spot_img

ದಿನ ವಿಶೇಷ – ವಿಶ್ವ ಪಿಯಾನೋ ದಿನ

Date:

spot_img

ಇದು ಇಟಾಲಿಯ ಸಂಗೀತ ವಾದ್ಯ ವಿಶೇಷ. ಆ ಭಾಷೆಯಲ್ಲಿ ಮೃದು ಎಂಬ ಅರ್ಥದಲ್ಲಿ ಈ ಹೆಸರು ಪ್ರಯೋಗಿಸಲ್ಪಟ್ಟಿದೆ. ಅವರಿಗೆ ಇದರ ನಾದ ತುಂಬಾ ಮೃದುವಾಗಿ ಹಾಗೂ ಮನೋಹರವಾಗಿ ಅನುಭವಕ್ಕೆ ಬಂದಿರುವುದರಿಂದ ಈ ವಾದ್ಯಕ್ಕೆ ಬಹಳ ಮಹತ್ವವಿದೆ. ಬಾರ್ತಲೋಮ್ಯು ಕ್ರಿಷ್ಟೋಫರ್ ರವರು 1700 ರಲ್ಲಿ ಇದನ್ನು ಆವಿಷ್ಕರಿಸಿದರು ಎಂದು ಉಲ್ಲೇಖವಿದೆ. ಭಾರತದ ಹಾರ್ಮೋನಿಯಂತೆ ಕಾಣುವ ಇದು ಬಹಳ ದೊಡ್ಡದಾಗಿ ಹಾಗೂ ವಿಸ್ತಾರವಾದ ಕೀಲಿ ಮಣಿಗಳಿಂದ ಕೂಡಿದೆ. ಅದಕ್ಕೆ ಗೌರವದ ಉದ್ದೇಶದಿಂದ ಈ ದಿವಸವನ್ನು ಮೀಸಲಿಟ್ಟಿದ್ದಾರೆ.

ಭಾರತದ ಸಂಗೀತಕ್ಕೂ ಪಾಶ್ಚಾತ್ಯ ಸಂಗೀತಕ್ಕೂ ಇರುವ ದೊಡ್ಡ ವ್ಯತ್ಯಾಸ ಏನೆಂದರೆ ಈ ಪಿಯಾನೋ ಬಾರಿಸಲ್ಪಡುವುದು ಕುಣಿದು ತೇಲಾಡುವ ಪಾರ್ಟಿಗಳಲ್ಲಿ ಭಾರತದಲ್ಲಿ ಯಾವುದೇ ವಾದ್ಯಗಳು ಅಥವಾ ವಾದ್ಯ ಪರಿಕರಗಳು ಕೇವಲ ಮನೋರಂಜನೆಯ ಉದ್ದೇಶದಲ್ಲಿ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.ಇಲ್ಲಿ ಸುಖಕ್ಕೂ ಹಾಗೂ ಗೌರವಕ್ಕೂ ಮಾತ್ರ ಇರುವುದಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೂ ಕೂಡ ಸಾಧಾರಣ ಎಲ್ಲಾ ಆದ್ಯ ವಿಶೇಷಗಳು ಅನ್ವಯವಾಗುತ್ತದೆ. ಹಾಗೂ ಭಕ್ತಿಯನ್ನು ಹಾಗೂ ಸಾತ್ವಿಕ ಚಿಂತನೆಯನ್ನು ಜಾಗೃತಗೊಳಿಸುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮೈಕ್ರೋಸಾಫ್ಟ್ ಶೇರ್‌ಪಾಯಿಂಟ್‌ಗೆ ಸೈಬರ್ ದಾಳಿ: ರಾಷ್ಟ್ರ-ಪ್ರಾಯೋಜಿತ ಹ್ಯಾಕರ್‌ಗಳಿಂದ ಸೂಕ್ಷ್ಮ ಡೇಟಾ ಸೋರಿಕೆ!

ಮೈಕ್ರೋಸಾಫ್ಟ್‌ನ ಶೇರ್‌ಪಾಯಿಂಟ್ ಪ್ಲಾಟ್‌ಫಾರ್ಮ್ ಮೇಲೆ ಇತ್ತೀಚೆಗೆ ಪ್ರಮುಖ ಭದ್ರತಾ ಘಟನೆಯೊಂದು ಪರಿಣಾಮ ಬೀರಿದೆ.

ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ

ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳುವ ಈ ಪ್ರತಿಭಟನೆಯನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸದ್ರಿ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಸೇರಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಗೆ ರೋಟರಿ ಸಹಯೋಗದಲ್ಲಿ ಕಲಿಕಾ ಸಾಮಗ್ರಿ ವಿತರಣೆ, ಶಿಕ್ಷಕರಿಗೆ ಸನ್ಮಾನ!

ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಯಲ್ಲಿ 2025ರ ರೋಟರಿ ಸಹಯೋಗದಲ್ಲಿ 'ರವಿ ಸಂತು ಬಳಗ ಬೆಂಗಳೂರು' ವತಿಯಿಂದ ಮಹತ್ವದ ಕಾರ್ಯಕ್ರಮ ನಡೆಯಿತು.

‘ಶರಬತ್ ಹಣ್ಣು’ ಪ್ಯಾಶನ್ ಫ್ರೂಟ್: ಆರೋಗ್ಯಕ್ಕೆ ವರದಾನ ಈ ಅದ್ಭುತ ಹಣ್ಣು!

ನಮ್ಮ ಪರಿಸರದಲ್ಲಿ ಅನೇಕ ಬಗೆಯ ಹಣ್ಣುಗಳಿದ್ದರೂ, ಅವುಗಳ ಉಪಯೋಗಗಳ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲ. ಅಂತಹ ನಿಸರ್ಗದತ್ತ ಹಣ್ಣುಗಳಲ್ಲಿ ಪ್ಯಾಶನ್ ಫ್ರೂಟ್ ಕೂಡ ಒಂದು.