spot_img

ನಲವತ್ತರ ನಂತರದ ಆರೋಗ್ಯಕ್ಕೆ ಪೋಷಕ ಆಹಾರ ಬೇಕು! ಈ ಆಹಾರಗಳನ್ನು ದಿನನಿತ್ಯ ಸೇರಿಸಿ

Date:

spot_img

ವಯಸ್ಸು ನಲವತ್ತರದ ಗಡಿಯನ್ನು ತಲುಪಿದಾಗ ದೇಹದಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಚಯಾಪಚಯ ಕ್ರಮ ನಿಧಾನಗೊಳ್ಳುತ್ತದೆ, ಹಾರ್ಮೋನಲ್ ಬದಲಾವಣೆಗಳು ಉಂಟಾಗುತ್ತವೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿಯೇ ಉತ್ತಮ ಆಹಾರ ಪೂರಕ ಆರೈಕೆ ನೀಡುವುದು ಅಗತ್ಯ.

ನಲವತ್ತರದ ನಂತರ ಆಹಾರದಲ್ಲಿ ಖಂಡಿತ ಸೇರಿಸಬೇಕಾದ ಪೌಷ್ಟಿಕ ಆಹಾರಗಳು :

ಹಸಿರು ಸೊಪ್ಪುಗಳು: ಕ್ಯಾಲ್ಸಿಯಂ ಮತ್ತು ವಿಟಮಿನ್ K ನಿಂದ ಮೂಳೆಗಳು ಬಲವಾಗುತ್ತವೆ

ಕೊಬ್ಬಿನ ಮೀನುಗಳು: ಹೃದಯ ಮತ್ತು ಮೆದುಳಿಗೆ ಒಮೆಗಾ-3 ಕೊಬ್ಬು ಉಪಯುಕ್ತ

ಬೆರ್ರಿ ಹಣ್ಣುಗಳು: ಚರ್ಮದ ಕಾಂತಿ ಮತ್ತು ಸ್ಮರಣೆ ರಕ್ಷಣೆ

ಬೀಜಗಳು ಮತ್ತು ತೆಂಗಿನಕಾಯಿ : ಮೆದುಳಿಗೆ ಪೋಷಣೆ, ಸಕ್ಕರೆಯ ನಿಯಂತ್ರಣ

ಗ್ರೀಕ್ ಮೊಸರು: ಪ್ರೊಟೀನ್ ಮತ್ತು ಕ್ಯಾಲ್ಸಿಯಂ, ಜೊತೆಗೆ ಜೀರ್ಣಕ್ರಿಯೆಗೆ ಸಹಾಯಕ

ಧಾನ್ಯಗಳು: ಫೈಬರ್ ನಿಂದ ಹೃದಯ ಆರೋಗ್ಯ ಹಾಗೂ ಸಕ್ಕರೆ ನಿಯಂತ್ರಣ

ಕ್ರೂಸಿಫೆರಸ್ ತರಕಾರಿಗಳು (ಬ್ರೊಕೊಲಿ, ಎಲೆಕೋಸು): ಕ್ಯಾನ್ಸರ್ ತಡೆಗೆ ಸಹಾಯಕ

ದ್ವಿದಳ ಧಾನ್ಯಗಳು: ಕಬ್ಬಿಣ, ನಾರಿ, ಪ್ರೋಟೀನ್ ನಿಂದ ಶಕ್ತಿವರ್ಧನೆ

ನಿಮ್ಮ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸುವುದರಿಂದ ವಯೋಸಹಜ ಸಮಸ್ಯೆಗಳಿಗೆ ತಡೆ ನೀಡುವಂತಾಗುತ್ತದೆ ಮತ್ತು ಆರೋಗ್ಯಕರ ಜೀವನಶೈಲಿಗೆ ದಾರಿ ಮಾಡಿಕೊಡುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.

ತನಿಖೆಗೂ ಮುನ್ನ ಧರ್ಮಸ್ಥಳದ ತೇಜೋವಧೆ ಸಲ್ಲದು: ಸಿ.ಟಿ. ರವಿ ಎಚ್ಚರಿಕೆ!

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ನೇಮಕ ಮಾಡಿರುವುದನ್ನು ಸ್ವಾಗತಿಸುವುದಾಗಿ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದ್ದಾರೆ.

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಬೆಳಗಾವಿಯಲ್ಲಿ ಆತಂಕ!

ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಹತಾಶ ಮನಸ್ಥಿತಿಯ ಪ್ರಸಾದ್ ಕಾಂಚನ್ ಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ: ಪ್ರಭಾಕರ ಪೂಜಾರಿ

ಪ್ರಸಾದ್ ಕಾಂಚನ್ ಗೆ ಸದಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತು ಸಾರ್ಥಕ ಸೇವೆಗೈಯುತ್ತಿರುವ ಉಡುಪಿ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.