spot_img

ದಿನ ವಿಶೇಷ – ವಿಶ್ವ ಪಿಯಾನೋ ದಿನ

Date:

ಇದು ಇಟಾಲಿಯ ಸಂಗೀತ ವಾದ್ಯ ವಿಶೇಷ. ಆ ಭಾಷೆಯಲ್ಲಿ ಮೃದು ಎಂಬ ಅರ್ಥದಲ್ಲಿ ಈ ಹೆಸರು ಪ್ರಯೋಗಿಸಲ್ಪಟ್ಟಿದೆ. ಅವರಿಗೆ ಇದರ ನಾದ ತುಂಬಾ ಮೃದುವಾಗಿ ಹಾಗೂ ಮನೋಹರವಾಗಿ ಅನುಭವಕ್ಕೆ ಬಂದಿರುವುದರಿಂದ ಈ ವಾದ್ಯಕ್ಕೆ ಬಹಳ ಮಹತ್ವವಿದೆ. ಬಾರ್ತಲೋಮ್ಯು ಕ್ರಿಷ್ಟೋಫರ್ ರವರು 1700 ರಲ್ಲಿ ಇದನ್ನು ಆವಿಷ್ಕರಿಸಿದರು ಎಂದು ಉಲ್ಲೇಖವಿದೆ. ಭಾರತದ ಹಾರ್ಮೋನಿಯಂತೆ ಕಾಣುವ ಇದು ಬಹಳ ದೊಡ್ಡದಾಗಿ ಹಾಗೂ ವಿಸ್ತಾರವಾದ ಕೀಲಿ ಮಣಿಗಳಿಂದ ಕೂಡಿದೆ. ಅದಕ್ಕೆ ಗೌರವದ ಉದ್ದೇಶದಿಂದ ಈ ದಿವಸವನ್ನು ಮೀಸಲಿಟ್ಟಿದ್ದಾರೆ.

ಭಾರತದ ಸಂಗೀತಕ್ಕೂ ಪಾಶ್ಚಾತ್ಯ ಸಂಗೀತಕ್ಕೂ ಇರುವ ದೊಡ್ಡ ವ್ಯತ್ಯಾಸ ಏನೆಂದರೆ ಈ ಪಿಯಾನೋ ಬಾರಿಸಲ್ಪಡುವುದು ಕುಣಿದು ತೇಲಾಡುವ ಪಾರ್ಟಿಗಳಲ್ಲಿ ಭಾರತದಲ್ಲಿ ಯಾವುದೇ ವಾದ್ಯಗಳು ಅಥವಾ ವಾದ್ಯ ಪರಿಕರಗಳು ಕೇವಲ ಮನೋರಂಜನೆಯ ಉದ್ದೇಶದಲ್ಲಿ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.ಇಲ್ಲಿ ಸುಖಕ್ಕೂ ಹಾಗೂ ಗೌರವಕ್ಕೂ ಮಾತ್ರ ಇರುವುದಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೂ ಕೂಡ ಸಾಧಾರಣ ಎಲ್ಲಾ ಆದ್ಯ ವಿಶೇಷಗಳು ಅನ್ವಯವಾಗುತ್ತದೆ. ಹಾಗೂ ಭಕ್ತಿಯನ್ನು ಹಾಗೂ ಸಾತ್ವಿಕ ಚಿಂತನೆಯನ್ನು ಜಾಗೃತಗೊಳಿಸುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಮಹಾರಾಜ ಕರ್ಣಿ ಸಿಂಗ್

ಬಿಕನೆರ್ ನ ರಾಜ ವಂಶಸ್ಥ ಮಹಾರಾಜ ಸಾಧುಲ್ ಸಿಂಗ್ ದಂಪತಿಗಳಿಗೆ 1924 ಎಪ್ರಿಲ್ 21ರಂದು ಕರ್ನಿ ಸಿಂಗ್ ಜನಿಸಿದರು.

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ