spot_img

ದಿನ ವಿಶೇಷ – ಎಪಿಲೆಪ್ಸಿಯ ನೇರಳೆ(ಅಪಸ್ಮಾರ) ದಿನ

Date:

ಅಕಸ್ಮಾರ ಒಂದು ನರದ ತೊಂದರೆಯಿಂದ ಬರುವ ಮಾನಸಿಕ ರೋಗ. ಎಲ್ಲೆಂದರಲ್ಲಿ ಎಲ್ಲವೂ ಒಮ್ಮೆಗೆ ಸ್ತಬ್ಧವಾಗುವುದು ಈ ರೋಗದ ಮುಖ್ಯ ಲಕ್ಷಣ. ನಡೆಯುವಾಗ ಬೀಳುವುದು,ಈಜುವಾಗ ಮುಳುಗುವುದು, ಮಾತನಾಡುತ್ತಾ ಕೂಡಲೇ ಮೌನಕ್ಕೆ ಜಾರುವುದು ಹೀಗೆ ಹಲವು ಲಕ್ಷಗಳು ಈ ರೋಗಕ್ಕೆ ಇದೆ. ಮಕ್ಕಳಿಗೆ ಬಹಳವಾಗಿ ರೋಗಗಳು ಕಾಡುತ್ತದೆ. ಹಾಗೆಯೇ ವೃದ್ಧರಿಗೂ ಕೂಡ ಈ ಕಾಯಿಲೆಯ ಲಕ್ಷಣಗಳು ಬಹಳ ಕಂಡುಬರುತ್ತದೆ. ಪರಂಪರೆಯಿಂದಲೂ ಈ ರೋಗ ಹರಡುತ್ತದೆ.

ಮನಸ್ಸು ಹಾಗೂ ಯೋಚನೆಯನ್ನು ಬಹಳ ಜಾಗೃತೆಯಾಗಿ ಇಟ್ಟುಕೊಳ್ಳಬೇಕು ಈ ಮೂಲಕ ಈ ರೋಗ ಬಾರದಂತೆ ಜಾಗೃತೆವಹಿಸಿಕೊಳ್ಳಬೇಕು ಬಿಟ್ಟರೆ ಬೇರೆ ದಾರಿ ಇಲ್ಲ. ಈ ಹಿಂದೆ ಕಂಡಂತೆ ಏನಿದ್ದರೂ ಕೂಡ ಜನ್ಮಾಂತರ ಪಾಪ ಹಾಗೂ ಪರಂಪರೆಯಿಂದ ಬಂದ ಕರ್ಮಫಲ ನಮ್ಮ ರೋಗಕ್ಕೆ ಕಾರಣವಾಗುತ್ತದೆ ಅದನ್ನು ನಾವು ಅನುಭವಿಸಿಯೇ ತೀರಬೇಕಷ್ಟೇ. ಯಾಕೆ ನಮ್ಮ ತೀರಿ ಹೋದವರಿಗೆ ಗೌರವ ಕೊಡಬೇಕು ಎನ್ನುವ ಪ್ರಶ್ನೆಗೆ ಕೆಲವೊಮ್ಮೆ ಈ ರೋಗಗಳೆ ಉತ್ತರಿಸುತ್ತದೆ. ನಮ್ಮ ಜೀವನ ಆ ಪರಂಪರೆಗೆ ಅನುಗುಣವಾಗಿಯೇ ಸಾಗುವುದು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗಾಜಾದಲ್ಲಿ 5 ರೂಪಾಯಿಯ ಪಾರ್ಲೆಜಿ ಬಿಸ್ಕತ್ ಬೆಲೆ 2,300 ರೂಪಾಯಿ !

ಗಾಜಾ ಪಟ್ಟಣದಲ್ಲಿ, ಆಹಾರ ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳ ಲಭ್ಯತೆ ಕುಸಿದಿದೆ. ಈ ಭೀಕರ ಪರಿಸ್ಥಿತಿಯಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ₹5ಕ್ಕೆ ಲಭ್ಯವಿರುವ ಪಾರ್ಲೆ-ಜಿ ಬಿಸ್ಕತ್ ಗಾಜಾದಲ್ಲಿ ₹2,300ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವ ವರದಿ ವೈರಲ್ ಆಗಿದೆ.

ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಕೇಂದ್ರದಿಂದ ಪರವಾನಿಗೆ! ಸೆಟಲೈಟ್ ಇಂಟರ್ನೆಟ್ ಸೇವೆಗೆ ಮತ್ತೊಂದು ಹೆಜ್ಜೆ

ಅಮೆರಿಕದ ಆಂತರಿಕ್ಷ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಸ್ಪೇಸ್ ಎಕ್ಸ್‌ಗೆ ಸೇರಿದ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸಂಸ್ಥೆಗೆ ಭಾರತದಲ್ಲಿ ಸೆಟಲೈಟ್ ಕಮ್ಯೂನಿಕೇಶನ್ ಸೇವೆ ನೀಡಲು ದೂರಸಂಪರ್ಕ ಇಲಾಖೆಯಿಂದ (DoT) ಪರವಾನಿಗೆ ನೀಡಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಒಂದು ಅನಾನಸಿನಲ್ಲಿ 13 ಗಿಡಗಳು! ಕಾರ್ಕಳದ ಮೆಜೆಸ್ಟಿಕ್ ಕ್ರಶರ್ ಕೈದೋಟದಲ್ಲಿ ಪ್ರಕೃತಿಯ ವಿಸ್ಮಯ

ಕಾರ್ಕಳದ ಗುಂಡ್ಯಡ್ಕದಲ್ಲಿರುವ ಮೆಜೆಸ್ಟಿಕ್ ಕ್ರಶರ್ ನ ಕೈದೋಟದಲ್ಲಿ ಕಂಡುಬಂದಿರುವ ಅನಾನಸು ಹಣ್ಣು ಇಲ್ಲಿನ ಎಲ್ಲರನ್ನೂ ಆಚ್ಚರಿಗೊಳಿಸಿದೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಯ ಜಾಮೀನು ರದ್ದು ಪಡಿಸಿದ ಸುಪ್ರೀಂ ಕೋರ್ಟ್!

ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.