ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಾಜೇಶ್ ಕುಮಾರ್ ಅಂಬಾಡಿ ಅವಿರೋಧ ಆಯ್ಕೆ

Date:

spot_img

ಉಡುಪಿ : ಉಡುಪಿ ಜಿಲ್ಲಾ ಸೖನೇಜ್ ಅಸೋಸಿಯೇಷನ್ ರಿ. ಉಡುಪಿ ಇದರ 2024-25 ಸಾಲಿನ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ದಿ. 27/07/2025 ರಂದು ಉಡುಪಿ ಉದ್ಯಾವರದ ಬಲಾಯಿಪಾದೆಯ ನಿತ್ಯಾನಂದ ಆರ್ಕೇಡ್ ಸಭಾಭವನದಲ್ಲಿ ಜರಗಿದ್ದು, ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿಯವರು 2025-27 ಸಾಲಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಗೌರವಾಧ್ಯಕ್ಷರಾಗಿ ಶ್ರೀಯುತ ದಾಮೋದರ ಪೖ ಕುಂದಾಪುರ, ಪ್ರಧಾನಕಾರ್ಯದರ್ಶಿಯಾಗಿ ಶ್ರೀಯುತ ಹರೀಶ್ ಅಮೀನ್ ಸಂತೆಕಟ್ಟೆ, ಕಾರ್ಯದರ್ಶಿಗಳಾಗಿ ಶ್ರೀಯುತ ಸುಧಾಕರ್ ಕಾರ್ಕಳ, ಶ್ರೀಯುತ ವಿಜಯ್ ಅಂಕದಕಟ್ಟೆ, ಶ್ರೀಯುತ ಲ್ಯಾನ್ಸಿ ಫೆರ್ನಾಂಡಿಸ್ ಕಲ್ಮಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಯುತ ಮೊಹಮ್ಮದ್ ರಿಜ್ವಾನ್ ಕಟಪಾಡಿ, ಕೋಶಾಧಿಕಾರಿಯಾಗಿ ಶ್ರೀಯುತ ಸಂದೀಪ್ ಪೂಜಾರಿ ಮಣಿಪಾಲ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಯುತ ಪ್ರಶಾಂತ್ ತೆಕ್ಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಯುತ ಪ್ರಸನ್ನ ಅಜೆಕಾರ್, ಮಾಧ್ಯಮ ಸಲಹೆಗಾರರಾಗಿ ಶ್ರೀಯುತ ಸಂತೋಷ್ ಪೇತ್ರಿ, ಉಪಾಧ್ಯಕ್ಷರುಗಳಾಗಿ ಶ್ರೀಯುತ ಅರುಣ್ ಬ್ರಹ್ಮಾವರ, ಶ್ರೀಯುತ ಹರೀಶ್ ಕಡೆಕಾರ್, ಶ್ರೀಯುತ ಸುರೇಶ್ ಪೂಜಾರಿ ಹೆಬ್ರಿ, ಶ್ರೀಯುತ ಗುರುಪ್ರಸಾದ್ ಉಡುಪಿ, ಸಲಹಾಸಮಿತಿ ಸದಸ್ಯರುಗಳಾಗಿ ಶ್ರೀಯುತ ಆನಂದಮೂರ್ತಿ ತೆಳ್ಳಾರ್, ಶ್ರೀಯುತ ರೆಹಮತ್ ಕಿನ್ನಿಮುಲ್ಕಿ, ಶ್ರೀಯುತ ರಾಜೇಶ್ ಬೆಳ್ಮಣ್, ಶ್ರೀಯುತ ಯೋಗೀಶ್ ಕೋಟ, ಶ್ರೀಯುತ ಬಾಲಕ್ರಷ್ಣ ಕಲ್ಮಾಡಿ ಆಯ್ಕೆಯಾಗಿರುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಒಮಾನ್ ಸಮುದ್ರದಲ್ಲಿ ಭಾರತದ ಹಡಗು ಮುಳುಗಡೆ: 14 ನಾವಿಕರ ರಕ್ಷಣೆ

ಒಮಾನ್ ಸಮುದ್ರದಲ್ಲಿ ಭಾರತದ ಎಂಎಸ್‌ವಿ ವಿರಾಟ್-1 ಹಡಗು ಮುಳುಗಡೆಯಾಗಿದ್ದು, 14 ನಾವಿಕರನ್ನು ರೋಮಾಂಚಕವಾಗಿ ರಕ್ಷಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ ಆಚರಣೆ

ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ಸಂಕ್ರಮಣದಂದು ಪರಿಸರ ಪೂಜೆ ಹಾಗೂ ಭಕ್ತರಿಗೆ ಹಣ್ಣಿನ ಗಿಡಗಳ ವಿತರಣೆ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಕ್ ಚಲಾಯಿಸುತ್ತಾ ಲ್ಯಾಪ್‌ಟಾಪ್ ಕೆಲಸ: ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಚಲಿಸುವ ಬೈಕ್ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಆಫೀಸ್ ಕೆಲಸ ಮಾಡಿದ ಯುವಕನ ಅಪಾಯಕಾರಿ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 100% ಎಥೆನಾಲ್ ಇಂಧನ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ದೇಶದಲ್ಲಿ ಇನ್ನು 100 ಪ್ರತಿಶತ ಎಥೆನಾಲ್ ಇಂಧನ ಬಳಕೆ ಅಧಿಕೃತ. ಕಚ್ಚಾ ತೈಲದ ಅವಲಂಬನೆ ಮುಕ್ತಾಯಕ್ಕೆ ಗಡ್ಕರಿ ಮಾಸ್ಟರ್ ಪ್ಲಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ