
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ಎವಿಎಂ ಹಾಸ್ಟೆಲ್ನಿಂದ 8ನೇ ತರಗತಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ವಿದ್ಯಾರ್ಥಿಯನ್ನು ಮೂಲತಃ ಶಿವಮೊಗ್ಗ ನಿವಾಸಿ ದರ್ಶನ್ ಎಂದು ಗುರುತಿಸಲಾಗಿದೆ.
ದರ್ಶನ್ ಆಗಸ್ಟ್ 18ರಂದು ಹಾಸ್ಟೆಲ್ನಿಂದ ಹೊರಗೆ ಹೋದ ನಂತರ ಇದುವರೆಗೆ ವಾಪಸಾಗಿಲ್ಲ ಎಂದು ಹೇಳಲಾಗಿದೆ. ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ದಯವಿಟ್ಟು ಪೊಲೀಸರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
- ದೂರವಾಣಿ ಸಂಖ್ಯೆ: 9880948077
- ಸಂಪರ್ಕ ಸ್ಥಳ: ಆಗುಂಬೆ ಪೊಲೀಸ್ ಠಾಣೆ