spot_img

ದಿನ ವಿಶೇಷ – ಪರಶುರಾಮ ಜಯಂತಿ

Date:

spot_img
spot_img

ಪರಶುರಾಮ ಜಯಂತಿ

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಆರನೆಯ ಅವತಾರ. ಜಮದಗ್ನಿ ರೇಣುಕಾ ದಂಪತಿಗಳ ಪುತ್ರನಾಗಿ ರಾಮ ಎನ್ನುವ ಹೆಸರಿನಿಂದ ಹುಟ್ಟಿದ. ಕೊಡಲಿ ತನ್ನ ಆಯುಧವಾದ್ದರಿಂದ ಪರಶುರಾಮ ಅನ್ವರ್ಥವಾಯಿತು. ಭೃಗು ವಂಶದಲ್ಲಿ ಬಂದವನಾದ್ದರಿಂದ ಭಾರ್ಗವ ರಾಮ ಎಂದು ಕರೆಯಿಸಿಕೊಂಡ. ತಾಯಿ ರೇಣುಕಯ್ಯ ಅನೈತಿಕವಾದ ಕಾರ್ಯಕ್ಕೆ ಕೋಪಗೊಂಡ ತಂದೆ ಜಮದಗ್ನಿ ತಾಯಿಯನ್ನು ಕೊಲ್ಲುವಂತೆ ಪರಶುರಾಮನಲ್ಲಿ ಹೇಳಿದಾಗ ತಪ್ಪಿಗೆ ಪ್ರಾಯಶ್ಚಿತ ರೂಪದಲ್ಲಿ ನಡೆಯಬೇಕಾದ ಈ ಪ್ರಕ್ರಿಯೆಗೆ ವಿರೋಧಿಸದೆ ಮಾತ್ರವಲ್ಲ ತಾಯಿಯನ್ನು ಮತ್ತೊಮ್ಮೆ ಬದುಕಿಸುತ್ತೇನೆ ಎನ್ನುವ ನಿಶ್ಚಯವಾದ ನಂಬಿಕೆಯಿಂದ ತಂದೆಯ ಮಾತಿಗೆ ವಿರೋಧಿಸದೆ ತಾಯಿಯ ತಲೆ ಕಡಿದು ಮತ್ತೆ ತಂದೆಯ ವರದಾನದ ಮೂಲಕ ತಾಯಿಯನ್ನು ತಿರುಗಿ ಪಡೆದ. ತಾಯಿಯ ತಪ್ಪಿಗೆ ಪ್ರಾಯಶ್ಚಿತ್ತವಾಯಿತು.

ತಂದೆಯ ಕೋಪವು ಶಮನವಾಯಿತು. ಪರಶುರಾಮನಲ್ಲದೆ ಇದನ್ನು ಮತ್ತಾರಿಗೆ ಮಾಡಲು ಸಾಧ್ಯ. ತಂದೆಯನ್ನು ಕೊಂದ ಕಾರ್ತವೀರ್ಯಾರ್ಜುನನ ಆದಿಯಾಗಿ ಕ್ಷತ್ರಿಯರ ದೌಷ್ಠ್ಯಕ್ಕೆ ವಿರುದ್ಧವಾಗಿ ತನ್ನನ್ನು ಸಮರ್ಪಿಸಿಕೊಂಡು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ಆ ಕಾಲದ ಎಲ್ಲಾ ದುಷ್ಟಶಕ್ತಿಗಳನ್ನು ಏಕಾಂಗಿ ವೀರನಾಗಿ ಕೊಂದು ಕಳೆದ. ಪರಶುರಾಮ ಜಯಂತಿ ಈಗ ಆಗಬೇಕಾಗಿದೆ. ಮತಾಂಧ ಪಾಪಿಗಳು ದೇಶ ತುಂಬಾ ತುಂಬುತ್ತಿದ್ದಾರೆ. ಅವರೆಲ್ಲರನ್ನು ಕೊಂದು ಕಳೆಯುವ ಏಕಾಂಗಿ ವೀರನಾಗಿ ನಮಗೊಬ್ಬ ಪರಶುರಾಮ ಬೇಕಾಗಿದೆ. ಪರಶುರಾಮ ಜಯಂತಿ ಅದನ್ನು ಸಾರ್ಥಕ ಪಡಿಸಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ದಿನಕರ ಶೆಟ್ಟಿ ಪಳ್ಳಿ ಸಂತಾಪ

ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (48) ಅವರ ಆತ್ಮಹತ್ಯೆಯ ದುರಂತ ಸಾವಿನ ವಿಷಯ ತಿಳಿದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ದಿನಕರ ಶೆಟ್ಟಿ, ಪಳ್ಳಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ ವಿಷಯಕ್ಕೆ ಜಗಳ: ಮಗಳ ಎದುರೇ ಹೆಂಡತಿಯನ್ನು ಗುಂಡಿಟ್ಟು ಕೊಂದ ಪತಿ

ಪಾಸ್‌ಪೋರ್ಟ್ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೋರ್ವ ತನ್ನ ಮಗಳ ಎದುರೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಂಗಳವಾರ (ಅ. 14) ಬೆಳಗ್ಗೆ ನಡೆದಿದೆ.

ಜಿಟೆಕ್ಸ್ ಗ್ಲೋಬಲ್ 2025: ವೀಸಾ ಉಲ್ಲಂಘನೆ ಪತ್ತೆಗೆ ಎ.ಐ. ಶಸ್ತ್ರ ಸಜ್ಜಿತ ಸ್ಮಾರ್ಟ್ ಕಾರುಗಳು – ದುಬೈಯಿಂದ ತಂತ್ರಜ್ಞಾನದ ಹೊಸ ದಾಪುಗಾಲು

ದುಬೈನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಜಿಟೆಕ್ಸ್ ಗ್ಲೋಬಲ್ 2025 ಮತ್ತೊಮ್ಮೆ ವಿಶ್ವದ ಗಮನವನ್ನು ಸೆಳೆದಿದೆ

ಭಾರತದಲ್ಲಿ AI ಹಬ್‌: $15 ಬಿಲಿಯನ್ ಹೂಡಿಕೆಗೆ ಮುಂದಾದ ಗೂಗಲ್; ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಸುಂದರ್ ಪಿಚೈ

ಟೆಕ್ ದೈತ್ಯ ಗೂಗಲ್‌ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು.