spot_img

ದಿನ ವಿಶೇಷ – ದೂರವಾಣಿ ದಿನ

Date:

ದೂರವಾಣಿ ದಿನ

ಜಗತ್ತಿನಲ್ಲಿ ಅತಿ ವೇಗವಾಗಿ ಬೆಳವಣಿಗೆಯನ್ನು ಪಡೆದ ಹಲವು ಸಾಧನಗಳಲ್ಲಿ ದೂರವಾಣಿ ಅಗ್ರಗಣ್ಯವಾಗಿದೆ. ಇವತ್ತು ಮೊಬೈಲ್ ಅದರ ಒಂದು ಅವಿಭಾಜ್ಯ ಅಂಗ. ಆದರೂ ಕೂಡ ಪ್ರಪಂಚದಲ್ಲಿ ಒಂಬೈನೂರು ಮಿಲಿಯನ್ ಗಿಂತಲೂ ಹೆಚ್ಚು ಲ್ಯಾಂಡ್ ಲೈನ್ ಫೋನುಗಳು ಉಪಯೋಗಿಸಲ್ಪಡುತ್ತಿದೆ ಎನ್ನುವುದೇ ಆಶ್ಚರ್ಯದ ಸಂಗತಿ. ಆದರೆ ಮೊಬೈಲ್ ಅಂತೂ ಇಲ್ಲದವರಿಲ್ಲ ಅಷ್ಟರಮಟ್ಟಿಗೆ ಮೊಬೈಲ್ ವ್ಯಾಪಿಸಿ ನಿಂತಿದೆ. ಈ ಸಾಧನವನ್ನು 1876 ರಲ್ಲಿ ಮೊತ್ತ ಮೊದಲು ಕಂಡು ಹಿಡಿದವರು ಅಲೆಕ್ಸಾಂಡರ್ ಗ್ರಹಾಂ ಬೆಲ್. ಅದಕ್ಕಿಂತಲೂ ಮುಂಚೆಯೇ ಇದನ್ನು ಕಂಡುಹಿಡಿದಾಗಿತ್ತು ಆದರೆ ಇದರ ಪೇಟೆಂಟನ್ನು ಅವರು ಪಡೆದುಕೊಂಡದ್ದು ಈ ಸಂದರ್ಭದಲ್ಲಿ.

ಆದ್ದರಿಂದ 1876ರ ಮೇ 10 ರಂದು ಫೆಲಡೆಲ್ಫಿಯಾದಲ್ಲಿ ನಡೆಯುತ್ತಿದ್ದ ವಿಶ್ವ ಸಮ್ಮೇಳನದ ಭವ್ಯ ರಂಗಮಂಟಪದಲ್ಲಿ ಕಿಕ್ ಇರದ ಜನತೋಮದ ನಡುವೆ ಸಣ್ಣ ತಂತಿಯ ಮೂಲಕ ನಮ್ಮ ಮಾತು ಹರಿದು ಬಂದು ಜನರಿಗೆ ಕೇಳುವ ಬಗೆಯನ್ನು ತೋರಿಸಿಕೊಟ್ಟರು. ಅಲ್ಲಿಂದ ಸರಿಯಾಗಿ ಒಂದು ವರ್ಷದ ನಂತರ ಶ್ವೇತಭವನದಲ್ಲಿ ಮೊತ್ತಮೊದಲಿಗೆ ದೂರವಾಣಿಯನ್ನು ಇಡಲ್ಪಟ್ಟಿತು. ನಂತರ ಇತ್ತೀಚೆಗೆ 1983ರಲ್ಲಿ ಅದೇ ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಮೂಲಕ ಮೊಬೈಲ್ ಮೊತ್ತ ಮೊದಲಿಗೆ ಹೊರಬಂತು. ಅದಾಗಿ ಸ್ವಲ್ಪ ಸಮಯದ ನಂತರ ೧೮೮೨ ರಲ್ಲಿ ಭಾರತದಲ್ಲಿಯೂ ಕೂಡ ಮೊತ್ತ ಮೊದಲಿಗೆ ದೂರವಾಣಿ ಸಂಪರ್ಕ ಒದಗಿತು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ: ನಿವೃತ್ತ ಗ್ರಂಥಪಾಲಕ ಶ್ರೀ ಕೆ ಗೋವಿಂದ ರಾವ್ ನಿಧನ.

ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ನಿವೃತ್ತ ಗ್ರಂಥಪಾಲಕ ಕಾಳಿಕಾಂಬ ನಿವಾಸಿ ಶ್ರಿ. ಕೆ. ಗೋವಿಂದ ರಾವ್( 86) ಗುರುವಾರ ರಾತ್ರಿ 8:30 ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ

ಗುಲಾಬಿ ಹೂವಿನ ಅದ್ಭುತ ಆರೋಗ್ಯ ಪ್ರಯೋಜನಗಳು! ತೂಕ ಕಡಿಮೆ ಮಾಡಲು ಸಹಾಯಕ

ಗುಲಾಬಿ ಹೂವು ಕೇವಲ ಸೌಂದರ್ಯ ಮತ್ತು ಪ್ರೀತಿಯ ಸಂಕೇತವಷ್ಟೇ ಅಲ್ಲ, ಅದರ ಆರೋಗ್ಯ ಲಾಭಗಳು ಅಪಾರ

ಹಿರಿಯಡಕದ ಡಾ. ಶೋಭಿತಾ ಅವರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ

ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರ್ಕಳದ ಹಿರಿಯಡ್ಕದ ಸೌಮ್ಯ ಕ್ಲಿನಿಕ್ನ ಡಾ. ಶೋಭಿತಾ ಅವರಿಗೆ ಈ ವರ್ಷದ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ ಲಭಿಸಿದೆ

ಧಾರವಾಡ: ಆರ್ ಎಸ್ ಎಸ್ ಮುಖಂಡನ ಮೇಲೆ ನಾಲ್ವರು ಮುಸ್ಲಿಂ ಯುವಕರಿಂದ ಹಲ್ಲೆ

ಧಾರವಾಡದಲ್ಲಿ ಆರ್ ಎಸ್ ಎಸ್ ಮುಖಂಡ ಶ್ರೀಶ ಬಳ್ಳಾರಿಯವರ ಮೇಲೆ ನಾಲ್ವರು ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆ ಹಳೆಯ ತಹಸೀಲ್ದಾರ್ ಕಚೇರಿ ಓಣಿಯಲ್ಲಿ ತಡರಾತ್ರಿ ನಡೆದಿದೆ.