spot_img

ಆಮಲಕಿ ಏಕಾದಶಿ

Date:

ಚಿತ್ರರಥ ಎನ್ನುವ ರಾಜ ಏಕಾದಶಿಯ ದಿವಸ ನದಿಯ ದಂಡೆಯಲ್ಲಿರುವ ನೆಲ್ಲಿಕಾಯಿಯ ಮರದ ಕೆಳಗೆ ತನ್ನವರನ್ನು ಹಾಗೆಯೇ ಬೇಟೆಗಾರರನ್ನು ಕೂಡ ಕೂಡಿಕೊಂಡು ಏಕಾದಶಿ ವ್ರತದ ಆಚರಣೆಯನ್ನು ಧ್ಯಾನ ಪ್ರವಚನಗಳ ಮೂಲಕ ನಡೆಸಿದನು. ಈ ಪುಣ್ಯದ ಕಾರಣದಿಂದ ಆತ ವಸುರಥ ಎನ್ನುವ ಅಭಿಧಾನದಿಂದ ಪುನರ್ಜನ್ಮವನ್ನು ಪಡೆದು ಕೀರ್ತಿವಂತನಾಗುತ್ತಾನೆ. ಆದ್ದರಿಂದ ಈ ಏಕಾದಶಿಗೆ ಆಮಲಕಿ ಏಕಾದಶಿ ಎಂದು ಕರೆಯುವುದು.

ನೆಲ್ಲಿಕಾಯಿ ತಿನ್ನುವಾಗ ಹುಳಿಯಾಗಿದ್ದರೂ ಕೂಡ ಆಮೇಲೆ ಕುಡಿದ ನೀರು ಸಿಹಿಯಾಗಿರುವುದನ್ನು ನಾವು ಅನುಭವಿಸಿದ್ದೇವೆಯಲ್ಲವೇ. ನೀರಿಗೆ ಜೀವನ ಎಂದು ಹೆಸರು ಯಾಕೆಂದರೆ ಅದು ನಮಗೆ ಜೀವನವನ್ನು ಕೊಡುತ್ತದೆ. ಹಾಗೆಯೇ ಕರ್ಮ ಕಹಿಯಾಗಿದ್ದರು ಆ ಮೇಲಿನ ಜೀವನ ಸಿಹಿಯಾಗಿರುತ್ತದೆ ಎನ್ನುವ ಸಂದೇಶ ಈ ಏಕಾದಶಿಯ ಮೂಲಕ ಕಾಣುತ್ತೇವೆ. ಉಪವಾಸ ನಮ್ಮೆಲ್ಲಾ ದೋಷಗಳನ್ನು ದೂರವಾಗಿಸುತ್ತದೆ. ಈ ದಿನದ ಗೋವಿಂದರೂಪಿ ಭಗವಂತನನ್ನು ನಮಗೆ ಹತ್ತಿರವಾಗಿಸುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಮಹಾರಾಜ ಕರ್ಣಿ ಸಿಂಗ್

ಬಿಕನೆರ್ ನ ರಾಜ ವಂಶಸ್ಥ ಮಹಾರಾಜ ಸಾಧುಲ್ ಸಿಂಗ್ ದಂಪತಿಗಳಿಗೆ 1924 ಎಪ್ರಿಲ್ 21ರಂದು ಕರ್ನಿ ಸಿಂಗ್ ಜನಿಸಿದರು.

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ