spot_img

ನಿಟ್ಟೂರು ಯುವಕ ಮಂಡಲದ ವಾರ್ಷಿಕ ಮಹಾಸಭೆ : ನವೀನ್ ಸನಿಲ್ ಅಧ್ಯಕ್ಷರಾಗಿ ಆಯ್ಕೆ!

Date:

spot_img

ನಿಟ್ಟೂರು: ನಿಟ್ಟೂರು ಯುವಕ ಮಂಡಲ (ರಿ.) ಇದರ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 3, 2025 ರಂದು ಅಧ್ಯಕ್ಷ ನವೀನ್ ಸನಿಲ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಹಿಂದಿನ ವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಅನುಮೋದಿಸಿ, ಮುಂದಿನ ಸಾಲಿಗಾಗಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಸುರೇಂದ್ರ ಜತ್ತನ್ ಅವರು 2024-2025ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರೆ, ಕೋಶಾಧಿಕಾರಿ ದಿನೇಶ್ ಎಸ್. ಜತ್ತನ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

2025-2026ನೇ ಸಾಲಿನ ನೂತನ ಪದಾಧಿಕಾರಿಗಳು

  • ಅಧ್ಯಕ್ಷರು: ನವೀನ್ ಸನಿಲ್
  • ಉಪಾಧ್ಯಕ್ಷರು: ಅನಿಲ್ ಶೆಟ್ಟಿ
  • ಕಾರ್ಯದರ್ಶಿ: ಸುರೇಂದ್ರ ಜತ್ತನ್
  • ಜೊತೆ ಕಾರ್ಯದರ್ಶಿ: ನಾರಾಯಣ ಜತ್ತನ್
  • ಕೋಶಾಧಿಕಾರಿ: ದಿನೇಶ್ ಎಸ್. ಜತ್ತನ್
  • ಕ್ರೀಡಾ ಕಾರ್ಯದರ್ಶಿ: ಶಿವರಾಮ್ ಸುವರ್ಣ
  • ಜೊತೆ ಕ್ರೀಡಾ ಕಾರ್ಯದರ್ಶಿ: ಸುಧೀರ್ ಕುಂದರ್
  • ಕಲಾ ಕಾರ್ಯದರ್ಶಿ: ಅಶೋಕ್ ಸನಿಲ್
  • ಜೊತೆ ಕಲಾ ಕಾರ್ಯದರ್ಶಿ: ಮಹೇಶ್ ಎಂ. ಪೂಜಾರಿ
  • ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಈ ಸಭೆಯಲ್ಲಿ ಯುವಕ ಮಂಡಲದ ಸಲಹೆಗಾರರಾದ ರಂಗ ಸನಿಲ್, ನಾರಾಯಣ ಪಿ. ಜತ್ತನ್, ಎನ್. ಮನೋಹರ್ ಸನಿಲ್, ವಿಠ್ಠಲ್ ಮಾಬಿಯನ್ ಮತ್ತು ಸತೀಶ್ ಎಸ್. ಜತ್ತನ್ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

500 ರೂ. ನೋಟು ಸ್ಥಗಿತಗೊಳಿಸಲ್ಲ: ವಾಟ್ಸಾಪ್ ವದಂತಿಗಳಿಗೆ ಸರ್ಕಾರದಿಂದ ಸ್ಪಷ್ಟನೆ

ಸದ್ಯಕ್ಕೆ 500 ರೂ. ನೋಟುಗಳನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

ನಕಲಿ ಸುದ್ದಿ, ವಂಚನೆಗಳ ವಿರುದ್ಧ ವಾಟ್ಸಾಪ್ ಕಠಿಣ ಕ್ರಮ: 98 ಲಕ್ಷಕ್ಕೂ ಅಧಿಕ ಭಾರತೀಯ ಖಾತೆ ಬ್ಯಾನ್!

ನಕಲಿ ಸುದ್ದಿ, ವಂಚನೆ ಮತ್ತು ದುರುಪಯೋಗದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮೆಟಾ ಒಡೆತನದ ವಾಟ್ಸಾಪ್ ಭಾರತದಲ್ಲಿ ಕಠಿಣ ಕ್ರಮ ಕೈಗೊಂಡಿದೆ

ಅಸ್ಸಾಂನಲ್ಲಿ ನಕಲಿ ವೈದ್ಯನ ಬಂಧನ: ದಶಕಗಳಿಂದ 50ಕ್ಕೂ ಹೆಚ್ಚು ಸಿಸೇರಿಯನ್ ಹೆರಿಗೆ ಮಾಡಿಸಿದ್ದ ವಂಚಕ!

ಅಸ್ಸಾಂ ರಾಜ್ಯದ ಸಿಲ್ಚಾರ್‌ನಲ್ಲಿ ನಕಲಿ ವೈದ್ಯನೊಬ್ಬನ ಬಂಧನ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಒಂದು ದಶಕದಿಂದ 50ಕ್ಕೂ ಹೆಚ್ಚು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದ ಈ ನಕಲಿ ವೈದ್ಯನನ್ನು ಪೊಲೀಸರು ಆಪರೇಷನ್ ಥಿಯೇಟರ್‌ನಿಂದಲೇ ಬಂಧಿಸಿದ್ದಾರೆ.

ದಿನ ವಿಶೇಷ – ವೃತ್ತಿಪರ ಇಂಜಿನಿಯರ್ಗಳ ದಿನ

ಈ ದಿನವನ್ನು ಇಂಜಿನಿಯರ್ಗಳ ಅನ್ವೇಷಣೆ, ಸಾಧನೆ ಮತ್ತು ಸಮಾಜದ ಪ್ರಗತಿಗೆ ಅವರು ನೀಡುವ ಕೊಡುಗೆಗಳನ್ನು ಗೌರವಿಸಲು ನಿಗದಿಪಡಿಸಲಾಗಿದೆ