ದಿನ ವಿಶೇಷ – ಹನುಮ ಜಯಂತಿ

Date:

spot_img

ಚೈತ್ರ ಮಾಸದ ಚಿತ್ರ ಪೂರ್ಣಿಮೆಯಂದು ಹನುಮನ ದಿವ್ಯ ಅವತಾರ ಅಂಜನೆಯ ಗರ್ಭಾಂಬುಧಿಯಲ್ಲಿ ಆಯಿತು. ರಾಮಾಯಣದಲ್ಲಿ ಶ್ರೀರಾಮ ಸೇವಾಧುರಂಧರನಾಗಿ ಗುರುತಿಸಿಕೊಂಡವರಲ್ಲಿ ಅಗ್ರಗಣ್ಯನಿದ್ದಾನೆ. ಸ್ವಾಮಿ ನಿಷ್ಠೆಗೆ ಹನುಮನಿಗೆ ಸಇಲ್ರಿಯಾದ ಉದಾಹರಣೆ ಬೇರೆ ಇಲ್ಲ. ಎಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವ ಬುದ್ಧಿಶಕ್ತಿ, ಚೆನ್ನಾಗಿ ಅಂಗಸೌಷ್ಠವಗಳಿಂದ ಕೂಡಿದ ದೇಹಬಲ, ಹಿಡಿದ ಕಾರ್ಯದಲ್ಲಿ ಪಡೆದ ಯಶಸ್ಸು, ಕೆಚ್ಚೆದೆಯ ಧೈರ್ಯ, ಯಾವುದಕ್ಕೂ ಕೆಂಗೆಡದ ನಿರ್ಭೀತ ಸ್ಥಿತಿ, ಸುದೃಢವಾದ ಆರೋಗ್ಯ, ಉದಾಸೀನವಿಲ್ಲದ ಚುರುಕುತನ, ಸ್ಫುಟವಾದ ಮಾತುಗಳು ಈ ಎಂಟುಗಳು ಹನುಮಂತನಲ್ಲಿ ವಿಫಲವಾಗಿ ಇದ್ದವು.

ಸಾಗರೋಲಂಘನೆಯನ್ನು ಮಾಡಿ ಸೀತಾನ್ವೇಷಣೆ ಹಾಗೂ ಲಂಕಾದಹನದ ಪ್ರಕರಣದಲ್ಲಿ ಎಲ್ಲಾ ಗುಣವನ್ನು ಕಾಣುತ್ತೇವೆ. ಹನುಮಂತನನ್ನು ಆರಾಧಿಸುವುದರಿಂದ ನಮಗೂ ಕೂಡ ಈ ಗುಣಗಳು ಖಂಡಿತ ಸಿದ್ಧಿಸುತ್ತವೆ. ಆದ್ದರಿಂದ ಹನುಮನ ಆರಾಧನೆಯನ್ನು ಮಾಡಿ ಈ ಗುಣಗಳನ್ನು ಪಡೆದು ಮತ್ತಷ್ಟು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ