spot_img

ದಿನ ವಿಶೇಷ – ಅಡಾಲ್ಫ್ ಹಿಟ್ಲರ್

Date:

ಅಡಾಲ್ಫ್ ಹಿಟ್ಲರ್

ಇತಿಹಾಸದಲ್ಲಿ ಗುರುತಿಸಲ್ಪಟ್ಟ ದುರಂತ ಖಳನಾಯಕರಲ್ಲಿ ಹಿಟ್ಲರ್ ಕೂಡ ಒಬ್ಬ. ಯಾವ ಕಾಲಕ್ಕೂ ಇಂತಹ ಮಗ ಹುಟ್ಟಬಾರದು ಎನ್ನುವಷ್ಟರ ಮಟ್ಟಿಗೆ ತನ್ನನ್ನು ಗುರುತಿಸಿಕೊಂಡವ. ಈತ 1889ರ ಏಪ್ರಿಲ್ 20 ರಂದು ಈಗಿನ ಆಸ್ಟ್ರಿಯಾದಲ್ಲಿ ಹುಟ್ಟಿದ. ಗುಡಿಸಲು ಎನ್ನುವ ಅರ್ಥದಲ್ಲಿ ಜರ್ಮನ್ ಭಾಷೆಯಲ್ಲಿ ಹಟ್ಲರ್ ಎನ್ನುವ ಶಬ್ದವಿದೆ. ಆ ಮೂಲಕ ಅಲ್ಲಿರುವ ಎನ್ನುವ ಅರ್ಥದಲ್ಲಿ ಹಿಟ್ಲರ್ ಎನ್ನುವ ಹೆಸರು. ತನ್ನ ಮತಾಂಧತೆಯ ಪ್ರತೀಕವಾಗಿ ಯಹೂದಿಗಳನ್ನು ಸಾರ್ವತ್ರಿಕವಾಗಿ ಕೊಲ್ಲುಸುತ್ತಿದ್ದವ. ಸುಮಾರು ಐದಾರು ಯುದ್ಧಗಳನ್ನು ಮಾಡಿದ್ದಲ್ಲದೆ 11 ಮಿಲಿಯನ್ ಅಷ್ಟು ಜನರನ್ನು ಯುದ್ಧವಿಲ್ಲದೆ ಉಪವಾಸ ಹಾಕಿ ಕೊಂದಿದ್ದಾನೆ. ಇಂತಹ ಪರಮ ಪಾತಕಿ ಕೂಡ ತನ್ನ ಕೊನೆಯ ಕಾಲದಲ್ಲಿ ಸಸ್ಯಹಾರವನ್ನು ತಿನ್ನುತ್ತಿದ್ದನು.

1949 ಏಪ್ರಿಲ್ 29ರಂದು ಮುಂಚಿನ ದಿವಸ ಮದುವೆಯಾದ ಸಂಗಾತಿಯೊಂದಿಗೆ ಪಾಪಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಕೊನೆಗೆ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ತನ್ನ ಕೊನೆಯ ಕಾಲದಲ್ಲಿ ಬ್ರಿಟಿಷರಿಂದ ಭಾರತದ ವಿಮೋಚನೆಗಾಗಿ ಸುಭಾಷ್ ಚಂದ್ರ ಬೋಸರೊಂದಿಗೆ ಕೈಗೂಡಿಸಿದ್ದನ್ನು ಇತಿಹಾಸ ದಾಖಲಿಸಿದೆ. ಆದರೆ ಎರಡನೇ ಮಹಾಯುದ್ಧ ಏರ್ಪಟ್ಟ ಕಾರಣ ಅದು ಕೈಗೂಡಲಿಲ್ಲ. ಹೊಟ್ಟೆಯಲ್ಲಿ ಆ ಯುದ್ಧದ ಕೊನೆಯ ಭಾಗದಲ್ಲಿ ತಾನೇ ತನ್ನನ್ನು ಕೊಂದುಕೊಂಡ. ಆದ್ದರಿಂದ ಬೋಸರ ಯೋಚನೆ ವಿಫಲವಾಯಿತು. ಬ್ರಿಟಿಷರ ದ್ವೇಷಿಯಾದ ಈತ ಬದುಕಿದ್ದಿದ್ದರೆ ಭಾರತದ ಪಾಲಿಗೆ ಲಾಭವಾಗುತ್ತಿತ್ತೋ ಏನೋ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.