spot_img

ದಾಸವಾಳದ ಹೂವಿನಲ್ಲಿ ಅಸಂಖ್ಯ ಆರೋಗ್ಯ ಮೌಲ್ಯಗಳು: ಮಧುಮೇಹದಿಂದ ಕ್ಯಾನ್ಸರ್‌ವರೆಗೆ ಪರಿಹಾರ!

Date:

ಪ್ರಕೃತಿಯ ಅತ್ಯದ್ಭುತ ಕೊಡುಗೆಗಳಲ್ಲಿ ಒಂದಾದ ದಾಸವಾಳ ಹೂವು ಕೇವಲ ಸೌಂದರ್ಯವನ್ನಷ್ಟೇ ನೀಡುವುದಲ್ಲದೆ, ಅದರಲ್ಲಿರುವ ಔಷಧೀಯ ಗುಣಲಕ್ಷಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲೂ ಮಹತ್ತರದ ಪಾತ್ರ ವಹಿಸುತ್ತದೆ.

ದಾಸವಾಳದ ಹೂವಿನಿಂದ ತಯಾರಿಸುವ ಚಹಾ ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ ಮತ್ತು ಯಕೃತ್ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿ ಎಂದು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಇದರಲ್ಲಿ ಹೈಪೋಗ್ಲೈಸೆಮಿಕ್ (ರಕ್ತದ ಸಕ್ಕರೆ ಇಳಿಸುವ) ಹಾಗೂ ಹೈಪೋಲಿಪಿಡೆಮಿಕ್ (ಕೆಟ್ಟ ಕೊಲೆಸ್ಟ್ರಾಲ್ ಇಳಿಸುವ) ಗುಣಲಕ್ಷಣಗಳು ಇವೆ.

ದಾಸವಾಳ ಹೂವಿನ ಸೇವನೆಯ ಲಾಭಗಳು :

ರಕ್ತದ ಸಕ್ಕರೆ ನಿಯಂತ್ರಣ: ಮಧುಮೇಹ ಇದ್ದವರು ನಿಯಮಿತವಾಗಿ ಸೇವಿಸಿದರೆ ಪ್ರಯೋಜನ.

ಕ್ಯಾನ್ಸರ್‌ ವಿರೋಧಿ: ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಪ್ರೊಟೊಕಾಟೆಚುಯಿಕ್ ಆಮ್ಲವನ್ನು ಹೊಂದಿದೆ.

ಯಕೃತ್ತಿಗೆ ರಕ್ಷಣೆ: ದಾಸವಾಳದ ಚಹಾ ಯಕೃತ್‌ಗೆ ಉಪಶಮನ ನೀಡುತ್ತದೆ, ವಿಶೇಷವಾಗಿ ಕೀಮೋಥೆರಪಿ ನಂತರ.

ಹೃದಯದ ರಕ್ಷಣೆಗೆ ಬೆಸ್ಟ್: ಕಾರ್ಡಿಯೋ ಪ್ರೊಟೆಕ್ಟಿವ್ ಗುಣಗಳಿಂದ ಹೃದಯದ ಕಾಯಿಲೆಗಳನ್ನು ತಡೆಯುತ್ತದೆ.

ತೂಕ ಇಳಿಕೆಗೆ ಸಹಾಯಕ: ದಾಸವಾಳದ ಸಾರ ಕೊಬ್ಬನ್ನು ಸಂಗ್ರಹಿಸದಂತೆ ತಡೆಯುತ್ತದೆ.

ಸ್ತ್ರೀಸಂಬಂಧಿ ಸಮಸ್ಯೆಗಳಿಗೆ ಪರಿಹಾರ: ಋತುಚಕ್ರದ ನೋವು ಮತ್ತು ಸೆಳೆತವನ್ನು ನಿವಾರಿಸುತ್ತದೆ.

ಮನಸ್ಸಿನ ನೆಮ್ಮದಿ: ಖಿನ್ನತೆ ನಿವಾರಣೆಗೆ ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ದಾಸವಾಳ ಚಹಾ, ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ಇಮ್ಯುನಿಟಿ ಹೆಚ್ಚಿಸಿ ಒಟ್ಟು ಆರೋಗ್ಯವನ್ನು ಸುಧಾರಿಸುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಟಿಪ್ಪುವಿನ ಮೃತ್ಯು

ಮೈಸೂರಿನ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನು ತೋರಿಸಿದವ ಹೈದರಾಲಿಯ ಮಗ ಟಿಪ್ಪು. 1750 ನವಂಬರ್ 20 ರಂದು ಈಗಿನ ಬೆಂಗಳೂರಿನಲ್ಲಿ ಹುಟ್ಟಿದ್ದು

ನೀರೆ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ಅಪಘಾತ: ಕಾರು ಚಾಲಕನಿಗೆ ಗಂಭೀರ ಗಾಯ, ಬಸ್ ಮರಕ್ಕೆ ಡಿಕ್ಕಿ!

ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಸರಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯು ಸಂಜೆ ಹೊತ್ತಿನಲ್ಲಿ ನಡೆದಿದ್ದು, ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಶಾಂತ ಅಡ್ಯಂತಾಯರ ವಿಧಿವಶ: ನಾಳೆ ಅಂತ್ಯಕ್ರಿಯೆ

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಬೇಬಿ ಅಡ್ಯಂತಾಯರು (ಶಾಂತ ಅಡ್ಯಂತಾಯ) ಇಂದು ದಿನಾಂಕ 03/05/2025, ಶನಿವಾರದಂದು ಕೊಂಡಾಡಿ ಗುತ್ತಿನ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಹಿರಿಯಡಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ನ ಮತ್ತೊಂದು ಶ್ರೇಣಿಗತ ಸಾಧನೆ: ಸತತ 23ನೇ ಬಾರಿಗೆ ಶೇ.100 ಫಲಿತಾಂಶ!

ಇಲ್ಲಿನ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ (ICSE) 10 ನೇ ತರಗತಿ ಪರೀಕ್ಷೆಯಲ್ಲಿ ಸತತವಾಗಿ ಇಪ್ಪತ್ತ ಮೂರನೇ ಬಾರಿಗೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.