
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಆಡಳಿತಾವಧಿಯ 2ನೇ ಸಂಪೂರ್ಣ ಬಜೆಟ್ ಮಂಡನೆಯಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ನಲ್ಲಿ ಕರ್ನಾಟಕದ ಅನೇಕ ಮಹತ್ವದ ಯೋಜನೆಗಳಿಗೆ ಭಾರೀ ಅನುದಾನ ಘೋಷಿಸಲಾಗಿದೆ.
ಕರ್ನಾಟಕಕ್ಕೆ ಬಜೆಟ್ನಲ್ಲಿ ಲಭಿಸಿದ ಅನುದಾನ:
✅ ಗದಗ – ವಾಡಿ ರೈಲ್ವೆ ಮಾರ್ಗ: ₹549 ಕೋಟಿ
✅ ತುಮಕೂರು – ಚಿತ್ರದುರ್ಗ – ದಾವಣಗೆರೆ ರೈಲ್ವೆ ಮಾರ್ಗ: ₹549 ಕೋಟಿ
✅ ರಾಯದುರ್ಗ – ಕಲ್ಯಾಣದುರ್ಗ – ತುಮಕೂರು ರೈಲ್ವೆ ಮಾರ್ಗ: ₹434 ಕೋಟಿ
✅ ಬಾಗಲಕೋಟೆ – ಕುಡಚಿ ರೈಲ್ವೆ ಮಾರ್ಗ: ₹428 ಕೋಟಿ
✅ ಬೆಂಗಳೂರು – ವೈಟ್ಫೀಲ್ಡ್ – ಕೆಆರ್ ಪುರಂ ರೈಲ್ವೆ ಮಾರ್ಗ: ₹357 ಕೋಟಿ
✅ ದೌಂಡ್ – ಕಲಬುರಗಿ ರೈಲ್ವೆ ಮಾರ್ಗ ವಿದ್ಯುದ್ದೀಕರಣ: ₹84 ಕೋಟಿ
✅ ರಾಮನಗರ – ಮೈಸೂರು ರೈಲ್ವೆ ಮಾರ್ಗ ವಿದ್ಯುದ್ದೀಕರಣ: ₹10 ಕೋಟಿ
✅ ಬೆಂಗಳೂರು ಐಐಎಸ್ಸಿ ಅಭಿವೃದ್ಧಿಗೆ ಪ್ರಾಧಾನ್ಯತೆ