spot_img

ದಿನ ವಿಶೇಷ – ದ್ವಾದಶಿ

Date:

ದ್ವಾದಶಿ

ಪ್ರತಿಯೊಬ್ಬ ಏಕಾದಶಿಯನ್ನು ಆಚರಿಸುವವನಿಗೂ ಏಕಾದಶಿಗಿಂತಲೂ ಮಹತ್ವಪೂರ್ಣವಾಗಿ ಆಚರಿಸ ಪಡಬೇಕಾದದ್ದು ದ್ವಾದಶಿಯ ಪಾರಣವನ್ನು. ಅರ್ಥಾತ್ ದ್ವಾದಶಿಯ ಬೆಳಗ್ಗೆ ಭಗವಂತನ ಪೂಜಾರಿಗಳನ್ನು ಮುಗಿಸಿ ತೀರ್ಥ ಸ್ವೀಕಾರದ ನಂತರ ದೇವರಿಗೆ ನಿವೇದಿಸಲ್ಪಟ್ಟ ಭಗವತ್ ಪ್ರಸಾದವನ್ನು ಊಟ ಮಾಡುವ ಮೂಲಕ ಏಕಾದಶಿಯ ವ್ರತದ ಆಚರಣೆಯನ್ನು ಕೃಷ್ಣಾರ್ಪಣ ಗೊಳಿಸಬೇಕು.

ಅನ್ನದಾನದ ಮೂಲಕವೇ ಊಟದ ಮೂಲಕವೇ ನಮ್ಮ ಆಚರಣೆಗಳು ಪರಿಸರಪ್ತಿ ಗೊಳ್ಳುವುದು. ಆದ್ದರಿಂದ ಏಕಾದಶಿಯ ಉಪವಾಸ ವ್ರತ ಮುಕ್ತಾಯಗೊಳ್ಳುವುದು ದ್ವಾದಶಃ ಊಟದ ನಂತರ. ಅಂಬರೀಶ ತನ್ನ ಜೀವಮಾನದ ಸಾರ್ಥಕತೆಯನ್ನು ಈ ವ್ರತದ ಮೂಲಕವಾಗಿ ಪಡೆದುಕೊಂಡ ಇತಿಹಾಸವಿದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಉದಯ್ ಶೆಟ್ಟಿ ಮುನಿಯಾಲು ಇವರ 52ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು.

ಶ್ರೀ ಉದಯ್ ಶೆಟ್ಟಿ ಮುನಿಯಾಲು ಇವರ 52ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು.

ಬಡಗುತಿಟ್ಟು ಯಕ್ಷಗಾನ ತರಗತಿ ಪ್ರಾರಂಭ.

ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಗುರುಗಳ ಮಾರ್ಗದರ್ಶನದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ಬಡಗುತಿಟ್ಟು ಯಕ್ಷಗಾನ ತರಗತಿ ಆರಂಭವಾಗಿದೆ.

ಸ್ಕೂಟಿ ಅಪಘಾತ: ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಮೃತ

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಗುವಿಗೆ ಐಸ್ ಕ್ರೀಂ ತರಲು ಹೊರಟಿದ್ದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷನೊಬ್ಬ, ಸ್ಕೂಟಿಯು ನಿಯಂತ್ರಣ ತಪ್ಪಿ ಸೇತುವೆಯಿಂದ ಹೊಳೆಗೆ ಬಿದ್ದು ದುರ್ಘಟನೆಯಲ್ಲಿ ಮೃತಪಟ್ಟ ದುಃಖದ ಘಟನೆ

ಕರ್ನಾಟಕದ 15+ ಜಿಲ್ಲೆಗಳಿಗೆ ಗುಡುಗು-ಮಿಂಚು ಸಹಿತ ಮಳೆ

ಕರ್ನಾಟಕದಲ್ಲಿ ಮಳೆಗಾಲದ ಸಂಭವವಿದೆ. ಜೂನ್ 11ರಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವ ಸಾಧ್ಯತೆ ಇದೆ