spot_img

ದಿನ ವಿಶೇಷ – ದಮನಕ ಚತುರ್ದಶಿ

Date:

ದಮನಕ ಚತುರ್ದಶಿ

ಚೈತ್ರ ಮಾಸದ 14ನೆಯ ದಿವಸವನ್ನು ದಮನಕ ಚತುರ್ದಶಿ ಎಂದು ಆಚರಿಸುತ್ತಾರೆ. ದಮನಕ ಎಂದರೆ ವಿಷ್ಣುವಿನ ಹೆಸರು. ನಮ್ಮೊಳಗಿನ ಎಲ್ಲಾ ದೋಷವನ್ನು ನಾಶ ಮಾಡುವವ ಎನ್ನುವ ಅನುಸಂಧಾನದಲ್ಲಿ ಈ ಹೆಸರಿನಿಂದ ಭಗವಾನ್ ಮಹಾವಿಷ್ಣುವನ್ನು ಮಹಾರಾಷ್ಟ್ರ ಒರಿಸ್ಸಾ ಗುಜರಾತ್ ಇತ್ಯಾದಿ ರಾಜ್ಯಗಳಲ್ಲಿ ಈ ದಿವಸದ ಸಂಶಯಕಾಲದಲ್ಲಿ ವಿಶೇಷವಾಗಿ ಆರಾಧಿಸುತ್ತಾರೆ.

ಇನ್ನು ಕೆಲವು ಕಡೆ ಜಗನ್ಮಾತೆ ಹಿಂಗುಲಾಂಬಿಕೆಯನ್ನು ಕೂಡ ಈ ದಿವಸ ಅಗ್ನಿಯ ಮೂಲಕವಾಗಿ ಆರಾಧಿಸುವ ಪದ್ಧತಿ ಇದೆ. ಅಗ್ನಿ ವಸ್ತುಗಳನ್ನು ಸುಡುವಂತೆ, ನಮ್ಮೊಳಗಿನ ಬೇಡದ ವಿಚಾರಗಳನ್ನೆಲ್ಲ ಅಗ್ನಿ ಸುಟ್ಟು ಹಾಕಲಿ ಎನ್ನುವ ಉದ್ದೇಶವಷ್ಟೇ. ಅದೇನೇ ಇರಲಿ ಆರಾಧನೆ ಅಲ್ಲದೆ ಕೇವಲ ವಿಚಾರಧಾರೆಯಿಂದಲೂ ಭಗವಂತ ನಮ್ಮನ್ನು ಅನುಗ್ರಹಿಸುತ್ತಾನೆ ಆದ್ದರಿಂದ ನಮ್ಮಲ್ಲಿ ಅಷ್ಟಾಗಿ ಆಚರಣೆಯಲ್ಲಿಲ್ಲದ ಈ ವಿಚಾರವನ್ನು ತಿಳಿದುಕೊಂಡಾದರೂ ಭಗವಂತನ ಅನುಗ್ರಹದಿಂದ ನಾವು ಪಾಪ ವಿಮುಕ್ತರಾಗೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಜನ್ಮದಿನ

ಈ ದಿನವನ್ನು ಅವರ ಸೇವೆ ಹಾಗೂ ಯೋಗದ ಆಳವಾದ ಪ್ರವಾಹವನ್ನು ನೆನಪಿಸಿಕೊಳ್ಳುವ ದಿನವಾಗಿ ಗುರುತಿಸಲಾಗಿದೆ.

ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ: 15 ಕೋಟಿ ರೂಪಾಯಿ ಖರ್ಚು

ಸತತ 18 ವರ್ಷಗಳ ನಿರೀಕ್ಷೆಯ ನಂತರ ತಂಡವು ಈ ಬಾರಿ ಚಾಂಪಿಯನ್‌ಶಿಪ್‌ ಗೆದ್ದಿದ್ದು, ಅಭಿಮಾನಿಗಳು ಮುಕ್ತಾಯದಿಂದ ಸಂಭ್ರಮಿಸಿದರು

ರಾಮ ಮಂದಿರಕ್ಕೆ 11 ಕಿರೀಟಗಳು ಮತ್ತು ಬಂಗಾರದ ಬಿಲ್ಲು-ಬಾಣಗಳು

11 ಕಿರೀಟಗಳು, ಚಿನ್ನದ ಬಿಲ್ಲು-ಬಾಣಗಳು ಮತ್ತು ಇತರ ಬಹುಮೂಲ್ಯ ಆಭರಣಗಳನ್ನು ದಾನ ಮಾಡಿದ್ದಾರೆ.

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.