spot_img

ಉಡುಪಿ: ಪರ್ಕಳ ಲಾಡ್ಜ್ ವೇಶ್ಯಾವಾಟಿಕೆ ಮೇಲೆ ದಾಳಿ: ಆರೋಪಿ ಶರಣಪ್ಪ ಬಂಧನ, ಮಹಿಳೆ ರಕ್ಷಣೆ

Date:

spot_img

ಉಡುಪಿ: ಪರ್ಕಳ ಬಸ್ ನಿಲ್ದಾಣದ ಹಿಂಭಾಗದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ಜ.19 ರಂದು ದಾಳಿ ನಡೆಸಿ ಆರೋಪಿ ಶರಣಪ್ಪನನ್ನು ಬಂಧಿಸಿದ್ದಾರೆ. ಈ ವೇಳೆ ಅಕ್ರಮ ಲಾಭಕ್ಕಾಗಿ ಮಹಿಳೆಯರನ್ನು ಬಳಸಿ ಬಲವಂತವಾಗಿ ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಮಣಿಪಾಲ ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಮಹಿಳೆಯನ್ನು ರಕ್ಷಿಸಲಾಗಿದ್ದು, ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ವಾಲಿಬಾಲ್‌ನಲ್ಲಿ ಕೊಳಕ್ಕೆ ಇರ್ವತ್ತೂರು ವಿದ್ಯಾರ್ಥಿಗಳ ಅಬ್ಬರ: ತಾಲೂಕು ಮಟ್ಟಕ್ಕೆ ಭರ್ಜರಿ ಎಂಟ್ರಿ

ಕೊಳಕ್ಕೆ ಇರ್ವತ್ತೂರು ಶಾಲೆಯ ಬಾಲಕ-ಬಾಲಕಿಯರ ವಾಲಿಬಾಲ್ ತಂಡಕ್ಕೆ ಪ್ರಥಮ ಸ್ಥಾನ.

ಕಾಶ್ಮೀರದ ಗಡಿಯಲ್ಲಿ ಮತ್ತೊಮ್ಮೆ ಉಗ್ರರ ಕೃತ್ಯ, ಭಾರತೀಯ ಯೋಧನ ಬಲಿದಾನ

ಗಡಿ ನುಸುಳುವಿಕೆ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ; ಓರ್ವ ಯೋಧ ಹುತಾತ್

ಅಮೆರಿಕ ಪ್ರವಾಸಕ್ಕೆ ಮೋದಿ ಸಿದ್ಧತೆ: ಸುಂಕ ಸಮರ ಇತ್ಯರ್ಥಕ್ಕೆ ಟ್ರಂಪ್ ಜೊತೆ ಪ್ರಮುಖ ಮಾತುಕತೆ ಸಾಧ್ಯತೆ

ಅಮೆರಿಕದ ಸುಂಕದ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಟ್ರಂಪ್ ಜೊತೆ ಮಾತುಕತೆ.