spot_img

ದಿನ ವಿಶೇಷ – ನೀಲಮ ಸಂಜೀವ ರೆಡ್ಡಿ

Date:

ನೀಲಮ ಸಂಜೀವ ರೆಡ್ಡಿ

ಭಾರತದ ಆರನೇ ರಾಷ್ಟ್ರಪತಿಗಳಾದ ನೀಲಮ ಸಂಜೀವ ರೆಡ್ಡಿಯವರು 1913ರ ಮೇ 19 ರಂದು ಇವತ್ತಿನ ಆಂಧ್ರ ಪ್ರದೇಶದ ಅನಂತಪುರದಲ್ಲಿ ಜನಿಸಿದರು. ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಚಳುವಳಿಗೆ ಮನಸೋತು ತನ್ನನ್ನು ಸ್ವಾತಂತ್ರ್ಯ ಚಳುವಳಿಗೆ ಸಮರ್ಪಿಸಿಕೊಂಡರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಉಪಮುಖ್ಯಮಂತ್ರಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಅನೇಕ ಅಧಿಕಾರಗಳನ್ನು ಸಮರ್ಥವಾಗಿ ನಿಭಾಯಿಸಿದವರು.ಅವರು 1977 ರಿಂದ 1982 ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.

ರಾಷ್ಟ್ರಪತಿಯಾಗುವ ಮೊದಲು ಆಂಧ್ರ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ , ಎರಡು ಬಾರಿ ಲೋಕಸಭೆಯ ಸ್ಪೀಕರ್ ಮತ್ತು ಕೇಂದ್ರ ಸಚಿವರಾಗಿದ್ದರು. ಅದರಲ್ಲೂ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಇಂದಿರಾಗಾಂಧಿಯವರ ಅಧಿಕಾರದ ಅಡಿಯಲ್ಲಿ ಕೇಂದ್ರ ಸಚಿವರಾಗಿ ಗುರುತಿಸಿಕೊಂಡವರು. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯವು ಇವರ ಹಲವು ಸಾಧನೆಗಳಲ್ಲಿ ಒಂದು. ಈ ಸಾಧನೆಯ ಕುರಿತಾಗಿಯೇ ಅವರಿಗೆ ಗೌರವ ಡಾಕ್ಟರೇಟ್ ಕೂಡ ಸಿಕ್ಕಿತ್ತು. ಕೊನೆಗೆ 1996ರ ಜೂನ್ ಒಂದರಂದು ಬೆಂಗಳೂರಿನಲ್ಲಿ ತನ್ನ ದೇಹವನ್ನು ನ್ಯುಮೋನಿಯಾ ರೋಗದಿಂದ ಪಡೆದುಕೊಂಡರು

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿಮ್ಮ ಕೂದಲು ಉದುರುತ್ತಿದೆಯೇ? ಇಲ್ಲಿದೆ ಕಾರಣ!

ಇಂದಿನ ಆಧುನಿಕ ಜೀವನಶೈಲಿ, ಒತ್ತಡ, ಹಾರ್ಮೋನ್ ಅಸಮತೋಲನ ಮತ್ತು ಪರಿಸರದ ಕಲುಷಿತತೆಯಿಂದಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ.

ಉಡುಪಿ ನಗರದ ನೀರಿನ ಪೂರೈಕೆಗೆ ಭರವಸೆ: ಶಾಸಕ-ಅಧ್ಯಕ್ಷರು ಬಜೆ ಅಣೆಕಟ್ಟು ಪರಿಶೀಲನೆ

ಉಡುಪಿ ನಗರದ ಕುಡಿಯುವ ನೀರಿನ ಪೂರೈಕೆಗೆ ಪ್ರಮುಖವಾದ ಬಜೆ ಅಣೆಕಟ್ಟು ಪ್ರದೇಶಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮತ್ತು ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಭೇಟಿ ನೀಡಿದ್ದಾರೆ.

ಇದು ಅನ್ಯಾಯ!’ ಮದ್ಯ ವ್ಯಾಪಾರಿಗಳು ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ

ರಾಜ್ಯ ಸರ್ಕಾರವು ಮದ್ಯದ ವ್ಯವಹಾರಗಳಿಗೆ ಸಂಬಂಧಿಸಿದ ವಾರ್ಷಿಕ ಪರವಾನಗಿ ನವೀಕರಣ ಶುಲ್ಕಗಳನ್ನು 100% ಹೆಚ್ಚಿಸಲು ನಿರ್ಧರಿಸಿದೆ.

ಏರೋಸ್ಪೇಸ್ ಎಂಜಿನಿಯರ್ ಆಕಾಂಕ್ಷರ ಅಕಾಲಿಕ ಮರಣ; ಪೊಲೀಸ್ ತನಿಖೆ

ಧರ್ಮಸ್ಥಳ ತಾಲೂಕಿನ ಬೊಳಿಯಾರ್ ಗ್ರಾಮದ 22 ವರ್ಷದ ಯುವತಿ ಆಕಾಂಕ್ಷ ಬೊಳಿಯಾರ್ ಅವರ ನಿಗೂಢ ಸಾವಿನಿಂದ ಕುಟುಂಬ ಮತ್ತು ಸಮುದಾಯ ಆಘಾತಕ್ಕೊಳಗಾಗಿದೆ