ಪಾಲ್ಗುಣ ಮಾಸದ ಕೊನೆಯ ಹುಣ್ಣಿಮೆ: ಹೊಸತನದ ಸಂಕೇತ

Date:

spot_img

ಹೋಳಿ ಹುಣ್ಣಮೆ

ಹುಣ್ಣಿಮೆಯ ಚಂದ್ರ ಬಹಳ ಆನಂದವನ್ನು ಕೊಡುತ್ತಾನೆ. ಅದನ್ನು ಆಸ್ವಾದಿಸಿದವನಿಗೆ ಇದರ ಅನುಭವವಿಸುತ್ತದೆ. ಪಾಲ್ಗುಣ ಮಾಸದ ಈ ಹುಣ್ಣಿಮೆ ಈ ವರ್ಷದ ಚಂದ್ರಮಾನದ ಕೊನೆಯ ಹುಣ್ಣಿಮೆ. ಆದ್ದರಿಂದ ಈ ಹುಣ್ಣಿಮೆ ಬಹಳ ಮಹತ್ವಪೂರ್ಣವಾಗಿದೆ. ಆನಂದದಾಯಕವಾಗಿದೆ. ಹಿಂದಿನ ದಿವಸ ನಡೆಸಿದ ಕಾಮದಹನದಿಂದ ಹೊಸ ಚಿಂತನೆಯೊಂದಿಗೆ ನಾವು ಎದ್ದಿದ್ದೇವೆ. ಈ ದಿನ ಈ ಹೊಸತನದ ಉದ್ದೇಶಕ್ಕಾಗಿ ಹಾಗೂ ಬದಲಾವಣೆಯ ಸಂಕೇತಕ್ಕಾಗಿ ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವುದು ಸಂಪ್ರದಾಯ. ನಮ್ಮ ಬಣ್ಣವನ್ನು ಬದಲಿಸಿಕೊಳ್ಳಬೇಕು. ಶುಭ್ರವಾದ ಚರಿತ್ರಯವನ್ನು ಹೊಂದಬೇಕು. ಎನ್ನುವ ಉದ್ದೇಶದಿಂದ ಬಣ್ಣವನ್ನು ಎರಚಿಕೊಂಡು ಅದನ್ನು ತೊಳೆದುಕೊಂಡು ಶುದ್ಧರಾಗುವುದು. ಈ ನಿಟ್ಟಿನಲ್ಲಿ ಹೊಸ ವರ್ಷದ ಹುಣ್ಣಿಮೆಯನ್ನು ಸ್ವಾಗತಿಸಿದರೆ ಮತ್ತಷ್ಟು ಆನಂದದಾಯಕವಾಗುತ್ತದೆಯಲ್ಲವೇ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಾಲಾ-ಆಸ್ಪತ್ರೆಗಳಲ್ಲಿ ಜಂಕ್ ಫುಡ್ ನಿಷೇಧ: ಯು.ಟಿ. ಖಾದರ್ ಎಚ್ಚರಿಕೆ

ರಾಜ್ಯದ ಎಲ್ಲಾ ಶಾಲೆ ಮತ್ತು ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಗುಳಗಳು ಅಶ್ಲೀಲತೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಾಮಾನ್ಯ ಬೈಗುಳಗಳು ಕಾನೂನಿನ ಪ್ರಕಾರ ಅಶ್ಲೀಲತೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೂಡಬಿದಿರೆಯಲ್ಲಿ ವಿವಾಹಿತೆ ಆತ್ಮಹತ್ಯೆ | ಕಾರಣದ ಪತ್ತೆಗೆ ಪೊಲೀಸ್ ತನಿಖೆ

ಮೂಡಬಿದಿರೆಯ ಕುಬೇರು ಗ್ರಾಮದಲ್ಲಿ ವಿವಾಹಿತೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಕಾಂಗ್ರೆಸ್ ನಾಟಕಕ್ಕೆ ಬಿಜೆಪಿ ತಿರುಗೇಟು

ಕಾರ್ಕಳದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅವರ ತೀಕ್ಷ್ಣ ರಾಜಕೀಯ ತಿರುಗೇಟಿನ ಪೂರ್ಣ ಮಾಹಿತಿ ಇಲ್ಲಿದೆ ಓದಿ.