spot_img

ಪುತ್ತೂರಿನಲ್ಲಿ ಅಡಿಕೆ ಕಳ್ಳನ ಅನುಮಾನಾಸ್ಪದ ಸಾವು – ದೈವದ ಕಾರಣಿಕವೇ?

Date:

spot_img

ಪುತ್ತೂರು, ಫೆಬ್ರವರಿ. 28 – ದಕ್ಷಿಣ ಕನ್ನಡ ಜಿಲ್ಲೆಯ ದೈವಭಕ್ತಿಯಲ್ಲಿ ಮತ್ತೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಡಿಕೆ ಕದಿಯಲು ಹೋದ ವ್ಯಕ್ತಿ ತೋಟದಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಪುತ್ತೂರು ಪಾಂಗಳಾಯ ಎಂಬಲ್ಲಿ ನಡೆದಿದೆ.

ಸ್ಥಳೀಯರ ಪ್ರಕಾರ, ಮೃತ ವ್ಯಕ್ತಿ ತೋಟಕ್ಕೆ ಅಡಿಕೆ ಕದಿಯಲು ಬಂದಿದ್ದಾಗ ಮರ ಅರ್ಧದಲ್ಲೇ ಮುರಿದು ಬಿದ್ದು ಸಾವನ್ನಪ್ಪಿದ್ದಾನೆ. ಆದರೆ, ಈ ತೋಟ ಪಾಂಗಳಾಯ ಮೂಡಿತ್ತಾಯ ದೈವಸ್ಥಾನದ ಪರಿಸರದಲ್ಲಿ ಇರುವುದರಿಂದ, ಸ್ಥಳೀಯರು ಇದನ್ನು ದೈವದ ಕಾರಣಿಕ ಎಂದು ನಂಬುತ್ತಿದ್ದಾರೆ.

ಇಲ್ಲಿನ ಜನರು ದೈವಗಳ ಆಜ್ಞೆ ಇಲ್ಲದೆ ಯಾವುದನ್ನೂ ಮಾಡುವುದಿಲ್ಲ. ತಪ್ಪು ಮಾಡಿದವರಿಗೆ ದೈವವೇ ಶಿಕ್ಷೆ ವಿಧಿಸುತ್ತವೆ ಎನ್ನುವ ನಂಬಿಕೆ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ, ಕಳ್ಳತನಕ್ಕೆ ಬಂದವನಿಗೆ ದೈವದ ಆಕ್ರೋಶವೇ ಈ ಅನಾಹುತಕ್ಕೆ ಕಾರಣವಾಗಿರಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕುಕ್ಕೆಹಳ್ಳಿ ಬ್ರಹ್ಮರ ಮದಗ ಕೆರೆಯಲ್ಲಿ ಗಿಡ ನಾಟಿ ಕಾರ್ಯಕ್ರಮ: ಪರಿಸರ ಸಂರಕ್ಷಣೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕಿನ ವತಿಯಿಂದ ಕುಕ್ಕೆಹಳ್ಳಿ ಬ್ರಹ್ಮರ ಮದಗ ಕೆರೆಯಲ್ಲಿ ಇಂದು (ಜುಲೈ 29, 2025) ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಉಡುಪಿಯಲ್ಲಿ ಆನ್‌ಲೈನ್ ವಂಚನೆ: ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ!

ಮೊಬೈಲ್‌ಗೆ ಬಂದ ಅಪರಿಚಿತ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಆಪರೇಷನ್ ಮಹಾದೇವ್ ಯಶಸ್ವಿ: ಪಹಲ್ಗಾಮ್ ದಾಳಿ ಸಂಬಂಧಿ ಮೂವರು ಉಗ್ರರ ಎನ್‌ಕೌಂಟರ್!

ಶ್ರೀನಗರದ ಲಿಡ್ವಾಸ್‌ನ ಮೌಂಟ್ ಮಹಾದೇವ್ ಬಳಿಯ ಪ್ರದೇಶದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ, ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಮೂವರು ಶಂಕಿತ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಗರಪಂಚಮಿ ಸಂಭ್ರಮ: ಪುತ್ತಿಗೆ ಶ್ರೀಗಳಿಂದ ನಾಗದೇವರಿಗೆ ವಿಶೇಷ ಪೂಜೆ!

ಇಂದು ನಾಗರಪಂಚಮಿಯ ಶುಭದಿನದಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.