spot_img

ದಿನ ವಿಶೇಷ – ಕಾರ್ಮಿಕ ದಿನ

Date:

ಕಾರ್ಮಿಕ ದಿನ


1886 ರಲ್ಲಿ ಯುನೈಟೆಡ್ ಸ್ಟೇಟ್ಸ್ ನ ಅತ್ಯಂತ ಕೆಲಸದ ಒತ್ತಡದ ನಿಮಿತ್ತ ಕಾರ್ಮಿಕರು ಪ್ರತಿಭಟನೆಯನ್ನು ಮಾಡಿದರು. ಸರ್ಕಾರದ ಹಾಗೂ ದೊಡ್ಡ ದೊಡ್ಡ ವೈವಾಟು ಉದ್ಯಮಗಳ ವಿರುದ್ಧವಾಗಿ ನಡೆದ ಪ್ರತಿಭಟನೆ ಕೊನೆಗೆ ಮೇ ಒಂದರಂದು ಹಿಂಸಾತ್ಮಕವಾದ ರೂಪವನ್ನು ಪಡೆದುಕೊಂಡು ಸಾವಿರಾರು ಕಾರ್ಮಿಕರು ಸಾವನ್ನಪ್ಪಿದರು. ಈ ದುಃಖದ ನೆನಪಿಗಾಗಿ ಹಾಗೂ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸುವ ಸಲುವಾಗಿ ಅಂತರಾಷ್ಟ್ರೀಯ ಸಮಾಜವಾದಿ ಪಕ್ಷ ಪ್ರಪಂಚದಾದ್ಯಂತ ಈ ದಿವಸವನ್ನು ಕಾರ್ಮಿಕರ ದಿನ ಎನ್ನುವುದಾಗಿ ಘೋಷಿಸಿತು.

1923ರಿಂದ ಭಾರತದಲ್ಲೂ ಈ ದಿವಸವನ್ನು ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರಿಗೆ ನ್ಯಾಯವನ್ನು ಒದಗಿಸುವ ಸಲುವಾಗಿ ಹಾಗೂ ಕಾರ್ಮಿಕರ ಸೇವೆಯ ಶ್ರದ್ಧೆಯ ಪ್ರತೀಕವಾಗಿ ಈ ದಿವಸ ಅವರಿಗೆ ರಜೆ ಘೋಷಿಸಲಾಯಿತು. ಇವತ್ತು ಶಾಲೆಯಿಂದ ಹಿಡಿದು ಎಲ್ಲಾ ಕಡೆಯೂ ಮೇ ಒಂದು ರಜಾದಿನವಾಗಿ ಗುರುತಿಸಲ್ಪಟ್ಟಿದೆ. ನಮ್ಮ ಎಲ್ಲಾ ಉದ್ಯಮಗಳ ಯಶಸ್ಸಿಗೂ ಕಾರ್ಮಿಕರ ಶ್ರಮ ಹಾಗೂ ಶ್ರದ್ಧೆ ಅತ್ಯಂತ ಪ್ರಧಾನವಾದದ್ದು. ಆದ್ದರಿಂದ ಅವರಿಗೆ ಗೌರವ ಕೊಡಬೇಕಾದದ್ದು ಮಾನವೀಯತೆಯ ಪ್ರಥಮ ಹೆಜ್ಜೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ವಕೀಲ್ ಜಗದೀಶ್ 93 ದಿನಗಳ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ

 ವಿವಾದಾತ್ಮಕ ವಕೀಲ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಅವರು 93 ದಿನಗಳ ಕಾರಾಗೃಹ ವಾಸದ ನಂತರ ಜಾಮೀನು ಮಂಜೂರಾಗಿ ಬಿಡುಗಡೆಯಾಗಿದ್ದಾರೆ

ಫಾಲೋವರ್ಸ್ ಕುಸಿತದಿಂದ ಆತಂಕ… ಇನ್ಸ್ಟಾಗ್ರಾಮ್ ಸ್ಟಾರ್ ಮಿಶಾ ಆತ್ಮಹತ್ಯೆ!

ಇನ್ಸ್ಟಾಗ್ರಾಮ್ ಖ್ಯಾತಿ ಮತ್ತು ಯುವ ಕಂಟೆಂಟ್ ಕ್ರಿಯೇಟರ್ ಮಿಶಾ ಅಗ್ರವಾಲ್ (ವಯಸ್ಸು 24) ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಹಿಂದೆ ಸೋಶಿಯಲ್ ಮೀಡಿಯಾದ 'ಫಾಲೋವರ್ಸ್ ಕುಸಿತ' ಕಾರಣವೆಂದು ಕುಟುಂಬವು ಬಹಿರಂಗಪಡಿಸಿದೆ

ಕಾರ್ಕಳ ಪೆರ್ವಾಜೆಯಲ್ಲಿ ಚಿರತೆಯ ಸಂಚಾರ : ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಮನವಿ

ಉಡುಪಿ ಜಿಲ್ಲೆಯ ಕಾರ್ಕಳದ ಪೆರ್ವಾಜೆ ಪ್ರದೇಶದಲ್ಲಿ ಗಂಗಾ ಪ್ಯಾರಡೈಸ್ ಬಳಿ ನಿನ್ನೆ ರಾತ್ರಿ ಸುಮಾರು 9.15ರ ಸುಮಾರಿಗೆ ಚಿರತೆಯೊಂದು ರಸ್ತೆಯಿಂದ ಕಾಡಿನತ್ತ ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ಮಣಿಪಾಲ: ಹೊಸ KSRTC ಬಸ್‌ಗಳು ಬರಲಿವೆ; ಸಾರಿಗೆ ಸೌಲಭ್ಯ ಸುಧಾರಿಸಲು ಭರವಸೆ

ರಾಜ್ಯ ಸರಕಾರದಿಂದ ಮಂಗಳೂರು ವಿಭಾಗಕ್ಕೆ 100 ಹೊಸ ಬಸ್ಗಳನ್ನು ಶೀಘ್ರವೇ ನೀಡಲಾಗುವುದು. ಇವುಗಳಲ್ಲಿ 40 ಬಸ್ಗಳು ಉಡುಪಿ ಜಿಲ್ಲೆಗೆ ಬರಲಿವೆ.