ದಿನ ವಿಶೇಷ – ಪರಶುರಾಮ ಜಯಂತಿ

Date:

spot_img

ಪರಶುರಾಮ ಜಯಂತಿ

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಆರನೆಯ ಅವತಾರ. ಜಮದಗ್ನಿ ರೇಣುಕಾ ದಂಪತಿಗಳ ಪುತ್ರನಾಗಿ ರಾಮ ಎನ್ನುವ ಹೆಸರಿನಿಂದ ಹುಟ್ಟಿದ. ಕೊಡಲಿ ತನ್ನ ಆಯುಧವಾದ್ದರಿಂದ ಪರಶುರಾಮ ಅನ್ವರ್ಥವಾಯಿತು. ಭೃಗು ವಂಶದಲ್ಲಿ ಬಂದವನಾದ್ದರಿಂದ ಭಾರ್ಗವ ರಾಮ ಎಂದು ಕರೆಯಿಸಿಕೊಂಡ. ತಾಯಿ ರೇಣುಕಯ್ಯ ಅನೈತಿಕವಾದ ಕಾರ್ಯಕ್ಕೆ ಕೋಪಗೊಂಡ ತಂದೆ ಜಮದಗ್ನಿ ತಾಯಿಯನ್ನು ಕೊಲ್ಲುವಂತೆ ಪರಶುರಾಮನಲ್ಲಿ ಹೇಳಿದಾಗ ತಪ್ಪಿಗೆ ಪ್ರಾಯಶ್ಚಿತ ರೂಪದಲ್ಲಿ ನಡೆಯಬೇಕಾದ ಈ ಪ್ರಕ್ರಿಯೆಗೆ ವಿರೋಧಿಸದೆ ಮಾತ್ರವಲ್ಲ ತಾಯಿಯನ್ನು ಮತ್ತೊಮ್ಮೆ ಬದುಕಿಸುತ್ತೇನೆ ಎನ್ನುವ ನಿಶ್ಚಯವಾದ ನಂಬಿಕೆಯಿಂದ ತಂದೆಯ ಮಾತಿಗೆ ವಿರೋಧಿಸದೆ ತಾಯಿಯ ತಲೆ ಕಡಿದು ಮತ್ತೆ ತಂದೆಯ ವರದಾನದ ಮೂಲಕ ತಾಯಿಯನ್ನು ತಿರುಗಿ ಪಡೆದ. ತಾಯಿಯ ತಪ್ಪಿಗೆ ಪ್ರಾಯಶ್ಚಿತ್ತವಾಯಿತು.

ತಂದೆಯ ಕೋಪವು ಶಮನವಾಯಿತು. ಪರಶುರಾಮನಲ್ಲದೆ ಇದನ್ನು ಮತ್ತಾರಿಗೆ ಮಾಡಲು ಸಾಧ್ಯ. ತಂದೆಯನ್ನು ಕೊಂದ ಕಾರ್ತವೀರ್ಯಾರ್ಜುನನ ಆದಿಯಾಗಿ ಕ್ಷತ್ರಿಯರ ದೌಷ್ಠ್ಯಕ್ಕೆ ವಿರುದ್ಧವಾಗಿ ತನ್ನನ್ನು ಸಮರ್ಪಿಸಿಕೊಂಡು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ಆ ಕಾಲದ ಎಲ್ಲಾ ದುಷ್ಟಶಕ್ತಿಗಳನ್ನು ಏಕಾಂಗಿ ವೀರನಾಗಿ ಕೊಂದು ಕಳೆದ. ಪರಶುರಾಮ ಜಯಂತಿ ಈಗ ಆಗಬೇಕಾಗಿದೆ. ಮತಾಂಧ ಪಾಪಿಗಳು ದೇಶ ತುಂಬಾ ತುಂಬುತ್ತಿದ್ದಾರೆ. ಅವರೆಲ್ಲರನ್ನು ಕೊಂದು ಕಳೆಯುವ ಏಕಾಂಗಿ ವೀರನಾಗಿ ನಮಗೊಬ್ಬ ಪರಶುರಾಮ ಬೇಕಾಗಿದೆ. ಪರಶುರಾಮ ಜಯಂತಿ ಅದನ್ನು ಸಾರ್ಥಕ ಪಡಿಸಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.