spot_img

ದಿನ ವಿಶೇಷ – ನರಸಿಂಹ ಜಯಂತಿ

Date:

spot_img

ನರಸಿಂಹ ಜಯಂತಿ

ಉಗ್ರಂ ವೀರಂ ಮಹಾ-ವಿಷ್ಣುಂ
ಜ್ವಲಂತಂ ಸರ್ವತೋ ಮುಖಮ್
ನೃಸಿಂಹಂ ಭೀಷಣಂ ಭದ್ರಂ
ಮೃತ್ಯು0 ಮೃತ್ಯುಂ ನಮಾಮ್ಯಹಮ್ ॥

ಹಿರಣ್ಯಕಶ್ಯಪುವಿನ ಅಹಂಕಾರವನ್ನು ಸಂಹಾರ ಮಾಡಲು ಉದಿಸಿ ಬಂದ ಭಗವಂತನ ದಿವ್ಯ ರೂಪ ನರಸಿಂಹ ರೂಪ. ತನಗೆ ಮರಣ ಬರಲೇಬಾರದು ಎನ್ನುವ ಉದ್ದೇಶದಿಂದ ಹಲವಾರು ವರಗಳನ್ನು ಸೇರಿಸಿ ಮರಣ ಬಾರದಂತಹ ವರವನ್ನು ಪಡೆದುಕೊಂಡವ ಹಿರಣ್ಯಕಶ್ಯಪು. ಅದನ್ನು ಭೇದಿಸಿ ಆತನಿಗೆ ಮರಣವನ್ನು ತರುವ ಮೂಲಕ ದೇವತೆಗಳ ವರವನ್ನು ಸಾಧ್ಯವಾಗಿಸಿದ ದಿವ್ಯಮೂರ್ತಿ ನರಸಿಂಹ ರೂಪ. ಅಹಂಕಾರಕ್ಕೆ ಕೊನೆ ಇರುತ್ತದೆ ಎನ್ನುವುದನ್ನು ತೋರಿಸಿದ್ದಲ್ಲದೆ ಭಗವಂತನ ಸಂಕಲ್ಪಕ್ಕೆ ಅಭೇಧ್ಯವಾದದ್ದು ಯಾವುದು ಇಲ್ಲ ಎಂದು ಕೂಡ ಜಗತ್ತಿಗೆ ತೋರಿಸಿಕೊಟ್ಟ. ಶತ್ರು ಸಂಹಾರಕ್ಕೆ ನರಸಿಂಹ ರೂಪದಷ್ಟು ಪ್ರಖರವಾದ ಮತ್ತೊಂದು ರೂಪವಿಲ್ಲ.

ಉಗ್ರತೆಯ ಹಾಗೂ ಜ್ವಲಿಸುವ ಅಗ್ನಿಗೆ ಸಮಾನವಾದ, ಶತ್ರುಗಳಿಗೆ ಭೀಕರವಾದ ಭಯಂಕರವಾದ ರೂಪ ನರಸಿಂಹ ರೂಪ. ಅಂತಹಾ ನರಸಿಂಹ ರೂಪ ಪ್ರಾದುರ್ಭವಿಸಿದ ದಿನ, ಇವತ್ತು ನರಸಿಂಹ ಜಯಂತಿ. ಈಗ ಭಾರತವು ಕೂಡ ಶತ್ರುಗಳ ಕಾಟಕ್ಕೆ ಬಲಿಯಾಗಿದೆ.ಇಲ್ಲಿ ಆಂತರಿಕ ಶತ್ರುಗಳು ಹಾಗೂ ಬಾಹ್ಯದಲ್ಲೂ ಶತ್ರುಗಳು ತುಂಬಿ ತುಳುಕಾಡುತ್ತಿದ್ದಾರೆ. ಅಂತಹ ಶತ್ರುಗಳು ನರಸಿಂಹ ಸ್ಮರಣೆ ಮಾತ್ರದಿಂದಲಿ ನಾಶವಾಗಬೇಕು. ಈ ದೇಶಕ್ಕೆ ಈ ದೇಶದ ಸಂಸ್ಕೃತಿಗೆ ಈ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವ ಎಲ್ಲಾ ಮತಾಂಧ ಜಿಹಾದಿಗಳು ಕೂಡ ನರಸಿಂಹನ ಮೂರನೇ ಕಣ್ಣಿಗೆ ಪ್ರಸ್ತವಾಗಬೇಕು ಎಂದು ನಾವೆಲ್ಲರೂ ಒಕ್ಕೊರೊಳಿನಿಂದ ಪ್ರಾರ್ಥಿಸೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.

ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಇಂದಿನಿಂದ ಆರಂಭಗೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆ

ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕೆಂದು ಶ್ರೀ ಪುತ್ತಿಗೆ ಮಠ , ಅರ್ಚಕರು ಮತ್ತು ಊರಿನ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಇಂದು ದಿನಾಂಕ 25.07.2025ರಂದು ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.