spot_img

ದಿನ ವಿಶೇಷ – ವಿಶ್ವ ಆರೋಗ್ಯ ದಿನ

Date:

ವಿಶ್ವ ಆರೋಗ್ಯ ದಿನ

ಎಷ್ಟೇ ಸಂಪತ್ತಿದ್ದರು ಕೂಡ ಆರೋಗ್ಯ ಇಲ್ಲದಿದ್ದರೆ ಆ ಸಂಪತ್ತಿಗೆ ಮಹತ್ವವೇ ಇಲ್ಲ. ಅಷ್ಟೇ ಅಲ್ಲದೆ ಆರೋಗ್ಯಕ್ಕಾಗಿ ಆ ಸಂಪತ್ತು ನೀರಿನ ಹಾಗೆ ಖರ್ಚಾಗಬಹುದು. ಆರೋಗ್ಯಕ್ಕೆ ಇರುವಷ್ಟು ಮಹತ್ವ ಮತ್ಯಾವುದಕ್ಕೂ ಇಲ್ಲ. ಬಹಳ ಆಶ್ಚರ್ಯವೆನಿಸಬಹುದು ಯಾವುದೇ ಜಾಗ್ರತೆ ಇಲ್ಲದ ಮಣ್ಣಿನಲ್ಲಿ ಬಿದ್ದು ಹೊರಳಾಡುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಅದೇ ಎಸ್ ಸಿ ಕೋಣೆಯ ಒಳಗೆ ಬಹಳಷ್ಟು ಜಾಗ್ರತೆಯಾಗಿ ಕಾಪಾಡುವ ಮಕ್ಕಳು ಅನಾರೋಗ್ಯವಂತರಾಗಿರುತ್ತಾರೆ.

ಮಕ್ಕಳಿಗೆ ಮಾತ್ರ ಇದು ಅನ್ಭಯವಾಗುವುದಲ್ಲ ಎಲ್ಲಾ ಮನುಷ್ಯರಿಗೂ ಕೂಡ ಇದು ಅನ್ವಯವಾಗುತ್ತದೆ. ಇದಕ್ಕೆ ಭಾರತದ ದಾರ್ಶನಿಕರ ಉತ್ತರ ಜನ್ಮಾಂತರದ ಕರ್ಮ ಫಲ. ಯಾವುದನ್ನು ನಾವು ಅನುಭವಿಸಬೇಕು ಅದು ಅನುಭವಿಸಿಯೇ ತೀರಬೇಕು. ಆದ್ದರಿಂದ ಆರೋಗ್ಯಕ್ಕಾಗಿ ನಾವು ಈಗ ಪ್ರಯತ್ನಿಸುವುದಿಲ್ಲ ಜನ್ಮಂತರದ ಪ್ರಯತ್ನ. ಅದು ಸತ್ಕರ್ಮದಿಂದ ಸಾಧ್ಯ. ವಿಶ್ವ ಆರೋಗ್ಯದ ದಿನ ನಾವು ಈ ಚಿಂತನೆಯನ್ನು ನಡೆಸಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ವಿಚಿತ್ರ ವಿನಂತಿ: “ಪಾಸ್ ಮಾಡಿ ಸರ್, ನನ್ನ LOVE ನಿಮ್ಮ ಕೈಯಲ್ಲಿ!”

ಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.