spot_img

ದಿನ ವಿಶೇಷ – ಹನುಮ ಜಯಂತಿ

Date:

ಚೈತ್ರ ಮಾಸದ ಚಿತ್ರ ಪೂರ್ಣಿಮೆಯಂದು ಹನುಮನ ದಿವ್ಯ ಅವತಾರ ಅಂಜನೆಯ ಗರ್ಭಾಂಬುಧಿಯಲ್ಲಿ ಆಯಿತು. ರಾಮಾಯಣದಲ್ಲಿ ಶ್ರೀರಾಮ ಸೇವಾಧುರಂಧರನಾಗಿ ಗುರುತಿಸಿಕೊಂಡವರಲ್ಲಿ ಅಗ್ರಗಣ್ಯನಿದ್ದಾನೆ. ಸ್ವಾಮಿ ನಿಷ್ಠೆಗೆ ಹನುಮನಿಗೆ ಸಇಲ್ರಿಯಾದ ಉದಾಹರಣೆ ಬೇರೆ ಇಲ್ಲ. ಎಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವ ಬುದ್ಧಿಶಕ್ತಿ, ಚೆನ್ನಾಗಿ ಅಂಗಸೌಷ್ಠವಗಳಿಂದ ಕೂಡಿದ ದೇಹಬಲ, ಹಿಡಿದ ಕಾರ್ಯದಲ್ಲಿ ಪಡೆದ ಯಶಸ್ಸು, ಕೆಚ್ಚೆದೆಯ ಧೈರ್ಯ, ಯಾವುದಕ್ಕೂ ಕೆಂಗೆಡದ ನಿರ್ಭೀತ ಸ್ಥಿತಿ, ಸುದೃಢವಾದ ಆರೋಗ್ಯ, ಉದಾಸೀನವಿಲ್ಲದ ಚುರುಕುತನ, ಸ್ಫುಟವಾದ ಮಾತುಗಳು ಈ ಎಂಟುಗಳು ಹನುಮಂತನಲ್ಲಿ ವಿಫಲವಾಗಿ ಇದ್ದವು.

ಸಾಗರೋಲಂಘನೆಯನ್ನು ಮಾಡಿ ಸೀತಾನ್ವೇಷಣೆ ಹಾಗೂ ಲಂಕಾದಹನದ ಪ್ರಕರಣದಲ್ಲಿ ಎಲ್ಲಾ ಗುಣವನ್ನು ಕಾಣುತ್ತೇವೆ. ಹನುಮಂತನನ್ನು ಆರಾಧಿಸುವುದರಿಂದ ನಮಗೂ ಕೂಡ ಈ ಗುಣಗಳು ಖಂಡಿತ ಸಿದ್ಧಿಸುತ್ತವೆ. ಆದ್ದರಿಂದ ಹನುಮನ ಆರಾಧನೆಯನ್ನು ಮಾಡಿ ಈ ಗುಣಗಳನ್ನು ಪಡೆದು ಮತ್ತಷ್ಟು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ತೆಂಕುತಿಟ್ಟಿನ ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ಅವರು ಇನ್ನಿಲ್ಲ

ತೆಂಕುತಿಟ್ಟಿನ ಯಕ್ಷಗಾನದ ಪ್ರಸಿದ್ಧ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67) ಅವರು ಶನಿವಾರ, ಜೂನ್ 7 ರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ದಿನ ವಿಶೇಷ – ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಜನ್ಮದಿನ

ಈ ದಿನವನ್ನು ಅವರ ಸೇವೆ ಹಾಗೂ ಯೋಗದ ಆಳವಾದ ಪ್ರವಾಹವನ್ನು ನೆನಪಿಸಿಕೊಳ್ಳುವ ದಿನವಾಗಿ ಗುರುತಿಸಲಾಗಿದೆ.

ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ: 15 ಕೋಟಿ ರೂಪಾಯಿ ಖರ್ಚು

ಸತತ 18 ವರ್ಷಗಳ ನಿರೀಕ್ಷೆಯ ನಂತರ ತಂಡವು ಈ ಬಾರಿ ಚಾಂಪಿಯನ್‌ಶಿಪ್‌ ಗೆದ್ದಿದ್ದು, ಅಭಿಮಾನಿಗಳು ಮುಕ್ತಾಯದಿಂದ ಸಂಭ್ರಮಿಸಿದರು

ರಾಮ ಮಂದಿರಕ್ಕೆ 11 ಕಿರೀಟಗಳು ಮತ್ತು ಬಂಗಾರದ ಬಿಲ್ಲು-ಬಾಣಗಳು

11 ಕಿರೀಟಗಳು, ಚಿನ್ನದ ಬಿಲ್ಲು-ಬಾಣಗಳು ಮತ್ತು ಇತರ ಬಹುಮೂಲ್ಯ ಆಭರಣಗಳನ್ನು ದಾನ ಮಾಡಿದ್ದಾರೆ.