spot_img

ದಿನ ವಿಶೇಷ – ಕಾಮದಾ ಏಕಾದಶಿ

Date:

spot_img

ಕಾಮದಾ ಏಕಾದಶಿ

ಹೆಸರೇ ಹೇಳುವ ಹಾಗೆ ಬಯಸಿದ್ದೆಲ್ಲವನ್ನು ಕೊಡುವ ಏಕಾದಶಿ. ಏಕಾದಶಿಯ ಉಪವಾಸವೇ ಪ್ರದಾನವಾಗಿ ಮಹಾವಿಷ್ಣುವಿನ ಪ್ರೀತಿಗಾಗಿ ಹಾಗೂ ನಮ್ಮ ಆರೋಗ್ಯಕ್ಕಾಗಿಯು ಇರುವುದು. ಆದ್ದರಿಂದ ದೇವರ ಅನುಗ್ರಹ ಹಾಗೂ ಸುದೃಢವಾದ ಆರೋಗ್ಯಕ್ಕಿಂತ ದೊಡ್ಡ ಅಪೇಕ್ಷೆ ಯಾವುದೂ ಇದ್ದರೂ ಅದು ದೊಡ್ಡದಲ್ಲ. ಆದ್ದರಿಂದ ಭಗವಂತನ ಪ್ರೀತಿಯರ್ಥವಾಗಿ ನಡೆಸುವ ಉಪವಾಸ ದಿಂದ ದೊರಕುವ ಸಂಪತ್ತು ಅದು ಶಾಶ್ವತ. ಏಕೆಂದರೆ ಅದು ಭಗವಂತ ನಮ್ಮ ಯೋಗ್ಯತೆಗೆ ಅನುಗುಣವಾಗಿ ಕೊಟ್ಟದ್ದು. ಆದ್ದರಿಂದ ಕಾಮದಾ ಎಂದರೆ ಬೇಕಾದದ್ದನ್ನು ಕೊಡುತ್ತದೆ ಎಂದು.

ನಮಗೆ ಬೇಕಾದದ್ದನ್ನು ಎನ್ನುವುದಕ್ಕಿಂತ ದೇವರಿಗೆ ನಮಗೆ ಕೊಡಬೇಕಾದದ್ದನ್ನು ಕೊಡುವುದಕ್ಕಾಗಿ ಎಂದುಕೊಳ್ಳುವುದು ಸೂಕ್ತ. ಉಪವಾಸ ಎಂದರೆ ಹತ್ತಿರದಲ್ಲಿ ಇರುವುದು ಎಂದರ್ಥ. ಭಗವಂತನ ಚಿಂತನೆಯಲ್ಲಿ ನಮ್ಮನ್ನು ವಿನಿಯೋಗಿಸಿಕೊಳ್ಳುವುದು ಇದರ ಪ್ರಮುಖವಾದ ಉದ್ದೇಶ. ಅದಕ್ಕೆ ಸಹಾಯವಾಗುತ್ತದೆ ಎನ್ನುವ ದೃಷ್ಟಿಯಿಂದ ತಿನ್ನುವುದನ್ನು ಅಥವಾ ಇನ್ನಿತರ ಆಸೆಗಳನ್ನು ಬದುಗಿರಿಸುವ ಉದ್ದೇಶ. ಈ ಮೂಲಕ ಈ ದಿನ ಸಾರ್ಥಕವಾಗಲಿ ಹಾಗೂ ಭಗವಂತನ ಅನುಗ್ರಹಕ್ಕೆ ಪಾತ್ರವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್ ಮ್ಯಾಪ್​ನ ತಪ್ಪು ನಿರ್ದೇಶನ: ಮುಂಬೈನ ಕಂದಕಕ್ಕೆ ಜಾರಿದ ಕಾರು

ತಂತ್ರಜ್ಞಾನದ ಮುಂದುವರಿದ ಬೆಳವಣಿಗೆಗಳು ಜೀವನವನ್ನು ಸರಳಗೊಳಿಸಿರುವ ಜೊತೆಗೆ, ಕೆಲವು ಅನಿರೀಕ್ಷಿತ ಅಪಾಯಗಳಿಗೂ ಕಾರಣವಾಗುತ್ತಿವೆ.

ಜಾರ್ಖಂಡ್ ನ ಗುಮ್ಲಾ ಕಾಡಿನಲ್ಲಿ ಮೂವರು PLFI ನಕ್ಸಲರ ಎನ್‌ಕೌಂಟರ್, ಶಸ್ತ್ರಾಸ್ತ್ರ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆಸಿದ ಭೀಕರ ಕಾರ್ಯಾಚರಣೆಯಲ್ಲಿ PLFI ಸಂಘಟನೆಯ ಮೂವರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯಶಸ್ವಿ

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ: ಉಷಾ ಅಂಚನ್‌ಗೆ ಅಧ್ಯಕ್ಷ ಪಟ್ಟ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ನೆಲ್ಯಾಡಿಯ ಹಿರಿಯ ಕಾಂಗ್ರೆಸ್ ನಾಯಕಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ಪ್ರಸ್ತುತ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಷಾ ಅಂಚನ್ ಅವರನ್ನು ನೇಮಕ ಮಾಡಲಾಗಿದೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಾಸರಗೋಡಿನ ಖ್ಯಾತ ಯೂಟ್ಯೂಬರ್ “ಸಾಲು ಕಿಂಗ್” ಬಂಧನ

ಕಾಸರಗೋಡು ಮೂಲದ ಜನಪ್ರಿಯ ಯೂಟ್ಯೂಬರ್ ಒಬ್ಬನನ್ನು ಅಪ್ರಾಪ್ತ ಬಾಲಕಿಗೆ ವಿವಾಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋಝಿಕ್ಕೋಡ್‌ನ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ