spot_img

ರಾಷ್ಟ್ರಮಟ್ಟದ ಐ.ಐ.ಎಸ್.ಇ.ಆರ್ ಪ್ರವೇಶ ಫಲಿತಾಂಶ :ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್, ಸರ್ವಜಿತ್ ಕೆ.ಆರ್.ಗೆ ಜನರಲ್ ಮೆರಿಟ್‌ನಲ್ಲಿ 90ನೇ ರ‍್ಯಾಂಕ್

Date:

ಕಾರ್ಕಳ : ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್ ಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ.

  1. ಸರ್ವಜಿತ್ ಕೆ.ಆರ್ 90ನೇ ರ‍್ಯಾಂಕ್,
  2. ಆಕಾಶ್ ಎಚ್. ಪ್ರಭು 312ನೇ ರ‍್ಯಾಂಕ್(ಕೆಟಗರಿಯಲ್ಲಿ 42ನೇ ರ‍್ಯಾಂಕ್),
  3. ತನ್ಮಯ್ ಜಿ.ಎಸ್ 383ನೇ ರ‍್ಯಾಂಕ್,
  4. ಆಕಾಶ್ ಡಿ 480ನೇ ರ‍್ಯಾಂಕ್(ಕೆಟಗರಿಯಲ್ಲಿ 17ನೇ ರ‍್ಯಾಂಕ್),
  5. ಸಿದ್ದಾರ್ಥ್ ಎ. 754ನೇ ರ‍್ಯಾಂಕ್(ಕೆಟಗರಿಯಲ್ಲಿ 120ನೇ ರ‍್ಯಾಂಕ್),
  6. ಸತೀಶ್ ಶ್ರೀಶೈಲ ಕರಗನ್ನಿ 931ನೇ ರ‍್ಯಾಂಕ್(ಕೆಟಗರಿಯಲ್ಲಿ 159ನೇ ರ‍್ಯಾಂಕ್),
  7. ವಿಶ್ವಾಸ್ ಆರ್ ಆತ್ರೇಯಾಸ್ 986ನೇ ರ‍್ಯಾಂಕ್,
  8. ಮನೋಜ್ ಎಸ್ ಎ 1408ನೇ ರ‍್ಯಾಂಕ್,
  9. ಅಭಿರಾಮ್ ತೇಜ ಪೆರಾ 1489ನೇ ರ‍್ಯಾಂಕ್,
  10. ಚಿಂತನ್ ಜೆ ಮೆಘವತ್ 1530ನೇ ರಾಂಕ್ (ಕೆಟಗರಿಯಲ್ಲಿ 48ನೇ ರ‍್ಯಾಂಕ್),
  11. ಪ್ರಣವ್ ಎನ್. ಮಾಲಗಿಮನೆ 1566ನೇ ರ‍್ಯಾಂಕ್,
  12. ಗೌರವ್ ಹರೀಶ್ ನಾಯಕ್ 2597ನೇ ರ‍್ಯಾಂಕ್,
  13. ಹರ್ಷಿತ್ 3474ನೇ ರ‍್ಯಾಂಕ್,
  14. ವಿಷ್ಣು ಜಿ ನಾಯಕ್ 4299ನೇ ರ‍್ಯಾಂಕ್,
  15. ಆಸ್ತಿ ಶೆಟ್ಟಿ 4765ನೇ ರ‍್ಯಾಂಕ್(ಕೆಟಗರಿಯಲ್ಲಿ 285ನೇ ರ‍್ಯಾಂಕ್),
  16. ಸೃಷ್ಠಿ 4998 ರ‍್ಯಾಂಕ್,
  17. ವಿನುತ್ ನಾಯ್ಕವಾಡಿ 5509ನೇ ರ‍್ಯಾಂಕ್(ಕೆಟಗರಿಯಲ್ಲಿ 1210ನೇ ರ‍್ಯಾಂಕ್),
  18. ಪ್ರತೀಕ್ ನಾಯಕ್ 5738ನೇ ರ‍್ಯಾಂಕ್,
  19. ಮನ್ಶಿತ್ ಶೆಟ್ಟಿ ಎನ್. ವೈ 8833ನೇ ರ‍್ಯಾಂಕ್(ಕೆಟಗರಿಯಲ್ಲಿ 2131ನೇ ರ‍್ಯಾಂಕ್),
  20. ನೂತನ್ ಸಿ 9141ನೇ ರ‍್ಯಾಂಕ್,
  21. ವೃಷಭ್ ಅಮಟೆ 13025ನೇ ರ‍್ಯಾಂಕ್,
  22. ಅಂಕಿತಾ ಎ ನಾಯಕ್ 16985ನೇ ರ‍್ಯಾಂಕ್,
  23. ಸೂರ್ಯಕೋಟಿ ಸುನಿಲ್ ಸಾಲುಂಕೆ 19256ನೇ ರ‍್ಯಾಂಕ್,
  24. ಚಿನ್ಮಯೀ ಎನ್. ಬಿ 33147ನೇ ರ‍್ಯಾಂಕ್ ಪಡೆದಿರುತ್ತಾರೆ.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಮೋದ ಮುತಾಲಿಕ್: ‘ಪಾಕ್ ಜೊತೆಗಿನ ಕ್ರಿಕೆಟ್ ಪಂದ್ಯ ದೇಶಕ್ಕೆ ದ್ರೋಹ’

ಪಾಕಿಸ್ತಾನದ ಜೊತೆಗಿನ ಕ್ರಿಕೆಟ್ ಪಂದ್ಯಗಳನ್ನು ವಿರೋಧಿಸಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃತ್ಯದ ಆರೋಪಿ ಚಿನ್ನಯ್ಯ ಬುರುಡೆ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 16ಕ್ಕೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಬುರುಡೆಗೆ ಜಾಮೀನು ನಿರಾಕರಿಸುವಂತೆ ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದೆ.

ದಿನ ವಿಶೇಷ – ಅಂತರರಾಷ್ಟ್ರೀಯ ಚಾಕೊಲೇಟ್ ದಿನ

ಅಂತರರಾಷ್ಟ್ರೀಯ ಚಾಕೊಲೇಟ್ ದಿನವು ಕೇವಲ ಒಂದು ಸಿಹಿತಿಂಡಿಯನ್ನು ತಿನ್ನುವ ದಿನವಲ್ಲ, ಬದಲಾಗಿ ಜೀವನದ ಸಣ್ಣ ಸುಖಗಳನ್ನು ಆಚರಿಸಿ

ಅಕ್ರಮ ನಾಡ ಬಂದೂಕಿನ ಆಕಸ್ಮಿಕ ಗುಂಡಿಗೆ ಹೊಸನಗರದ ವ್ಯಕ್ತಿ ಬಲಿ

ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ 47 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.