ದಿನ ವಿಶೇಷ – ಕಾಮದಾ ಏಕಾದಶಿ

Date:

spot_img

ಕಾಮದಾ ಏಕಾದಶಿ

ಹೆಸರೇ ಹೇಳುವ ಹಾಗೆ ಬಯಸಿದ್ದೆಲ್ಲವನ್ನು ಕೊಡುವ ಏಕಾದಶಿ. ಏಕಾದಶಿಯ ಉಪವಾಸವೇ ಪ್ರದಾನವಾಗಿ ಮಹಾವಿಷ್ಣುವಿನ ಪ್ರೀತಿಗಾಗಿ ಹಾಗೂ ನಮ್ಮ ಆರೋಗ್ಯಕ್ಕಾಗಿಯು ಇರುವುದು. ಆದ್ದರಿಂದ ದೇವರ ಅನುಗ್ರಹ ಹಾಗೂ ಸುದೃಢವಾದ ಆರೋಗ್ಯಕ್ಕಿಂತ ದೊಡ್ಡ ಅಪೇಕ್ಷೆ ಯಾವುದೂ ಇದ್ದರೂ ಅದು ದೊಡ್ಡದಲ್ಲ. ಆದ್ದರಿಂದ ಭಗವಂತನ ಪ್ರೀತಿಯರ್ಥವಾಗಿ ನಡೆಸುವ ಉಪವಾಸ ದಿಂದ ದೊರಕುವ ಸಂಪತ್ತು ಅದು ಶಾಶ್ವತ. ಏಕೆಂದರೆ ಅದು ಭಗವಂತ ನಮ್ಮ ಯೋಗ್ಯತೆಗೆ ಅನುಗುಣವಾಗಿ ಕೊಟ್ಟದ್ದು. ಆದ್ದರಿಂದ ಕಾಮದಾ ಎಂದರೆ ಬೇಕಾದದ್ದನ್ನು ಕೊಡುತ್ತದೆ ಎಂದು.

ನಮಗೆ ಬೇಕಾದದ್ದನ್ನು ಎನ್ನುವುದಕ್ಕಿಂತ ದೇವರಿಗೆ ನಮಗೆ ಕೊಡಬೇಕಾದದ್ದನ್ನು ಕೊಡುವುದಕ್ಕಾಗಿ ಎಂದುಕೊಳ್ಳುವುದು ಸೂಕ್ತ. ಉಪವಾಸ ಎಂದರೆ ಹತ್ತಿರದಲ್ಲಿ ಇರುವುದು ಎಂದರ್ಥ. ಭಗವಂತನ ಚಿಂತನೆಯಲ್ಲಿ ನಮ್ಮನ್ನು ವಿನಿಯೋಗಿಸಿಕೊಳ್ಳುವುದು ಇದರ ಪ್ರಮುಖವಾದ ಉದ್ದೇಶ. ಅದಕ್ಕೆ ಸಹಾಯವಾಗುತ್ತದೆ ಎನ್ನುವ ದೃಷ್ಟಿಯಿಂದ ತಿನ್ನುವುದನ್ನು ಅಥವಾ ಇನ್ನಿತರ ಆಸೆಗಳನ್ನು ಬದುಗಿರಿಸುವ ಉದ್ದೇಶ. ಈ ಮೂಲಕ ಈ ದಿನ ಸಾರ್ಥಕವಾಗಲಿ ಹಾಗೂ ಭಗವಂತನ ಅನುಗ್ರಹಕ್ಕೆ ಪಾತ್ರವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಿಲಿಕುಳ ಮೃಗಾಲಯ ಅರಣ್ಯ ಇಲಾಖೆಗೆ ಹಸ್ತಾಂತರ: ಹೈಕೋರ್ಟ್ ಸೂಚನೆ

ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವನ್ಯಜೀವಿಗಳ ರಕ್ಷಣೆ ಬಗ್ಗೆ ಹೈಕೋರ್ಟ್ ನೀಡಿರುವ ಸಂಪೂರ್ಣ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ವಿವಾದ: ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವ ಧರ್ಮೇಂದ್ರ ಪ್ರಧಾನ್

ನೀಟ್ ಪತ್ರಿಕೆ ಸೋರಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ರಾಜಭವನದಲ್ಲಿ ಸಿದ್ಧತೆ ಜೋರು

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ರಾಜಭವನದಲ್ಲಿ ಸಿದ್ಧತೆ ಶರವೇಗದಲ್ಲಿ ಸಾಗಿದೆ. ಹೈಕಮಾಂಡ್ ಅಂತಿಮ ನಿರ್ಧಾರದ ಕೌತುಕ ಹೆಚ್ಚಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರಾಹುಲ್ ಗಾಂಧಿ ಬಂಧನ: ಕಾರ್ಕಳ ಕಾಂಗ್ರೆಸ್ ಆಕ್ರೋಶ

ರಾಹುಲ್ ಗಾಂಧಿ ಬಂಧನ ಹಾಗೂ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಖಂಡಿಸಿ ಕಾರ್ಕಳ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.