spot_img

ದಿನ ವಿಶೇಷ – ಹುಟ್ಟಲಿರುವ ಮಗುವಿನ ಅಂತರಾಷ್ಟ್ರೀಯ ದಿನ

Date:

“ಹುಟ್ಟಲಿರುವ ಮಗುವಿನ ದಿನ” ಬಹಳ ಆಶ್ಚರ್ಯವಾಗಬಹುದು ಇದಕ್ಕೂ ಒಂದು ದಿನವಿದೆಯೇ ಎಂದು ಆದರೆ ಒಂದು ವಿಚಾರಕ್ಕಾಗಿ ಒಂದು ದಿನವನ್ನು ಮೀಸಲಿ ಇಡುವುದು ಎಂದರೆ ಆ ದಿನ ಆ ವಿಚಾರವನ್ನು ತಿಳಿದು ತಿಳಿಸಬೇಕು ಎನ್ನುವುದು ಆ ದಿನದ ಹಿಂದಿರುವ ಉದ್ದೇಶ. ಮನುಷ್ಯ ಹುಟ್ಟುತ್ತಿದ್ದಾನೆ ಎನ್ನುವುದೇ ಒಂದು ಆಶ್ಚರ್ಯದ ಸಂಗತಿ. ತಾಯಿಯ ಹೊಟ್ಟೆಯಲ್ಲಿರುವ ಮಗು ಅದು ಮಾತು ಕೇಳುತ್ತದೆ ಹಾಗೂ ಮನಸ್ಸಿನಲ್ಲಿ ಯೋಚಿಸುತ್ತದೆ ಎನ್ನುವುದನ್ನು ಭಾರತೀಯರಂತೂ ಸಾವಿರಾರು ವರ್ಷದ ಹಿಂದೆಯೇ ಕಂಡುಕೊಂಡಿದ್ದಾರೆ.

ಹೊಟ್ಟೆಯ ಒಳಗೆ ನಮ್ಮಲ್ಲಿ ಭಾಗವತವನ್ನು ಕೇಳಿದವರು ಇದ್ದಾರೆ. ಬಿಡಿ ವಿದ್ಯೆಯನ್ನು ಕಲಿತವರಿದ್ದಾರೆ ಅದನ್ನು ಪ್ರಯೋಗಕ್ಕೆ ತಂದವರಿದ್ದಾರೆ ಹೀಗೆ ಹೊಟ್ಟೆಯಲ್ಲಿರುವ ಸಮಯ ಇಷ್ಟೆಲ್ಲ ಮಹತ್ವಪೂರ್ಣವಾದದ್ದು. ಅದಕ್ಕಾಗಿ ತಾಯಿಯಾದವಳು ಒಳ್ಳೆಯ ಆಹಾರ ಒಳ್ಳೆಯ ಚಿಂತನೆಯಿಂದ ಕೂಡಿದ್ದರೆ ಮಾತ್ರ ಆ ಮಗು ಆ ಚಿಂತನೆಯಿಂದ ಹುಟ್ಟಿ ಬರುತ್ತದೆ. ಆ ನಿಟ್ಟಿನಲ್ಲಿ ಇಂತಹ ವಿಚಾರಗಳು ತಿಳಿಯಲಿ ಎಂದು ಹುಟ್ಟಲಿರುವ ಮಗುವಿಗಾಗಿ ಈ ದಿನವನ್ನು ಮೀಸಲಿಟ್ಟಿದ್ದಾರೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಇಂಗ್ಲಿಷ್ ದಿನ

ಪ್ರಪಂಚದ ಬಹುತೇಕ ಭಾಗವನ್ನು ಈ ಭಾಷೆ ಬಸವಾಗಿಸಿಕೊಂಡಿದೆ. ಅಷ್ಟರಮಟ್ಟಿಗೆ ಪ್ರಸಿದ್ಧವಾಗಿದೆ ಹಾಗೂ ಸಂವಹನನಕ್ಕೆ ಮಾಧ್ಯಮವಾಗಿದೆ.

ಹಿರಿಯಡ್ಕದ ಡಾ. ಶೋಭಿತಾ ಅವರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ!

ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗಾಗಿ ಹಿರಿಯಡ್ಕದ ಸೌಮ್ಯ ಕ್ಲಿನಿಕ್ ನ ಡಾ. ಶೋಭಿತಾ ಅವರು ಈ ವರ್ಷ 'ಕರ್ನಾಟಕ ಮಹಿಳಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿಯಾದ ರಾಕಿ ರೈ: ಮುತ್ತಪ್ಪ ರೈ ಪುತ್ರನ ರಾಜಕೀಯ ನಂಟು ?

ಅಂಡರ್‌ವಲ್ಡ್ ಹಿನ್ನೆಲೆ ಹೊಂದಿದ್ದ ಮಾಜಿ ಡಾನ್ ಮುತ್ತಪ್ಪ ರೈ ಅವರ ಹಿರಿಯ ಪುತ್ರ ರಾಕಿ ರೈ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಖಾಸಗಿ ಭೇಟಿಗೆ ಆಗಮಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.