spot_img

ದಿನ ವಿಶೇಷ – ಕೂರ್ಮ ಜಯಂತಿ

Date:

spot_img

ಕೂರ್ಮ ಜಯಂತಿ

ಮಂದರ ಪರ್ವತವನ್ನು ಅಮೃತತ್ವದ ಪ್ರಾಪ್ತಿಗಾಗಿ ದೇವತೆಗಳು ಅಸುರರು ಸೇರಿ ವಾಸುಕಿಯನ್ನು ಹಗ್ಗವನ್ನಾಗಿಸಿ ಕಡೆಯುತ್ತಿದ್ದರು. ಆ ಕಾಲದಲ್ಲಿ ಪರ್ವತ ಮೆಲ್ಲನೆ ಜಾರುತ್ತಿದ್ದದ್ದನ್ನು ಗಮನಿಸಿದ ಭಗವಾನ್ ವಿಷ್ಣು ಕೂರ್ಮ ರೂಪವನ್ನು ತಡೆದು ಪರ್ವತ ಜಾರದಂತೆ ತಡೆದು ನಿಲ್ಲಿಸಿದ. ಆ ಮೂಲಕ ಮಹಾದುಪಕಾರವನ್ನು ಮಾಡಿ ಸಮುದ್ರ ಮಥನದ ಪ್ರಕ್ರಿಯೆಯನ್ನು ಸಾರ್ಥಕ ಗೊಳಿಸಿದ.

ವೈಶಾಖ ಮಾಸದ ಹುಣ್ಣಿಮೆ ಈ ಅವತಾರ ನಡೆದ ಪರ್ವ ದಿನ. ಪರ್ವತ ಚಿರವಾಗಿ ನಿಲ್ಲಿಸಬೇಕು ಎನ್ನುವುದು ಈ ಅವತಾರದ ಹಿನ್ನೆಲೆಯಾದರೆ ನಮ್ಮ ಜೀವನವೆನ್ನುವ ಪರ್ವತ ಅಥವಾ ನಾವೆನ್ನುವ ಪರ್ವತ ಅದು ಸುದೃಢವಾಗಿ ನಿಲ್ಲಬೇಕಾದರೆ ಕೂರ್ಮನ ಅನುಗ್ರಹ ಅತ್ಯಗತ್ಯ. ಆದ್ದರಿಂದ ಭೂಮಿಯನ್ನು ಧರಿಸಿದ ಆದಿಶೇಷನಿಗೂ ಮೂಲದಲ್ಲಿ ಕೂರ್ಮನ ದಿವ್ಯ ಸನ್ನಿಧಾನವಿದೆ. ಆದ್ದರಿಂದ ನಾವು ಸುದೃಢರಾಗಿ ನಿಲ್ಲಬೇಕಾದರೆ ಹಾಗೂ ಎಲ್ಲಿಯೂ ಜಾರದಂತೆ ಬದುಕಬೇಕಾದರೆ ಭಗವಾನ್ ಕೂರ್ಮನ ದಿವ್ಯ ಅನುಗ್ರಹ ಸಿದ್ಧಿಯಾಗಬೇಕು ಆ ಮೂಲಕ ನಾವು ಬದುಕು ಸಾಗಿಸಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಜಿಲ್ಲೆಗೆ ವರುಣನ ಆರ್ಭಟ: ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಉಡುಪಿ ಜಿಲ್ಲಾಡಳಿತವು ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಂಗಾಪುರಕ್ಕೆ ಚೀನಾ ಮೂಲದ ಸೈಬರ್ ಭೀತಿ: ರಾಷ್ಟ್ರೀಯ ಮಹತ್ವದ ಮೂಲಸೌಕರ್ಯಗಳ ಮೇಲೆ ಗುರಿ

ಸಿಂಗಾಪುರ ಪ್ರಸ್ತುತ ಅತಿ ಸಂಕೀರ್ಣವಾದ ಸೈಬರ್ ಆಕ್ರಮಣವನ್ನು ಎದುರಿಸುತ್ತಿದೆ, ಇದು ದೇಶದ ಭದ್ರತೆ ಮತ್ತು ಪ್ರಮುಖ ಸೇವೆಗಳ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟುಮಾಡಿದೆ

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.