spot_img

ದಿನ ವಿಶೇಷ – ರಾಮ ನವಮಿ

Date:

ರಾಮ ನವಮಿ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ: ಪತಯೇ ನಮ: ||


ರಾ ಎಂದರೆ ರಾಷ್ಟ್ರ, ಮಾ ಎಂದರೆ ಮಂಗಲ. ರಾಷ್ಟ್ರಕ್ಕೆ ಮಂಗಳವಾದ ರೂಪ ಅದು ರಾಮ. ರಾಮ ಬೇರಲ್ಲ ಭಾರತ ಬೇರಲ್ಲ. ಅಷ್ಟರ ಮಟ್ಟಿಗೆ ರಾಮ ರಾಷ್ಟ್ರವನ್ನು ವ್ಯಾಪಿಸಿದ್ದಾನೆ. ಇದಕ್ಕೆ ಬಲವಾದ ಕಾರಣವಿದೆ ಏನೆಂದರೆ ರಾಮ ನೈತಿಕತೆಯ ಸಾಕಾರ ಮೂರ್ತಿ. ಚಾರಿತ್ರ್ಯದ ಜ್ವಲಂತ ಸಾಕ್ಷಿ. ಸತ್ಯನಿಷ್ಠೆಯ ಧರ್ಮ ಮೂರ್ತಿ. ಇಡೀ ದೇಶದ ಅಸ್ತಿತ್ವಗಳೆಲ್ಲವೂ ಕೂಡ ರಾಮನಲ್ಲಿ ಇದ್ದವು.

ಆದ್ದರಿಂದ ರಾಮ ಈ ರಾಷ್ಟ್ರವನ್ನು ವ್ಯಾಪಿಸಿ ನಿಂತದ್ದು. ರಾವಣನ ಜನಬಲ ಧನ ಬಲ ಇದೆಲ್ಲವೂ ಕೂಡ ಏಕಾಂಗಿ ರಾಮನಲ್ಲಿ ಸೋತಿತು. ಏಕೆಂದರೆ ರಾಮನಿಗೆ ತನ್ನ ತನದ ಬಗ್ಗೆ ಚನಾದ ಅರಿವಿತ್ತು. ಆದ್ದರಿಂದ, ಭಾರತದಲ್ಲಿರಬೇಕಾವರಿಗೆ ಯೋಗ್ಯತೆ ಬೇಕಾದರೆ ರಾಮ ಆದರ್ಶವಾಗಬೇಕು. ಇವತ್ತು ರಾಮನವಮಿ. ರಾಮನ ಚಿಂತನೆಯೊಂದಿಗೆ ಈ ದಿನ ಸಾರ್ಥಕವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವ

ದಿನಾಂಕ 2025 ಏಪ್ರಿಲ್ 14ರಿಂದ 19ರ ವರೆಗೆ ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಳದಲ್ಲಿ ಧ್ವಜಾರೋಹಣದಿಂದ ಆರಂಭವಾಗಿ ಶ್ರೀ ಮನ್ಮಹಾರಥೋತ್ಸವದವರೆಗೆ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ.

ಹಿಂದೂಕುಶ್‌ನಲ್ಲಿ 5.9 ತೀವ್ರತೆಯ ಭೂಕಂಪ: ದೆಹಲಿಯವರೆಗೂ ಕಂಪಿಸಿದ ಭೂಮಿ!

ಬುಧವಾರ ಬೆಳಗಿನ ಜಾವ ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತಶ್ರೇಣಿಯಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದ ಪರಿಣಾಮ, ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.

ಬೀಡಿ ಕಾರ್ಮಿಕರ ಆಕ್ರೋಶ: ವೇತನ ಕಡಿತ ವಿರೋಧಿಸಿ ಉಡುಪಿಯಲ್ಲಿ ಆದೇಶ ಪ್ರತಿಗೆ ಬೆಂಕಿ!

ಬೀಡಿ & ಟೋಬ್ಯಾಕೋ ಲೇಬರ್ ಯೂನಿಯನ್ ನೇತ್ರತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಉಡುಪಿ ತಹಶಿಲ್ದಾರರ ಕಛೇರಿ ಎದುರು ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಮದುವೆಗೆ ನೀಡಲಾದ ಐಷಾರಾಮಿ ಉಡುಗೊರೆಗಳ ವಿಡಿಯೋ ವೈರಲ್ ಮಾಡಿದ ವರ !

ಮದುವೆಯ ಹೆಸರಿನಲ್ಲಿ ನೀಡಲಾದ ಭರ್ಜರಿ ಉಡುಗೊರೆಗಳಾದ ಕಾರು, ಬೈಕ್, ಚಿನ್ನಾಭರಣ, ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳನ್ನು ಒಂದೇ ಸ್ಥಳದಲ್ಲಿ ಪ್ರದರ್ಶನಗೊಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.