spot_img

ದಿನ ವಿಶೇಷ – ಕಾರ್ಲ್ ಮಾರ್ಕ್ಸ್

Date:

spot_img

ಕಾರ್ಲ್ ಮಾರ್ಕ್ಸ್

ಬುದ್ಧಿಜೀವಿಗಳು ಮಾತೆತ್ತಿದರೆ ಸಾಕು, ಎಡಪಂಥೀಯವಾದ ಅಥವಾ ಮಾರ್ಕ್ಸ್ ವಾದ ಎನ್ನುವ ಮಾತನ್ನು ಹೇಳುತ್ತಾರೆ. ಸರ್ವೇಸಾಧಾರಣ ಎಲ್ಲರೂ ಕೇಳಿರುತ್ತೀರಿ. ಇದಕ್ಕೆ ಮೂಲ ಪುರುಷನಾದ ಕಾಲ್ ಮಾರ್ಕ್ಸ್ ಹುಟ್ಟಿದ್ದು 1818 ಮೇ 5 ರಂದು. ಇವರು ಹುಟ್ಟಿದ ಕೆಲವೇ ವರ್ಷದಲ್ಲಿ ಇವರ ಇಡೀ ಕುಟುಂಬ ಕ್ರೈಸ್ತ ಮತಕ್ಕೆ ಮತಾಂತರವಾಯಿತು. ಅಲ್ಲಿಂದ ಕಟ್ಟಾ ಕ್ರೈಸ್ತನಾಗಿ ಸಮತಾವಾದ ಎನ್ನುವ ಹೊಸ ಚಿಂತನೆ ಎಂದು ಕೊಟ್ಟರು. ಬಾಬು ಯಾವುದನ್ನು ಇವತ್ತು ಕಮ್ಯುನಿಸ್ಟ್ ಸಿದ್ದಾಂತ ಎಂದು ಕರೆಯುತ್ತೇವೆಯೋ ಅದರ ಪ್ರಾರಂಭವನ್ನು ಮಾಡಿದವ ಈ ಮಹನೀಯ. ಆದ್ದರಿಂದಲೇ ನಾವು ಒಂದು ವಿಚಾರವನ್ನು ತಿಳಿದುಕೊಳ್ಳಬಹುದು.

ಆ ಕಾಲದಲ್ಲಿ ವಿದೇಶದಲ್ಲಿ ಅದೆಷ್ಟರ ಮಟ್ಟಿಗೆ ಅಸಮತೋಲನಗಳು ತಾಂಡವ ಮಾಡುತ್ತಿದ್ದವು ಎನ್ನುವುದನ್ನು ಇದರ ಸೃಷ್ಟಿಯಿಂದಲೇ ನಾವು ಕಂಡುಕೊಳ್ಳಬಹುದು. ಈ ಕಾಲ್ ಮಾರ್ಕ್ಸ್ ಬಹಳ ಬುದ್ಧಿವಂತ ಹಾಗೂ ತುಂಬಾ ಅಧ್ಯಯನಶೀಲತೆಯುಳ್ಳವನಾಗಿದ್ದ. ಹಲವಾರು ಭಾಷೆಗಳನ್ನು ಬಲ್ಲವನಾಗಿದ್ದ. ಈತ ಬರೆದ ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್ ಎನ್ನುವ ಗ್ರಂಥ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಅದೇನೆ ಇರಲಿ ಈತನಿಂದ ಸ್ಥಾಪಿಸಲ್ಪಟ್ಟಂತಹ ಈ ಸಿದ್ಧಾಂತ ಭಾರತದಲ್ಲಂತೂ ಅಗತ್ಯವಿಲ್ಲದೆ ಚಾಲ್ತಿಯಲ್ಲಿದ್ದುಕೊಂಡು ತುಂಬಾ ಉಪದ್ರಕಾರಿಯಾಗಿರುವುದಂತೂ ಸತ್ಯ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.

ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಇಂದಿನಿಂದ ಆರಂಭಗೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆ

ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕೆಂದು ಶ್ರೀ ಪುತ್ತಿಗೆ ಮಠ , ಅರ್ಚಕರು ಮತ್ತು ಊರಿನ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಇಂದು ದಿನಾಂಕ 25.07.2025ರಂದು ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.