ದಿನ ವಿಶೇಷ – ದ್ವಾದಶಿ

Date:

spot_img

ದ್ವಾದಶಿ

ಪ್ರತಿಯೊಬ್ಬ ಏಕಾದಶಿಯನ್ನು ಆಚರಿಸುವವನಿಗೂ ಏಕಾದಶಿಗಿಂತಲೂ ಮಹತ್ವಪೂರ್ಣವಾಗಿ ಆಚರಿಸ ಪಡಬೇಕಾದದ್ದು ದ್ವಾದಶಿಯ ಪಾರಣವನ್ನು. ಅರ್ಥಾತ್ ದ್ವಾದಶಿಯ ಬೆಳಗ್ಗೆ ಭಗವಂತನ ಪೂಜಾರಿಗಳನ್ನು ಮುಗಿಸಿ ತೀರ್ಥ ಸ್ವೀಕಾರದ ನಂತರ ದೇವರಿಗೆ ನಿವೇದಿಸಲ್ಪಟ್ಟ ಭಗವತ್ ಪ್ರಸಾದವನ್ನು ಊಟ ಮಾಡುವ ಮೂಲಕ ಏಕಾದಶಿಯ ವ್ರತದ ಆಚರಣೆಯನ್ನು ಕೃಷ್ಣಾರ್ಪಣ ಗೊಳಿಸಬೇಕು.

ಅನ್ನದಾನದ ಮೂಲಕವೇ ಊಟದ ಮೂಲಕವೇ ನಮ್ಮ ಆಚರಣೆಗಳು ಪರಿಸರಪ್ತಿ ಗೊಳ್ಳುವುದು. ಆದ್ದರಿಂದ ಏಕಾದಶಿಯ ಉಪವಾಸ ವ್ರತ ಮುಕ್ತಾಯಗೊಳ್ಳುವುದು ದ್ವಾದಶಃ ಊಟದ ನಂತರ. ಅಂಬರೀಶ ತನ್ನ ಜೀವಮಾನದ ಸಾರ್ಥಕತೆಯನ್ನು ಈ ವ್ರತದ ಮೂಲಕವಾಗಿ ಪಡೆದುಕೊಂಡ ಇತಿಹಾಸವಿದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ