spot_img

ದಿನ ವಿಶೇಷ – ಕಾಮದಾ ಏಕಾದಶಿ

Date:

ಕಾಮದಾ ಏಕಾದಶಿ

ಹೆಸರೇ ಹೇಳುವ ಹಾಗೆ ಬಯಸಿದ್ದೆಲ್ಲವನ್ನು ಕೊಡುವ ಏಕಾದಶಿ. ಏಕಾದಶಿಯ ಉಪವಾಸವೇ ಪ್ರದಾನವಾಗಿ ಮಹಾವಿಷ್ಣುವಿನ ಪ್ರೀತಿಗಾಗಿ ಹಾಗೂ ನಮ್ಮ ಆರೋಗ್ಯಕ್ಕಾಗಿಯು ಇರುವುದು. ಆದ್ದರಿಂದ ದೇವರ ಅನುಗ್ರಹ ಹಾಗೂ ಸುದೃಢವಾದ ಆರೋಗ್ಯಕ್ಕಿಂತ ದೊಡ್ಡ ಅಪೇಕ್ಷೆ ಯಾವುದೂ ಇದ್ದರೂ ಅದು ದೊಡ್ಡದಲ್ಲ. ಆದ್ದರಿಂದ ಭಗವಂತನ ಪ್ರೀತಿಯರ್ಥವಾಗಿ ನಡೆಸುವ ಉಪವಾಸ ದಿಂದ ದೊರಕುವ ಸಂಪತ್ತು ಅದು ಶಾಶ್ವತ. ಏಕೆಂದರೆ ಅದು ಭಗವಂತ ನಮ್ಮ ಯೋಗ್ಯತೆಗೆ ಅನುಗುಣವಾಗಿ ಕೊಟ್ಟದ್ದು. ಆದ್ದರಿಂದ ಕಾಮದಾ ಎಂದರೆ ಬೇಕಾದದ್ದನ್ನು ಕೊಡುತ್ತದೆ ಎಂದು.

ನಮಗೆ ಬೇಕಾದದ್ದನ್ನು ಎನ್ನುವುದಕ್ಕಿಂತ ದೇವರಿಗೆ ನಮಗೆ ಕೊಡಬೇಕಾದದ್ದನ್ನು ಕೊಡುವುದಕ್ಕಾಗಿ ಎಂದುಕೊಳ್ಳುವುದು ಸೂಕ್ತ. ಉಪವಾಸ ಎಂದರೆ ಹತ್ತಿರದಲ್ಲಿ ಇರುವುದು ಎಂದರ್ಥ. ಭಗವಂತನ ಚಿಂತನೆಯಲ್ಲಿ ನಮ್ಮನ್ನು ವಿನಿಯೋಗಿಸಿಕೊಳ್ಳುವುದು ಇದರ ಪ್ರಮುಖವಾದ ಉದ್ದೇಶ. ಅದಕ್ಕೆ ಸಹಾಯವಾಗುತ್ತದೆ ಎನ್ನುವ ದೃಷ್ಟಿಯಿಂದ ತಿನ್ನುವುದನ್ನು ಅಥವಾ ಇನ್ನಿತರ ಆಸೆಗಳನ್ನು ಬದುಗಿರಿಸುವ ಉದ್ದೇಶ. ಈ ಮೂಲಕ ಈ ದಿನ ಸಾರ್ಥಕವಾಗಲಿ ಹಾಗೂ ಭಗವಂತನ ಅನುಗ್ರಹಕ್ಕೆ ಪಾತ್ರವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದ 15+ ಜಿಲ್ಲೆಗಳಿಗೆ ಗುಡುಗು-ಮಿಂಚು ಸಹಿತ ಮಳೆ

ಕರ್ನಾಟಕದಲ್ಲಿ ಮಳೆಗಾಲದ ಸಂಭವವಿದೆ. ಜೂನ್ 11ರಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವ ಸಾಧ್ಯತೆ ಇದೆ

ಮಣಿಪುರದಲ್ಲಿ ನಾಯಕನ ಬಂಧನದಿಂದ ಪ್ರತಿಭಟನೆಗಳು ಉಗ್ರರೂಪ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮತ್ತು ಪ್ರತಿಭಟನೆಗಳು ತಲೆದೋರಿದ್ದು, ಸರ್ಕಾರವು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.

ಜೋಳದಿಂದ ಹಾಲಿನ ಪ್ಯಾಕ್! ಬಮೂಲ್ನ ಅದ್ಭುತ ತಂತ್ರಜ್ಞಾನ

ಪ್ಲಾಸ್ಟಿಕ್‌ ಮಾಲಿನ್ಯವನ್ನು ಕಡಿವಾಣ ಹಾಕುವ ದಿಶೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ (ಬಮೂಲ್‌) ಒಂದು ಹೊಸ ಹಂತಕ್ಕೆ ಪಾದಾರ್ಪಣೆ ಮಾಡಿದೆ

ಜೂನ್ 9ರಂದು ಮೋದಿ ಸರ್ಕಾರಕ್ಕೆ 11 ವರ್ಷ – ದೇಶಾದ್ಯಂತ ವಿಶೇಷ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರದಲ್ಲಿ 11 ವರ್ಷಗಳನ್ನು ಪೂರ್ಣಗೊಳಿಸಲಿದೆ