spot_img

ಹವಾಮಾನಕ್ಕೆ ಅನುಗುಣವಾದ 25 ವಿಧದ ಮಜ್ಜಿಗೆ! ಧನ್ವಂತರಿ ಮಜ್ಜಿಗೆ ಜೋಡುರಸ್ತೆಯಲ್ಲಿ

Date:

spot_img

ಭೂಲೋಕದ ಅಮೃತವೆಂದೇ ಹೆಸರುವಾಸಿಯಾದ ಮಜ್ಜಿಗೆ ಈಗ ಆರೋಗ್ಯಕರ “ ಧನ್ವಂತರಿ ಮಜ್ಜಿಗೆ“ಯಾಗಿ ನಮ್ಮ ಜೋಡುರಸ್ತೆಯಲ್ಲಿ ದಿನಾಂಕ 06.04.2025 ರಂದು ಪ್ರಾರಂಭಗೊಳ್ಳಲಿದೆ. ಹವಾಮಾನಕ್ಕೆ ಅನುಗುಣವಾಗಿ ಆರೋಗ್ಯಕರ ಮಜ್ಜಿಗೆ 25 ವಿಧವಾಗಿ ತಯಾರಿಸಲಾಗುವುದು. ಈ ಮಜ್ಜಿಗೆಯು ಶೀತ, ಪಿತ್ತ,ವಾಯು,ಉಷ್ಣ, ಇನ್ನೂ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ . ಹಾಗೂ ಹ್ಯಾಂಗವರ್ ಮಜ್ಜಿಗೆ ಮತ್ತು ಬ್ರಾಹ್ಮೀ ಮಜ್ಜಿಗೆಯೂ ಲಭ್ಯವಿರುವುದು. ಯಾವುದೇ ಅಡ್ಡ ಪರಿಣಾಮವಿಲ್ಲದೇ ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯ ವೃದ್ಧಿಗೂ ಸಹಕರಿಸುತ್ತದೆ. ಹಾಗಾಗಿ ಆರೋಗ್ಯಕರವಾದ “ಧನ್ವಂತರಿ ಮಜ್ಜಿಗೆ” ಬಳಸಿ ಆರೋಗ್ಯ ಹೆಚ್ಚಿಸಿ. ಸ್ಥಳ : ವೃಂದಾ ಪೂಜಾ ಸಾಮಗ್ರಿ ಬಳಿ, ಜೋಡುರಸ್ತೆ ಕಾರ್ಕಳ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ

ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾದ ದಿನ ಆಗಸ್ಟ್ 5, 2020. ಈ ದಿನ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು

UPI ಕ್ರಾಂತಿ: ಪಿನ್ ನಮೂದು ಇಲ್ಲದೆ ಬಯೋಮೆಟ್ರಿಕ್ ಪಾವತಿ; NPCI ಸಿದ್ಧತೆ!

ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ UPI, ಈಗ ಮತ್ತೊಂದು ದೊಡ್ಡ ಹೆಜ್ಜೆಗೆ ಸಿದ್ಧವಾಗಿದೆ.

ಚಾಮರಾಜನಗರದಲ್ಲಿ ದುರಂತ: ಹಣ್ಣು ಎಂದು ವಿಷದ ಕಾಯಿ ತಿಂದ 12 ಮಕ್ಕಳು ಆಸ್ಪತ್ರೆಗೆ ದಾಖಲು!

ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಹಣ್ಣು ಎಂದು ತಿಳಿದು ವಿಷದ ಕಾಯಿ ತಿಂದಿದ್ದರಿಂದ 12 ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಸೌದಿ ಅರೇಬಿಯಾದಲ್ಲಿ ಒಂದೇ ದಿನ 8 ಜನರಿಗೆ ಮರಣದಂಡನೆ

ಸೌದಿ ಅರೇಬಿಯಾದಲ್ಲಿ ಶನಿವಾರ ಒಂದೇ ದಿನ 8 ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಇದು ದೇಶದ ಇತಿಹಾಸದಲ್ಲೇ ಒಂದೇ ದಿನದಲ್ಲಿ ನೀಡಿದ ಅತಿ ಹೆಚ್ಚು ಶಿಕ್ಷೆಯಾಗಿದೆ.