spot_img

ದಿನ ವಿಶೇಷ – ಶನಿ ಅಮಾವಾಸ್ಯೆ

Date:

spot_img

ಅಮಾವಾಸ್ಯೆ ಹಿಂದುಗಳಲ್ಲಿ ಪಿತೃಗಳ ಅನುಗ್ರಹಕ್ಕೆ ಕಾರಣವಾದ ದಿನವಾಗಿದೆ. ಅದರಲ್ಲೂ ನಮ್ಮ ಗ್ರಹಚಾರಗಳನ್ನು ದೂರ ಮಾಡಿಕೊಂಡು ಬನ್ನಿ ಎಂದು ಮಾಡುವ ಸತ್ಕರ್ಮಗಳು ಬಹಳ ಪ್ರಾಧಾನ್ಯತೆಯನ್ನು ಕೊಡುತ್ತದೆ. ಆದ್ದರಿಂದ ಪ್ರತಿ ಅಮಾವಾಸ್ಯೆ ಕೂಡ ಅದರದ್ದೆ ಆದ ವಿಶೇಷತೆಗಳನ್ನು ಹೊಂದಿದೆ. ಇವತ್ತು ಶನಿವಾರ ಅಮಾವಾಸ್ಯೆ ಬಂದ ಕಾರಣ ಶನಿ ಅಮಾವಾಸ್ಯೆ ಎಂದು ಕರೆಯಿಸಿಕೊಳ್ಳುತ್ತದೆ.

ಶನಿವಾರ ಸೋಮವಾರ ಹಾಗೂ ಮಂಗಳವಾರ ಮೂರು ದಿವಸ ಬರುವ ಅಮಾವಾಸ್ಯೆ ಬಹಳ ವಿಶೇಷವಾಗಿದ್ದು ಈ ದಿವಸ ನಾವು ದೇವರ ದರ್ಶನವನ್ನು ಮಾಡುವುದು ದೇವತಾ ಆರಾಧನೆಯನ್ನು ಮಾಡುವುದು ಬಹಳ ಫಲಕಾರಿಯಾಗಬಲ್ಲದು ಹಾಗೂ ಪಾಪನಾಶಕವಾಗಿದೆ. ಅದರಲ್ಲೂ ಶನೈಶ್ಚರ ಮಂದಿರದಲ್ಲಿ ಈ ದಿವಸ ಬಹಳ ವಿಶೇಷವಾಗಿ ಆರಾಧನೆಗಳು ನಡೆಯುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮೈಕ್ರೋಸಾಫ್ಟ್ ಶೇರ್‌ಪಾಯಿಂಟ್‌ಗೆ ಸೈಬರ್ ದಾಳಿ: ರಾಷ್ಟ್ರ-ಪ್ರಾಯೋಜಿತ ಹ್ಯಾಕರ್‌ಗಳಿಂದ ಸೂಕ್ಷ್ಮ ಡೇಟಾ ಸೋರಿಕೆ!

ಮೈಕ್ರೋಸಾಫ್ಟ್‌ನ ಶೇರ್‌ಪಾಯಿಂಟ್ ಪ್ಲಾಟ್‌ಫಾರ್ಮ್ ಮೇಲೆ ಇತ್ತೀಚೆಗೆ ಪ್ರಮುಖ ಭದ್ರತಾ ಘಟನೆಯೊಂದು ಪರಿಣಾಮ ಬೀರಿದೆ.

ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ

ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳುವ ಈ ಪ್ರತಿಭಟನೆಯನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸದ್ರಿ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಸೇರಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಗೆ ರೋಟರಿ ಸಹಯೋಗದಲ್ಲಿ ಕಲಿಕಾ ಸಾಮಗ್ರಿ ವಿತರಣೆ, ಶಿಕ್ಷಕರಿಗೆ ಸನ್ಮಾನ!

ಶ್ರೀ ಪುತ್ತಿಗೆ ಮಠದ ಕೆಮುಂಡೆಲು ಶಾಲೆಯಲ್ಲಿ 2025ರ ರೋಟರಿ ಸಹಯೋಗದಲ್ಲಿ 'ರವಿ ಸಂತು ಬಳಗ ಬೆಂಗಳೂರು' ವತಿಯಿಂದ ಮಹತ್ವದ ಕಾರ್ಯಕ್ರಮ ನಡೆಯಿತು.

‘ಶರಬತ್ ಹಣ್ಣು’ ಪ್ಯಾಶನ್ ಫ್ರೂಟ್: ಆರೋಗ್ಯಕ್ಕೆ ವರದಾನ ಈ ಅದ್ಭುತ ಹಣ್ಣು!

ನಮ್ಮ ಪರಿಸರದಲ್ಲಿ ಅನೇಕ ಬಗೆಯ ಹಣ್ಣುಗಳಿದ್ದರೂ, ಅವುಗಳ ಉಪಯೋಗಗಳ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲ. ಅಂತಹ ನಿಸರ್ಗದತ್ತ ಹಣ್ಣುಗಳಲ್ಲಿ ಪ್ಯಾಶನ್ ಫ್ರೂಟ್ ಕೂಡ ಒಂದು.