spot_img

ದಿನ ವಿಶೇಷ – ಪರಶುರಾಮ ಜಯಂತಿ

Date:

ಪರಶುರಾಮ ಜಯಂತಿ

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಆರನೆಯ ಅವತಾರ. ಜಮದಗ್ನಿ ರೇಣುಕಾ ದಂಪತಿಗಳ ಪುತ್ರನಾಗಿ ರಾಮ ಎನ್ನುವ ಹೆಸರಿನಿಂದ ಹುಟ್ಟಿದ. ಕೊಡಲಿ ತನ್ನ ಆಯುಧವಾದ್ದರಿಂದ ಪರಶುರಾಮ ಅನ್ವರ್ಥವಾಯಿತು. ಭೃಗು ವಂಶದಲ್ಲಿ ಬಂದವನಾದ್ದರಿಂದ ಭಾರ್ಗವ ರಾಮ ಎಂದು ಕರೆಯಿಸಿಕೊಂಡ. ತಾಯಿ ರೇಣುಕಯ್ಯ ಅನೈತಿಕವಾದ ಕಾರ್ಯಕ್ಕೆ ಕೋಪಗೊಂಡ ತಂದೆ ಜಮದಗ್ನಿ ತಾಯಿಯನ್ನು ಕೊಲ್ಲುವಂತೆ ಪರಶುರಾಮನಲ್ಲಿ ಹೇಳಿದಾಗ ತಪ್ಪಿಗೆ ಪ್ರಾಯಶ್ಚಿತ ರೂಪದಲ್ಲಿ ನಡೆಯಬೇಕಾದ ಈ ಪ್ರಕ್ರಿಯೆಗೆ ವಿರೋಧಿಸದೆ ಮಾತ್ರವಲ್ಲ ತಾಯಿಯನ್ನು ಮತ್ತೊಮ್ಮೆ ಬದುಕಿಸುತ್ತೇನೆ ಎನ್ನುವ ನಿಶ್ಚಯವಾದ ನಂಬಿಕೆಯಿಂದ ತಂದೆಯ ಮಾತಿಗೆ ವಿರೋಧಿಸದೆ ತಾಯಿಯ ತಲೆ ಕಡಿದು ಮತ್ತೆ ತಂದೆಯ ವರದಾನದ ಮೂಲಕ ತಾಯಿಯನ್ನು ತಿರುಗಿ ಪಡೆದ. ತಾಯಿಯ ತಪ್ಪಿಗೆ ಪ್ರಾಯಶ್ಚಿತ್ತವಾಯಿತು.

ತಂದೆಯ ಕೋಪವು ಶಮನವಾಯಿತು. ಪರಶುರಾಮನಲ್ಲದೆ ಇದನ್ನು ಮತ್ತಾರಿಗೆ ಮಾಡಲು ಸಾಧ್ಯ. ತಂದೆಯನ್ನು ಕೊಂದ ಕಾರ್ತವೀರ್ಯಾರ್ಜುನನ ಆದಿಯಾಗಿ ಕ್ಷತ್ರಿಯರ ದೌಷ್ಠ್ಯಕ್ಕೆ ವಿರುದ್ಧವಾಗಿ ತನ್ನನ್ನು ಸಮರ್ಪಿಸಿಕೊಂಡು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ಆ ಕಾಲದ ಎಲ್ಲಾ ದುಷ್ಟಶಕ್ತಿಗಳನ್ನು ಏಕಾಂಗಿ ವೀರನಾಗಿ ಕೊಂದು ಕಳೆದ. ಪರಶುರಾಮ ಜಯಂತಿ ಈಗ ಆಗಬೇಕಾಗಿದೆ. ಮತಾಂಧ ಪಾಪಿಗಳು ದೇಶ ತುಂಬಾ ತುಂಬುತ್ತಿದ್ದಾರೆ. ಅವರೆಲ್ಲರನ್ನು ಕೊಂದು ಕಳೆಯುವ ಏಕಾಂಗಿ ವೀರನಾಗಿ ನಮಗೊಬ್ಬ ಪರಶುರಾಮ ಬೇಕಾಗಿದೆ. ಪರಶುರಾಮ ಜಯಂತಿ ಅದನ್ನು ಸಾರ್ಥಕ ಪಡಿಸಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಹಲ್ಗಾಮ್​ನಲ್ಲಿ ಉಗ್ರರ ದಾಳಿಯಿಂದ ಪಾರಾದ ಕಾರವಾರದ ಶಿರಸಿಯ ಕುಟುಂಬ

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಕಾರವಾರದ ಶಿರಸಿಯ ಪ್ರದೀಪ್ ಹೆಗಡೆ ಕುಟುಂಬ ಪಾರಾಗಿದ್ದಾರೆ.

ಕೋಳಿ vs ಮೀನು: ಬೇಸಿಗೆಯಲ್ಲಿ ಯಾವುದು ಹೆಚ್ಚು ಹಿತಕರ?

ಬೇಸಿಗೆಯಲ್ಲಿ ಬಹಳಷ್ಟು ಜನರು ತಂಪು ಪಾನೀಯ ಮತ್ತು ಹಗುರ ಆಹಾರವನ್ನು ತಿನ್ನಲು ಬಯಸುತ್ತಾರೆ, ಏಕೆಂದರೆ ಈ ಕಾಲದಲ್ಲಿ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತದೆ. ಆದರೆ ಮಾಂಸಾಹಾರ ಪ್ರಿಯರಿಗೆ, ಈ ಸಮಯದಲ್ಲೂ ಕೋಳಿ ಅಥವಾ ಮೀನು ತಿನ್ನುವ ವಿಚಾರದಲ್ಲಿ ಸಾಕಷ್ಟು ಕುತೂಹಲವಿದೆ.

ಮರ್ಯಾದೆಗಾಗಿ ಮಗಳನ್ನು ಹತ್ಯೆಗೈದು ನದಿಗೆ ಎಸೆದ ತಂದೆ: 7 ತಿಂಗಳ ಬಳಿಕ ಭೀಕರ ಪ್ರಕರಣ ಬಹಿರಂಗ

'ಮರ್ಯಾದೆ' ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹತ್ಯೆಗೈದು ಕೃಷ್ಣಾ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಏಳು ತಿಂಗಳ ನಂತರ ಬೆಳಕಿಗೆ ಬಂದಿದೆ.

ಶಂಕರಿ ಪ್ರತಿಷ್ಠಾನ (ರಿ.) ಮಡಿಲು ಆಶ್ರಮದ ವಾರ್ಷಿಕೋತ್ಸವ: ಡಾ. ಕಾಂತಿ ಹರೀಶ್ ಅವರ ಸೇವೆಗೆ ಸಂದ ಗೌರವ

ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.