spot_img

ನವ ಪಂಚಮ ಯೋಗದ ಪ್ರಭಾವ: ಯಾವ ರಾಶಿಗಳಿಗೆ ಶುಭ, ಯಾವ ರಾಶಿಗಳಿಗೆ ಅಶುಭ?

Date:

spot_img

ಇಂದಿನ ದಿನ ನಿಮ್ಮ ಸಂಬಂಧಗಳನ್ನು ಸೂಕ್ಷ್ಮತೆಯಿಂದ ಮತ್ತು ತಾರ್ಕಿಕತೆಯಿಂದ ನಿಭಾಯಿಸುವ ಅಗತ್ಯವಿದೆ. ಸಂಬಂಧಗಳನ್ನು ಸಮತೋಲನದಲ್ಲಿರಿಸಲು ಕೆಲವು ತಿದ್ದುಗೋಳಿಗಳು ಅಗತ್ಯವಾಗಬಹುದು. ಕುಟುಂಬ ಸದಸ್ಯರು ಮತ್ತು ಹತ್ತಿರದ ಸ್ನೇಹಿತರೊಂದಿಗೆ ಉತ್ತಮ ಸಂವಹನ ಸ್ಥಾಪಿಸಲು ಕಸರತ್ತು ಮಾಡಿ. ನಿಮ್ಮ ಆಲೋಚನೆಗಳು ಸರಿಯಾದ ಮಾರ್ಗದಲ್ಲಿವೆ, ಅವುಗಳನ್ನು ಕಾರ್ಯಗತಗೊಳಿಸಲು ಇದು ಉತ್ತಮ ಸಮಯ.

ವೃಷಭ:
ಇಂದು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಸಾಕಷ್ಟು ಅವಕಾಶಗಳು ಲಭಿಸುತ್ತವೆ. ಹೊಸ ಸಾಧನೆಗಳಿಂದ ನಿಮ್ಮ ಹೆಸರು ಮತ್ತು ಗೌರವ ಹೆಚ್ಚುತ್ತದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು. ಮಾತಿನಲ್ಲಿ ಸಿಹಿ, ಕಾರ್ಯವೈಖರಿಯಲ್ಲಿ ಶ್ರದ್ಧೆ ಇರುತ್ತದೆ. ಶಕ್ತಿ ಮತ್ತು ಉತ್ಸಾಹ ತುಂಬಿದ ದಿನವಾಗಿದೆ. ಕುಟುಂಬ ಜೀವನದಲ್ಲಿ ಶಾಂತಿ, ಪ್ರೀತಿ, ಮತ್ತು ಸಂತೋಷವೂ ಇರಲಿದೆ. ಆದಾಗ್ಯೂ, ಆದಾಯದಲ್ಲಿ ಸ್ವಲ್ಪ ಕುಸಿತವಾಗಬಹುದು, ಮತ್ತು ವೆಚ್ಚಗಳು ಏರಬಹುದು. ಆದ್ದರಿಂದ ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರುವುದೇ ಉತ್ತಮ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸಗಣಿ ಕೈಗಳಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಿತ್ಯಾ ಮೆನನ್: ಆಶ್ಚರ್ಯಕರ ಘಟನೆ ಬಿಚ್ಚಿಟ್ಟ ನಟಿ!

ಕನ್ನಡದಲ್ಲಿ 'ಜೋಶ್', 'ಮೈನಾ', 'ಕೋಟಿಗೊಬ್ಬ 2' ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ನಿತ್ಯಾ, ಇತ್ತೀಚೆಗೆ ತಮ್ಮ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಹಿಂದಿನ ದಿನ ನಡೆದ ಅಚ್ಚರಿಯ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತ: ವಾಹನ ಸಂಚಾರ ಸ್ಥಗಿತ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಇಂದು (ಗುರುವಾರ, ಜುಲೈ 17) ಬೆಳಿಗ್ಗೆ ಹೆದ್ದಾರಿ ಬದಿಯ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ದಿನ ವಿಶೇಷ – ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನ

ಈ ದಿನವು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ, ಶಾಂತಿಯ ಸಂಕೇತ, ಮತ್ತು ನೋಬೆಲ್ ಪ್ರಶಸ್ತಿ ವಿಜೇತ ನೆಲ್ಸನ್ ಮಂಡೇಲಾ ಅವರ ಜನ್ಮದಿನವಾಗಿದೆ

ಕಾರ್ಕಳ ಶಾಸಕ ಸುನಿಲ್ ಕುಮಾರ್ ತಂದೆ, ಹಿರಿಯ ಶಿಕ್ಷಣತಜ್ಞ ಎಂ.ಕೆ. ವಾಸುದೇವ ಇನ್ನಿಲ್ಲ

ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಪಿತೃ ವಿಯೋಗವಾಗಿದೆ. ಅವರ ತಂದೆ, ಎಂ.ಕೆ. ವಾಸುದೇವ (87) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (ಜುಲೈ 17, 2025) ಬೆಳಗ್ಗೆ ನಿಧನರಾಗಿದ್ದಾರೆ.