spot_img

ಪ್ರಹ್ಲಾದನ ಭಕ್ತಿಗೆ ಮೆಚ್ಚಿ ನರಸಿಂಹ ಪ್ರಕಟ ಪ್ರಕಟಗೊಂಡ ಸುದಿನ

Date:

ನರಸಿಂಹ ದ್ವಾದಶಿ

ಇಂದು ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನು ತೋರಿಸಿದ ಕಡೆ ನರಸಿಂಹ ಪ್ರಕಟಕೊಂಡ ಸುದಿನ. ಹಿರಣ್ಯಕಶ್ಯಪನನ್ನು ಕೊಂದು ಪ್ರಹ್ಲಾದನ ಬಳಿ ಬೇಕಾದ ವರವನ್ನು ಕೇಳಲು ಹೇಳುತ್ತಾನೆ. ಭಗವನ್, ನಿನ್ನ ಬಳಿ ನನ್ನ ಅಪೇಕ್ಷೆಯನ್ನು ಹೇಳಿಕೊಂಡರೆ ನಾನು ಭಕ್ತಿಯ ವ್ಯಾಪಾರವನ್ನು ಮಾಡಿದ ಹಾಗೆ ಆಗುತ್ತದೆ ಎಂದು ನಯವಾಗಿ ಭಗವಂತನ ವರವನ್ನು ತಿರಸ್ಕರಿಸುತ್ತಾನೆ. ಆ ಮೂಲಕ ಇತಿಹಾಸದಲ್ಲಿ ಹಾಗೆಯೇ ನಮ್ಮಲ್ಲಿ ಪ್ರಹ್ಲಾದ ಶಾಶ್ವತವಾಗಿ ಉಳಿದಿದ್ದಾನೆ. ಪ್ರಹ್ಲಾದ ಉಳಿದರೆ ಸಾಕಾಗುವುದಿಲ್ಲ ನಮ್ಮೊಳಗೆ ಪ್ರಹ್ಲಾದನನ್ನು ಉಳಿಸಿಕೊಳ್ಳಬೇಕು. ನಾವು ಸಣ್ಣ ಪೂಜೆಯಲ್ಲೂ ಕೂಡ ನೂರಾರು ಬೇಡಿಕೆಗಳನ್ನು ದೇವರ ಮುಂದೆ ಇಟ್ಟು ಭಕ್ತಿಯ ವ್ಯಾಪಾರವನ್ನು ಮಾಡುತ್ತಿದ್ದೇವೆ. ನಮ್ಮೊಳಗಿರುವ ದೇವನಿಗೆ ಚೆನ್ನಾಗಿ ಗೊತ್ತಿದೆ, ನಮಗೆ ಏನು ಕೊಟ್ಟರೆ ನಾವು ಒಳ್ಳೆಯವರಾಗುತ್ತೇವೆ ಎನ್ನುವುದು. ಆದ್ದರಿಂದ ಆರಾಧನೆ ನಮ್ಮ ಕರ್ತವ್ಯ ಅನುಗ್ರಹ ಅವನಿಗೆ ಬಿಟ್ಟದ್ದು ಎಂದುಕೊಂಡು ಬದುಕಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಮಹಾರಾಜ ಕರ್ಣಿ ಸಿಂಗ್

ಬಿಕನೆರ್ ನ ರಾಜ ವಂಶಸ್ಥ ಮಹಾರಾಜ ಸಾಧುಲ್ ಸಿಂಗ್ ದಂಪತಿಗಳಿಗೆ 1924 ಎಪ್ರಿಲ್ 21ರಂದು ಕರ್ನಿ ಸಿಂಗ್ ಜನಿಸಿದರು.

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ