spot_img

ಪಾರು ಸೀರಿಯಲ್ ಖ್ಯಾತ ನಟ ಶ್ರೀಧರ್ ನಾಯಕ್ ನಿಧನ

Date:

ಬೆಂಗಳೂರು: ಕಿರುತೆರೆಯ ಚಿರಪರಿಚಿತ ಮುಖ, ‘ಪಾರು’ ಧಾರಾವಾಹಿ ಹಾಗೂ ‘ಮ್ಯಾಕ್ಸ್’ ಸಿನಿಮಾದ ಮೂಲಕ ಹೆಸರಾಗಿದ್ದ ನಟ ಶ್ರೀಧರ್ ನಾಯಕ್ (47) ಅವರು ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕೊನೆಯುಸಿರೆಳೆದರು.

ಅವರ ಪಾರ್ಥೀವ ಶರೀರವನ್ನು ಹೆಬ್ಬಾಳ್ ನಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಬೆಳಿಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿದ್ದ ಕಲಾವಿದ
ಇತ್ತೀಚಿನ ದಿನಗಳಲ್ಲಿ ಶ್ರೀಧರ್ ನಾಯಕ್ ಅವರು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದರು. ಜೊತೆಗೆ ಆರ್ಥಿಕ ಸ್ಥಿತಿಯೂ ಕುಸಿದಿತ್ತು. ಇದರಿಂದಾಗಿ ಅವರು ಸಹಾಯಕ್ಕಾಗಿ ವಿನಂತಿಸಿದ್ದರು. ಈ ಹಿನ್ನೆಲೆ ಹಲವರು, ಹಿರಿಯ ಕಲಾವಿದರು ಸೇರಿದಂತೆ, ನೆರವಿನ ಹಸ್ತವನ್ನು ನೀಡಿದ್ದರು.

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಶ್ರೀಧರ್ ಅವರ ಅಕಾಲಿಕ ಅಗಲಿಕೆಯಿಂದ ಅಭಿಮಾನಿಗಳಲ್ಲಿ ಹಾಗೂ ಟಿವಿ ಕ್ಷೇತ್ರದಲ್ಲಿ ಶೋಕದ ಛಾಯೆ ಆವರಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆರೋಗ್ಯದ ಖಜಾನೆ ನವಿಲುಕೋಸು!

ನಮ್ಮ ಅಡುಗೆಮನೆಗೆ ದಿನನಿತ್ಯವೂ ಬರುವ ನವಿಲುಕೋಸು, ಅಂದರೆ Kohlrabi, ಭಾರತಕ್ಕೆ ಆಂಗ್ಲರಿಂದ ಬಂದ ಪೋಷಕಾಂಶಭರಿತ ತರಕಾರಿ.

ಮನೆಯ ದೇವರ ಕೋಣೆಯಲ್ಲಿ ಮಾವಿನ ಎಲೆ ಇಡುವದೇಕೆ?

ಮಾವಿನ ಎಲೆಗಳನ್ನು ದೇವರ ಕೋಣೆಯಲ್ಲಿ ಇಡುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶ ಹೆಚ್ಚುತ್ತದೆ.

ಪಾಕಿಸ್ತಾನದ ಎರ್‌ಬೇಸ್‌ಗಳನ್ನೇ ನೆಲಸಮ ಮಾಡಿದ ಭಾರತ! ‘ಸಿಂದೂರದ ಶಕ್ತಿಯೇ ಇದು’ ಎಂದ ಪ್ರಧಾನಿ ಮೋದಿ

ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ "ಆಪರೇಷನ್ ಸಿಂದೂರ್" ನ ಹೆಸರಿನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಏರ್ ಬೇಸ್‌ಗಳು ಮತ್ತು ಉಗ್ರರ ತಾಣಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಿದ ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ ಉಲ್ಲೇಖಿಸಿದರು.

ಉಪ್ಪಿಗೆ ಪರಿತಪಿಸುತ್ತಿರುವ ಶ್ರೀಲಂಕಾ! ಭಾರತದಿಂದ 3,050 ಟನ್ ರಫ್ತು

ದ್ವೀಪರಾಷ್ಟ್ರ ಶ್ರೀಲಂಕಾ ಇದೀಗ ಮತ್ತೊಂದು ಬಿಕ್ಕಟ್ಟಿಗೆ ಸಿಲುಕಿದೆ. ಈಗ ಉಪ್ಪಿನ ಕೊರತೆಯು ಜನಜೀವನವನ್ನು ಹೈರಾಣುಗೊಳಿಸುತ್ತಿದೆ.