spot_img

ದಿನ ವಿಶೇಷ – ರಾಮ ನವಮಿ

Date:

ರಾಮ ನವಮಿ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ: ಪತಯೇ ನಮ: ||


ರಾ ಎಂದರೆ ರಾಷ್ಟ್ರ, ಮಾ ಎಂದರೆ ಮಂಗಲ. ರಾಷ್ಟ್ರಕ್ಕೆ ಮಂಗಳವಾದ ರೂಪ ಅದು ರಾಮ. ರಾಮ ಬೇರಲ್ಲ ಭಾರತ ಬೇರಲ್ಲ. ಅಷ್ಟರ ಮಟ್ಟಿಗೆ ರಾಮ ರಾಷ್ಟ್ರವನ್ನು ವ್ಯಾಪಿಸಿದ್ದಾನೆ. ಇದಕ್ಕೆ ಬಲವಾದ ಕಾರಣವಿದೆ ಏನೆಂದರೆ ರಾಮ ನೈತಿಕತೆಯ ಸಾಕಾರ ಮೂರ್ತಿ. ಚಾರಿತ್ರ್ಯದ ಜ್ವಲಂತ ಸಾಕ್ಷಿ. ಸತ್ಯನಿಷ್ಠೆಯ ಧರ್ಮ ಮೂರ್ತಿ. ಇಡೀ ದೇಶದ ಅಸ್ತಿತ್ವಗಳೆಲ್ಲವೂ ಕೂಡ ರಾಮನಲ್ಲಿ ಇದ್ದವು.

ಆದ್ದರಿಂದ ರಾಮ ಈ ರಾಷ್ಟ್ರವನ್ನು ವ್ಯಾಪಿಸಿ ನಿಂತದ್ದು. ರಾವಣನ ಜನಬಲ ಧನ ಬಲ ಇದೆಲ್ಲವೂ ಕೂಡ ಏಕಾಂಗಿ ರಾಮನಲ್ಲಿ ಸೋತಿತು. ಏಕೆಂದರೆ ರಾಮನಿಗೆ ತನ್ನ ತನದ ಬಗ್ಗೆ ಚನಾದ ಅರಿವಿತ್ತು. ಆದ್ದರಿಂದ, ಭಾರತದಲ್ಲಿರಬೇಕಾವರಿಗೆ ಯೋಗ್ಯತೆ ಬೇಕಾದರೆ ರಾಮ ಆದರ್ಶವಾಗಬೇಕು. ಇವತ್ತು ರಾಮನವಮಿ. ರಾಮನ ಚಿಂತನೆಯೊಂದಿಗೆ ಈ ದಿನ ಸಾರ್ಥಕವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಿರ್ವದ ಪಾಪನಾಶಿನಿ ನದಿಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್: ಹಿಟಾಚಿ, ಟಿಪ್ಪರ್ ವಶಕ್ಕೆ

ಪಾಪನಾಶಿನಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ, ಹಿಟಾಚಿ ಯಂತ್ರ ಮತ್ತು ಎರಡು ಟಿಪ್ಪರ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ತೇಜಸ್ವಿ ಯಾದವ್ ಪತ್ನಿಯನ್ನು ‘ಜೆರ್ಸಿ ಹಸು’ ಎಂದ ಮಾಜಿ ಶಾಸಕ: ಬಿಹಾರದಲ್ಲಿ ರಾಜಕೀಯ ವಿವಾದ

ಬಿಹಾರದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಪತ್ನಿ ರಾಜಶ್ರೀ ಯಾದವ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ.

ಯುವಕರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ

ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಅದು ದೇಹದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದಾಗ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಬಹುದು.

ದಿನ ವಿಶೇಷ – ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ

ಭಾರತದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವನರಕ್ಷಕ ಶಹೀದರ ಸ್ಮೃತಿಗೆ ಅರ್ಪಿತವಾದ ದಿನವೇ ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ (National Forest Martyrs Day).