ದಿನ ವಿಶೇಷ – ರಾಷ್ಟ್ರೀಯ ಸಾಮರಸ್ಯ ದಿನ

Date:

spot_img

ಒಂದು ಪರಿವಾರ ವಾಗಲಿ ಅಥವಾ ಒಂದು ಗೆಳೆತನವಾಗಲಿ ಅದು ಸಾಮರಸ್ಯದಿಂದ ಕೂಡಿದ್ದರೆ ಮಾತ್ರ ಅದಕ್ಕೆ ಮಹತ್ವ ಹಾಗೂ ಅದಕ್ಕೊಂದು ಅರ್ಥವನ್ನು ತರುತ್ತದೆ. ಸಾಮರಸ್ಯವಿಲ್ಲದಿದ್ದರೆ ಯಾರೂ ಕೂಡ ನಯಾಪೈಸೆ ಪ್ರಯೋಜನವಿಲ್ಲ. ಅದರ ಸಂದೇಶವನ್ನು ಕೊಡುವ ಸಲುವಾಗಿ ಈ ದಿವಸವನ್ನು ಮೀಸಲಿಟ್ಟಿದ್ದಾರೆ. ನಮ್ಮ ವೇದದಲ್ಲಿ ಒಂದು ಮಾತಿದೆ, ಎರಡು ಕೈಗಳು ಹಾಗೂ ಕಾಲ್ಗಳು ಒಂದಕ್ಕೊಂದು ಹಿಂದೆ ಮುಂದೆ ಸಾಗುವ ಹಾಗೆ ನಮ್ಮ ಪರಿವಾರಗಳು ಇರಲಿ ಎನ್ನುವ ಪ್ರಾರ್ಥನೆಯಿದೆ.

ಹೇಗೆ ದೇವತೆಗಳು ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರುತ್ತಾರೋ ಅದೇ ರೀತಿಯಾಗಿ ಸಾಮರಸ್ಯದಿಂದ ನಮ್ಮ ಒಟ್ಟಿಗೆ ಇರುವವರು ನಮ್ಮೊಂದಿಗೆ ಹಾಗೂ ಅವರೊಂದಿಗೆ ನಾವು ಇರುವ ಹಾಗೆ ನಮ್ಮ ಬದುಕು ಸಾಗಲಿ ಎನ್ನುವ ಆಶಯವನ್ನು ಜಗತ್ತಿಗೆ ಕೊಟ್ಟ ಮೊದಲ ಕೀರ್ತಿ ನಮ್ಮ ವೇದಕ್ಕೆ ಸಲ್ಲುತ್ತದೆ. ಆದ್ದರಿಂದ ಸಾಮರಸ್ಯ ದಿನವನ್ನು ಯಾರೇ ಗುರುತಿಸಿರಲಿ ಅದರ ಮಹತ್ವವನ್ನು ಮೊದಲು ಸಾರಿದ್ದು ಸನಾತನ ಧರ್ಮ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ