spot_img

ದಿನ ವಿಶೇಷ – ಕಡಲ ದಿನ

Date:

1919 ಏಪ್ರಿಲ್ 5ರಂದು ಭಾರತದ ಆದಿಪಥ್ಯಕ್ಕೆ ಒಳಪಟ್ಟ ಹಡಗು ಭಾರತದ ಮುಂಬೈಯಿಂದ ಸಮುದ್ರ ಮಾರ್ಗವಾಗಿ ಲಂಡನ್ ಕಡೆಗೆ ಹೊರಡಿತು. ಅತ್ಯಂತ ದೊಡ್ಡ ಗುರಿಯನ್ನು ಉದ್ದೇಶವಾಗಿತ್ತು ಹೋರಾಟ ಮೊದಲ ದಿನ. ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ಆದ್ದರಿಂದ ಈ ದಿನವನ್ನು ಕಡಲ ದಿನ ಎಂದು ಘೋಷಿಸಿದರು. ಸರಿಯಾಗಿ ನೋಡಿದರೆ ಭಾರತಕ್ಕೆ ಇದೇನು ದೊಡ್ಡ ವಿಚಾರವಾಗಿರಲಿಲ್ಲ ಶಿವಾಜಿಯ ಕಾಲದಲ್ಲಿ ಹಡಗು ಹಾಗು ಬಂದರು ವಿಚಾರದಲ್ಲಿ ಭಾರತ ಬಹಳಷ್ಟು ಮುಂದುವರಿದಿತ್ತು

ಇದಕ್ಕಿಂತಲೂ ಹಿಂದೆ ಹೋದರೆ ದ್ವಾಪರದ ಶ್ರೀ ಕೃಷ್ಣನ ಕಾಲದಲ್ಲಿಯೇ ದ್ವಾರಕೆಯಲ್ಲಿ ಕೃಷ್ಣ ಹಾಗೂ ಯಾದವರ ಆರ್ಥಿಕ ವಿಚಾರದಲ್ಲಿ ಬಂದರು ಪ್ರಮುಖ ಪಾತ್ರ ವಹಿಸಿತ್ತು. ಆದರೂ ಕೂಡ ಪರಕೀಯರ ಆಕ್ರಮಣಕ್ಕೆ ತುತ್ತಾಗಿ ಭಾರತದ ಅದೆಷ್ಟು ಸಂಪತ್ತುಗಳು ಹಾಗೂ ವ್ಯವಹಾರಗಳು ಕಡಿದುಕೊಂಡ ಪರಿಣಾಮವಾಗಿ ಇತ್ತೀಚೆಗೆ ಈ ಸಾಧನೆ ಸಾಧಿಸಲು ಸಾಧ್ಯವಾದದ್ದು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಉದಯ್ ಶೆಟ್ಟಿ ಮುನಿಯಾಲು ಇವರ 52ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು.

ಶ್ರೀ ಉದಯ್ ಶೆಟ್ಟಿ ಮುನಿಯಾಲು ಇವರ 52ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು.

ಬಡಗುತಿಟ್ಟು ಯಕ್ಷಗಾನ ತರಗತಿ ಪ್ರಾರಂಭ.

ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಗುರುಗಳ ಮಾರ್ಗದರ್ಶನದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ಬಡಗುತಿಟ್ಟು ಯಕ್ಷಗಾನ ತರಗತಿ ಆರಂಭವಾಗಿದೆ.

ಸ್ಕೂಟಿ ಅಪಘಾತ: ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಮೃತ

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಗುವಿಗೆ ಐಸ್ ಕ್ರೀಂ ತರಲು ಹೊರಟಿದ್ದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷನೊಬ್ಬ, ಸ್ಕೂಟಿಯು ನಿಯಂತ್ರಣ ತಪ್ಪಿ ಸೇತುವೆಯಿಂದ ಹೊಳೆಗೆ ಬಿದ್ದು ದುರ್ಘಟನೆಯಲ್ಲಿ ಮೃತಪಟ್ಟ ದುಃಖದ ಘಟನೆ

ಕರ್ನಾಟಕದ 15+ ಜಿಲ್ಲೆಗಳಿಗೆ ಗುಡುಗು-ಮಿಂಚು ಸಹಿತ ಮಳೆ

ಕರ್ನಾಟಕದಲ್ಲಿ ಮಳೆಗಾಲದ ಸಂಭವವಿದೆ. ಜೂನ್ 11ರಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವ ಸಾಧ್ಯತೆ ಇದೆ