spot_img

ಮಧುಮೇಹಿಗಳಿಗೆ ಎಚ್ಚರಿಕೆ! ಈ ಹಣ್ಣುಗಳು ಶುಗರ್ ಲೆವೆಲ್ ಹೆಚ್ಚಿಸಬಹುದು

Date:

spot_img

ಮಧುಮೇಹವು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸಿಹಿತಿಂಡಿಗಳಷ್ಟೇ ಅಲ್ಲ, ಕೆಲವೊಂದು ಹಣ್ಣುಗಳಲ್ಲೂ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವುದರಿಂದ ಮಧುಮೇಹಿಗಳಿಗೆ ಅಪಾಯಕಾರಿಯಾಗಿದೆ.

ಮಧುಮೇಹಿಗಳು ತಪ್ಪಿಸಬೇಕಾದ ಹಣ್ಣುಗಳು:

ಮಾವಿನ ಹಣ್ಣು: ಈ ಹಣ್ಣಿನ ಸಿಹಿಯು ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ವೇಗವಾಗಿ ಹೆಚ್ಚಿಸಬಹುದು.
ದ್ರಾಕ್ಷಿ: ನೈಸರ್ಗಿಕ ಸಕ್ಕರೆಯ ಅಂಶದಿಂದ ಮಧುಮೇಹಿಗಳಿಗೆ ಇದನ್ನು ತಿನ್ನುವುದು ಸೂಕ್ತವಲ್ಲ.
ಲಿಚಿ: ಸಕ್ಕರೆಯ ಅಂಶ ಹೆಚ್ಚಿರುವುದರಿಂದ ಇದೂ ಅಪಾಯಕಾರಿ.
ಕಲ್ಲಂಗಡಿ: ನೀರಿನ ಕೊರತೆಯನ್ನು ನೀಗಿಸುತ್ತದಾದರೂ ಶುಗರ್ ಲೆವೆಲ್ ಏರಿಸಬಹುದು.
ಅನಾನಸ್: ಕಾರ್ಬೋಹೈಡ್ರೇಟ್ ಹಾಗೂ ಶುಗರ್ ಪ್ರಮಾಣ ಹೆಚ್ಚು ಇದ್ದುದರಿಂದ ಮುಂಜಾಗ್ರತೆ ಅಗತ್ಯ.
ಬಾಳೆ ಹಣ್ಣು: ಮಧ್ಯಮ ಗಾತ್ರದ ಬಾಳೆ ಹಣ್ಣಿನಲ್ಲಿ 27 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ 14 ಗ್ರಾಂ ಸಕ್ಕರೆ ಇರುವುದರಿಂದ ಮಧುಮೇಹಿಗಳಿಗೆ ತಕ್ಷಣ ಶುಗರ್ ಲೆವೆಲ್ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಮಧುಮೇಹಿಯರು ಈ ಹಣ್ಣುಗಳ ಸೇವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್‌ನಿಂದ ಕ್ರಾಂತಿಕಾರಿ ಕೃತಕ ಬುದ್ಧಿಮತ್ತೆ: “ಜೆಮಿನಿ ಡೀಪ್ ಥಿಂಕ್” ಹೊಸ ಯುಗಕ್ಕೆ ನಾಂದಿ

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗೂಗಲ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ

ದಿನ ವಿಶೇಷ – ರಾಣಾ ಉದಯ್ ಸಿಂಹ್ ಜಯಂತಿ

ಆಗಸ್ಟ್ 4ರಂದು ನಾಡು ನೆನಪಿಸಿಕೊಳ್ಳುತ್ತದೆ ಧೀರ ಯೋಧ ರಾಣಾ ಉದಯ್ ಸಿಂಹ್ ಅವರ ಜನ್ಮದಿನವನ್ನು.

ಮಳೆಗಾಲದಲ್ಲಿ ತಲೆಹೇನುಗಳ ಸಮಸ್ಯೆ ಹೆಚ್ಚಾಗಲು ಮಳೆಯೇ ಕಾರಣವೇ?

ಅದರಲ್ಲೂ ಮಳೆಯಲ್ಲಿ ನೆನೆಯುವುದರಿಂದ ತಲೆಯಲ್ಲಿ ಹೇನುಗಳಾಗುತ್ತವೆ ಎಂಬ ನಂಬಿಕೆ ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ.

ಹಾಲು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು: ಸತತ 3ನೇ ಬಾರಿ ತಾಲೂಕು ಉತ್ತಮ ಸಂಘ ಪ್ರಶಸ್ತಿ ಪಡೆದ ಗುಡ್ಡೆಯಂಗಡಿ

ದಕ್ಷಿಣ ಕನ್ನಡ ಜಿಲ್ಲೆಯ ಕುಲಶೇಖರ, ಮಂಗಳೂರು ಇದರ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು 2024-25ನೇ ಸಾಲಿನ ಉತ್ತಮ ಗುಣಮಟ್ಟದ ಹಾಲು ಉತ್ಪಾದಕರ ಸಂಘ ಪ್ರಶಸ್ತಿಯನ್ನು ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಿ ಗೌರವಿಸಿದೆ