spot_img

ನಲವತ್ತರ ನಂತರದ ಆರೋಗ್ಯಕ್ಕೆ ಪೋಷಕ ಆಹಾರ ಬೇಕು! ಈ ಆಹಾರಗಳನ್ನು ದಿನನಿತ್ಯ ಸೇರಿಸಿ

Date:

ವಯಸ್ಸು ನಲವತ್ತರದ ಗಡಿಯನ್ನು ತಲುಪಿದಾಗ ದೇಹದಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಚಯಾಪಚಯ ಕ್ರಮ ನಿಧಾನಗೊಳ್ಳುತ್ತದೆ, ಹಾರ್ಮೋನಲ್ ಬದಲಾವಣೆಗಳು ಉಂಟಾಗುತ್ತವೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿಯೇ ಉತ್ತಮ ಆಹಾರ ಪೂರಕ ಆರೈಕೆ ನೀಡುವುದು ಅಗತ್ಯ.

ನಲವತ್ತರದ ನಂತರ ಆಹಾರದಲ್ಲಿ ಖಂಡಿತ ಸೇರಿಸಬೇಕಾದ ಪೌಷ್ಟಿಕ ಆಹಾರಗಳು :

ಹಸಿರು ಸೊಪ್ಪುಗಳು: ಕ್ಯಾಲ್ಸಿಯಂ ಮತ್ತು ವಿಟಮಿನ್ K ನಿಂದ ಮೂಳೆಗಳು ಬಲವಾಗುತ್ತವೆ

ಕೊಬ್ಬಿನ ಮೀನುಗಳು: ಹೃದಯ ಮತ್ತು ಮೆದುಳಿಗೆ ಒಮೆಗಾ-3 ಕೊಬ್ಬು ಉಪಯುಕ್ತ

ಬೆರ್ರಿ ಹಣ್ಣುಗಳು: ಚರ್ಮದ ಕಾಂತಿ ಮತ್ತು ಸ್ಮರಣೆ ರಕ್ಷಣೆ

ಬೀಜಗಳು ಮತ್ತು ತೆಂಗಿನಕಾಯಿ : ಮೆದುಳಿಗೆ ಪೋಷಣೆ, ಸಕ್ಕರೆಯ ನಿಯಂತ್ರಣ

ಗ್ರೀಕ್ ಮೊಸರು: ಪ್ರೊಟೀನ್ ಮತ್ತು ಕ್ಯಾಲ್ಸಿಯಂ, ಜೊತೆಗೆ ಜೀರ್ಣಕ್ರಿಯೆಗೆ ಸಹಾಯಕ

ಧಾನ್ಯಗಳು: ಫೈಬರ್ ನಿಂದ ಹೃದಯ ಆರೋಗ್ಯ ಹಾಗೂ ಸಕ್ಕರೆ ನಿಯಂತ್ರಣ

ಕ್ರೂಸಿಫೆರಸ್ ತರಕಾರಿಗಳು (ಬ್ರೊಕೊಲಿ, ಎಲೆಕೋಸು): ಕ್ಯಾನ್ಸರ್ ತಡೆಗೆ ಸಹಾಯಕ

ದ್ವಿದಳ ಧಾನ್ಯಗಳು: ಕಬ್ಬಿಣ, ನಾರಿ, ಪ್ರೋಟೀನ್ ನಿಂದ ಶಕ್ತಿವರ್ಧನೆ

ನಿಮ್ಮ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸುವುದರಿಂದ ವಯೋಸಹಜ ಸಮಸ್ಯೆಗಳಿಗೆ ತಡೆ ನೀಡುವಂತಾಗುತ್ತದೆ ಮತ್ತು ಆರೋಗ್ಯಕರ ಜೀವನಶೈಲಿಗೆ ದಾರಿ ಮಾಡಿಕೊಡುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಿಮೇಲ್‌ನಲ್ಲಿ ಅಡಗಿರುವ 5 ಮಹತ್ವದ ವೈಶಿಷ್ಟ್ಯಗಳು: ಇಮೇಲ್ ಬಳಕೆ ಇನ್ನಷ್ಟು ಸುಲಭ

ಜಿಮೇಲ್‌ನಲ್ಲಿರುವ 5 ಮಹತ್ವದ ವೈಶಿಷ್ಟ್ಯಗಳು ನಮ್ಮ ದೈನಂದಿನ ಕೆಲಸವನ್ನು ಇನ್ನಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿಸುತ್ತವೆ.

ಕಾರ್ಕಳ‌ ಕಾಂಗ್ರೇಸ್ ಆಶ್ರಯದಲ್ಲಿ ನಾರಾಯಣಗುರು ಜಯಂತಿ

ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಪಳ್ಳಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು

ಕೆಪಿಎಸ್ ಹಿರಿಯಡ್ಕದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶ್ರೀ ದಾಮೋಧರ ಶರ್ಮರವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಡುಪಿ ಜಿಲ್ಲೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಹಿರಿಯಡ್ಕದಲ್ಲಿ ಸೆಪ್ಟೆಂಬರ್ 9, 2025 ರ ಮಂಗಳವಾರದಂದು ಶಿಕ್ಷಕರ ದಿನಾಚರಣೆ - 2025 ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಪೂರ್ವಾಹ್ನ 10 ಗಂಟೆಗೆ ಪ್ರಾರಂಭವಾಗಲಿದೆ.

ಕಾನೂನು ಉಲ್ಲಂಘನೆಗೆ ದಂಡ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಪೋಷಕರಿಗೆ ₹27 ಸಾವಿರ ದಂಡ

ಮಂಗಳೂರಿನಲ್ಲಿ ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ್ದ ತಂದೆಗೆ ಕೋರ್ಟ್ ಭಾರಿ ದಂಡ ವಿಧಿಸಿದೆ. ಈ ಘಟನೆಯು ಅಪ್ರಾಪ್ತರಿಗೆ ವಾಹನಗಳನ್ನು ನೀಡುವ ಪೋಷಕರಿಗೆ ಎಚ್ಚರಿಕೆಯಾಗಿದೆ.