spot_img

ದಿನ ವಿಶೇಷ – ಕೂರ್ಮ ಜಯಂತಿ

Date:

ಕೂರ್ಮ ಜಯಂತಿ

ಮಂದರ ಪರ್ವತವನ್ನು ಅಮೃತತ್ವದ ಪ್ರಾಪ್ತಿಗಾಗಿ ದೇವತೆಗಳು ಅಸುರರು ಸೇರಿ ವಾಸುಕಿಯನ್ನು ಹಗ್ಗವನ್ನಾಗಿಸಿ ಕಡೆಯುತ್ತಿದ್ದರು. ಆ ಕಾಲದಲ್ಲಿ ಪರ್ವತ ಮೆಲ್ಲನೆ ಜಾರುತ್ತಿದ್ದದ್ದನ್ನು ಗಮನಿಸಿದ ಭಗವಾನ್ ವಿಷ್ಣು ಕೂರ್ಮ ರೂಪವನ್ನು ತಡೆದು ಪರ್ವತ ಜಾರದಂತೆ ತಡೆದು ನಿಲ್ಲಿಸಿದ. ಆ ಮೂಲಕ ಮಹಾದುಪಕಾರವನ್ನು ಮಾಡಿ ಸಮುದ್ರ ಮಥನದ ಪ್ರಕ್ರಿಯೆಯನ್ನು ಸಾರ್ಥಕ ಗೊಳಿಸಿದ.

ವೈಶಾಖ ಮಾಸದ ಹುಣ್ಣಿಮೆ ಈ ಅವತಾರ ನಡೆದ ಪರ್ವ ದಿನ. ಪರ್ವತ ಚಿರವಾಗಿ ನಿಲ್ಲಿಸಬೇಕು ಎನ್ನುವುದು ಈ ಅವತಾರದ ಹಿನ್ನೆಲೆಯಾದರೆ ನಮ್ಮ ಜೀವನವೆನ್ನುವ ಪರ್ವತ ಅಥವಾ ನಾವೆನ್ನುವ ಪರ್ವತ ಅದು ಸುದೃಢವಾಗಿ ನಿಲ್ಲಬೇಕಾದರೆ ಕೂರ್ಮನ ಅನುಗ್ರಹ ಅತ್ಯಗತ್ಯ. ಆದ್ದರಿಂದ ಭೂಮಿಯನ್ನು ಧರಿಸಿದ ಆದಿಶೇಷನಿಗೂ ಮೂಲದಲ್ಲಿ ಕೂರ್ಮನ ದಿವ್ಯ ಸನ್ನಿಧಾನವಿದೆ. ಆದ್ದರಿಂದ ನಾವು ಸುದೃಢರಾಗಿ ನಿಲ್ಲಬೇಕಾದರೆ ಹಾಗೂ ಎಲ್ಲಿಯೂ ಜಾರದಂತೆ ಬದುಕಬೇಕಾದರೆ ಭಗವಾನ್ ಕೂರ್ಮನ ದಿವ್ಯ ಅನುಗ್ರಹ ಸಿದ್ಧಿಯಾಗಬೇಕು ಆ ಮೂಲಕ ನಾವು ಬದುಕು ಸಾಗಿಸಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಧಾನಿ ಮೋದಿ ಪಂಜಾಬ್ ವಾಯುಸೇನಾ ತಾಣಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ

ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಬೆಳಗಿನ ಜಾವ ಪಂಜಾಬ್‌ನ ಆದಂಪುರ ವಾಯುಸೇನಾ ತಾಣಕ್ಕೆ (AFS ಆದಂಪುರ) ಭೇಟಿ ನೀಡಿದರು

ಲವಂಗದ ನಿತ್ಯ ಸೇವನೆ: ಮಧುಮೇಹ ನಿಯಂತ್ರಣದಿಂದ ಹೃದಯಾರೋಗ್ಯದವರೆಗೆ ಅನೇಕ ಪ್ರಯೋಜನಗಳು

ಮಸಾಲೆ ಪದಾರ್ಥವಾದ ಲವಂಗವು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಅಮೂಲ್ಯವಾದ ಸಹಾಯಕ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಿಟ್ಟೆ ಕಾಲೇಜ್ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣ ಸರಕಾರ ಗಂಬೀರವಾಗಿ ಪರಿಗಣಿಸಿ ತನಿಖೆ ನಡೆಸುತಿದೆ

ನಿಟ್ಟೆ ವಿದ್ಯಾ ಸಂಸ್ಥೆಯ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣವನ್ನು ಸರಕಾರ ಗಂಬೀರವಾಗಿ ಪರಿಗಣಿಸಿದೆ

ಪಾಕ್ ಗಡಿಯಿಂದ ಆಂಧ್ರ-ತೆಲಂಗಾಣದ 476 ನಾಗರಿಕರ ರಕ್ಷಣೆ

ಪಾಕಿಸ್ತಾನ್‌ ಮತ್ತು ಭಾರತದ ನಡುವಿನ ಭಯೋತ್ಪಾದನಾ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ, ಗಡಿ ಪ್ರದೇಶಗಳಲ್ಲಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 476 ನಾಗರಿಕರನ್ನು ಸುರಕ್ಷಿತವಾಗಿ ಹಿಂತಿರುಗಿಸಲಾಗಿದೆ.