spot_img

ಶ್ರೀ ವಾದಿರಾಜರ ಆರಾಧನೆ

Date:

ಒಂದು ವೇಳೆ ಉಡುಪಿಯಲ್ಲಿ ವಾದಿರಾಜರು ಎನ್ನುವ ಹಿಂದೂ ಸನ್ಯಾಸಿ ಇರುತ್ತಿಲ್ಲಲ್ಲವಾಗಿದ್ದರೆ ನಾನು ಗೋವಾ ದಿಂದ ಹಿಡಿದು ಇಡೀ ದಕ್ಷಿಣವನ್ನು ವ್ಯಾಪಿಸುತ್ತಿದ್ದೆ ಎಂದು ಕ್ಸೇವಿಯರ್ ಎಂಬ ಮಾತಾಂಧ ಕ್ರೈಸ್ತ ಪಾದ್ರಿ ಹೇಳಿದ್ದಾನೆಂದು ಉಲ್ಲೇಖವಿದೆ. ಆ ಮಟ್ಟಿನಲ್ಲಿ ವಾದಿರಾಜರ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳು ಹಿಂದೂ ಧರ್ಮವನ್ನು ರಕ್ಷಿಸುತ್ತಿದ್ದವು ಎಂದು ತಿಳಿದುಕೊಳ್ಳಬಹುದು. ಸೋದೆ ಮಠದ ಪರಂಪರೆಯಲ್ಲಿ ಬಂದು ಸುಧೀರ್ಘವಾದ 120 ವರ್ಷಗಳಷ್ಟು ಕಾಲ ಬಾಳಿ ಬದುಕಿ ಉಡುಪಿಯ ಇತಿಹಾಸದಲ್ಲಿ ಅಜರಾಮರ ರಾಗಿ, ಗುರುತಿಸಿಕೊಳ್ಳುವ ಕೆಲವೇ ಕೆಲವು ಯತಿಗಳಲ್ಲಿ ವಾದಿರಾಜರು ಅಗ್ರಗಣ್ಯರು. ಅವರ ಸಾಧನೆ, ಜ್ಞಾನ, ಹಾಗೂ ತತ್ವ ಪ್ರಚಾರದ ನಿಷ್ಠೆ ಅನ್ಯಾದೃಶ. ದಿನಕ್ಕೊಂದು ಸ್ವಯಂ ಸ್ತೋತ್ರವನ್ನು ರಚಿಸಿ ಭಗವಂತನಿಗೆ ಅರ್ಪಿಸುತ್ತಿದ್ದರು.ರುಕ್ಮಿಣೀಶ ವಿಜಯ ಎಂಬ ಮಹಾ ಕಾವ್ಯವನ್ನು ಬರೆದಿದ್ದಾರೆ. ಅವರ ಜೀವನ ಸಂದೇಶ ನಮಗೆ ಸ್ಪೂರ್ತಿಯಾದರೆ ಅವರ ಜಯಂತಿ ಸಾರ್ಥಕವಾಗುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆಪಲ್ ಲೋಕಕ್ಕೆ ಹೊಸ ಫೋನ್‌ ಕ್ರಾಂತಿ: ಪುಸ್ತಕದಂತೆ ಮಡಚುವ ವಿನ್ಯಾಸದೊಂದಿಗೆ ಬರಲಿದೆ ಫೋಲ್ಡಬಲ್ ಐಫೋನ್ V68

ಮಡಚುವ ಫೋನ್‌ಗಳ ಮಾರುಕಟ್ಟೆಯಲ್ಲಿ ತನ್ನ ಮೊದಲ ಹೆಜ್ಜೆಯನ್ನಿಡಲು ಮುಂದಾಗಿರುವ ಆಪಲ್

ಮಂಗಳೂರಿನ ಅಮೆಝಾನ್ ಸುಗಂಧ ದ್ರವ್ಯ ಘಟಕದಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆಝಾನ್ ಸುಗಂಧ ದ್ರವ್ಯ ತಯಾರಿಕಾ ಕಂಪನಿಯಲ್ಲಿ ಬುಧವಾರ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

“ಬದುಕಿನಲ್ಲಿ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ” : ಶ್ರೀ ದಾಮೋದರ ಶರ್ಮ ಬಾರ್ಕೂರು.

ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಹಿರಿಯಡ್ಕದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶ್ರೀ ದಾಮೋದರ ಶರ್ಮ ಬಾರ್ಕೂರುರವರು ಉಪನ್ಯಾಸ ನೀಡಿದರು.

₹5 ಲಕ್ಷ ಮೌಲ್ಯದ ಅಡಿಕೆ ಕದ್ದ ವಿದ್ಯಾರ್ಥಿಗಳು: ಐಷಾರಾಮಿ ಜೀವನದ ಮೋಹದಿಂದ ಜೈಲು ಪಾಲಾದ ಯುವಕರು!

ಸುಲಭವಾಗಿ ಹಣ ಗಳಿಸಿ ಐಷಾರಾಮಿ ಜೀವನ ನಡೆಸಬೇಕೆಂದು ಕನಸು ಕಂಡಿದ್ದ ಕೆಲವು ಕಾಲೇಜು ವಿದ್ಯಾರ್ಥಿಗಳ ಗುಂಪೊಂದು, ದೊಡ್ಡ ಮಟ್ಟದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.