋಳಿಕಟ್ಟೆ ಹೆರ್ಗ ಮತ್ತು ಬ್ರಹ್ಮಾ ಕುಮಾರೀಸ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಮಣಿಪಾಲದಲ್ಲಿ ಆ.24 ರಂದು ರಕ್ತದಾನ ಶಿಬಿರ

Date:

spot_img

ಮಣಿಪಾಲ : ಸ್ವರ್ಣ ಫ್ರೆಂಡ್ಸ್ ಗೋಳಿಕಟ್ಟೆ ಹೆರ್ಗ ಮತ್ತು ಬ್ರಹ್ಮಾ ಕುಮಾರೀಸ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 24 ಆದಿತ್ಯವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ವರೆಗೆ ಮಣಿಪಾಲದ ಕಸ್ತೂಬಾ೯ ಆಸ್ಪತ್ರೆಯ ರಕ್ತ ನಿಧಿ ವಿಭಾಗದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಸಮಯಕ್ಕೆ ಸರಿಯಾಗಿ ಆಗಮಿಸಿ ಈ ಮಹತ್ತರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸ೦ಘಟಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪೋಷಕಾಂಶಗಳ ಆಗರ ಸೂರ್ಯಕಾಂತಿ ಬೀಜ : ಸೂರ್ಯಕಾಂತಿ ಬೀಜದ 7 ಅದ್ಭುತ ಲಾಭಗಳು

ಸೂರ್ಯಕಾಂತಿ ಬೀಜಗಳು (Sunflower Seeds) ವಿಟಮಿನ್ ಇ, ಪ್ರೋಟೀನ್, ಅಗತ್ಯವಾದ ಕೊಬ್ಬುಗಳು, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸತು ಮತ್ತು ಕಬ್ಬಿಣದಂತಹ ಪೋಷಕಾಂಶಗಳ ಆಗರವಾಗಿದೆ.

90ರ ದಶಕದ ಐಕಾನಿಕ್ ‘ಯೆಜ್ಡಿ ರೋಡ್‌ಸ್ಟರ್‌’ ಬೈಕ್ ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ: ಎದುರಾಳಿ ರಾಯಲ್ ಎನ್‌ಫೀಲ್ಡ್‌ಗೆ ನಡುಕ!

ಭಾರತದ ರಸ್ತೆಗಳಲ್ಲಿ 80 ಮತ್ತು 90ರ ದಶಕದಲ್ಲಿ ರಾಜನಂತೆ ಮೆರೆದಿದ್ದ ಐಕಾನಿಕ್ ಯೆಜ್ಡಿ ಬೈಕ್, ಮತ್ತೊಮ್ಮೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಧರ್ಮಸಂರಕ್ಷಣೆಗಾಗಿ ಧರ್ಮಸ್ಥಳದಲ್ಲಿ ಯಾಗ: 3,000 ಭಕ್ತರೊಂದಿಗೆ ಆನಂದ ಗುರೂಜಿ ಪ್ರಾರ್ಥನೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಹಾಳು ಮಾಡಲು ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, ಧರ್ಮಸಂರಕ್ಷಣೆಗಾಗಿ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ವಿಶೇಷ ಯಾಗವೊಂದು ನಡೆಯಿತು. ಮಹರ್ಷಿ ಆನಂದ ಗುರೂಜಿಯವರ ನೇತೃತ್ವದಲ್ಲಿ ಈ ಯಾಗವನ್ನು ನಡೆಸಲಾಯಿತು.

ಹೊಸದಿಲ್ಲಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಹೊಸ ಮಾರ್ಗಸೂಚಿಗಳು: ಆಕ್ರಮಣಕಾರಿ ನಾಯಿಗಳಿಗೆ ಪ್ರತ್ಯೇಕ ಆಶ್ರಯ!

ದೆಹಲಿ-ಎನ್‌ಸಿಆರ್‌ನ ಬೀದಿ ನಾಯಿಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಆಗಸ್ಟ್‌ 8ರ ತೀರ್ಪಿನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿ ಹೊಸ ಆದೇಶವನ್ನು ಹೊರಡಿಸಿದೆ.