spot_img

ರಾಷ್ಟ್ರಮಟ್ಟದ ಐ.ಐ.ಎಸ್.ಇ.ಆರ್ ಪ್ರವೇಶ ಫಲಿತಾಂಶ :ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್, ಸರ್ವಜಿತ್ ಕೆ.ಆರ್.ಗೆ ಜನರಲ್ ಮೆರಿಟ್‌ನಲ್ಲಿ 90ನೇ ರ‍್ಯಾಂಕ್

Date:

spot_img

ಕಾರ್ಕಳ : ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್ ಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ.

  1. ಸರ್ವಜಿತ್ ಕೆ.ಆರ್ 90ನೇ ರ‍್ಯಾಂಕ್,
  2. ಆಕಾಶ್ ಎಚ್. ಪ್ರಭು 312ನೇ ರ‍್ಯಾಂಕ್(ಕೆಟಗರಿಯಲ್ಲಿ 42ನೇ ರ‍್ಯಾಂಕ್),
  3. ತನ್ಮಯ್ ಜಿ.ಎಸ್ 383ನೇ ರ‍್ಯಾಂಕ್,
  4. ಆಕಾಶ್ ಡಿ 480ನೇ ರ‍್ಯಾಂಕ್(ಕೆಟಗರಿಯಲ್ಲಿ 17ನೇ ರ‍್ಯಾಂಕ್),
  5. ಸಿದ್ದಾರ್ಥ್ ಎ. 754ನೇ ರ‍್ಯಾಂಕ್(ಕೆಟಗರಿಯಲ್ಲಿ 120ನೇ ರ‍್ಯಾಂಕ್),
  6. ಸತೀಶ್ ಶ್ರೀಶೈಲ ಕರಗನ್ನಿ 931ನೇ ರ‍್ಯಾಂಕ್(ಕೆಟಗರಿಯಲ್ಲಿ 159ನೇ ರ‍್ಯಾಂಕ್),
  7. ವಿಶ್ವಾಸ್ ಆರ್ ಆತ್ರೇಯಾಸ್ 986ನೇ ರ‍್ಯಾಂಕ್,
  8. ಮನೋಜ್ ಎಸ್ ಎ 1408ನೇ ರ‍್ಯಾಂಕ್,
  9. ಅಭಿರಾಮ್ ತೇಜ ಪೆರಾ 1489ನೇ ರ‍್ಯಾಂಕ್,
  10. ಚಿಂತನ್ ಜೆ ಮೆಘವತ್ 1530ನೇ ರಾಂಕ್ (ಕೆಟಗರಿಯಲ್ಲಿ 48ನೇ ರ‍್ಯಾಂಕ್),
  11. ಪ್ರಣವ್ ಎನ್. ಮಾಲಗಿಮನೆ 1566ನೇ ರ‍್ಯಾಂಕ್,
  12. ಗೌರವ್ ಹರೀಶ್ ನಾಯಕ್ 2597ನೇ ರ‍್ಯಾಂಕ್,
  13. ಹರ್ಷಿತ್ 3474ನೇ ರ‍್ಯಾಂಕ್,
  14. ವಿಷ್ಣು ಜಿ ನಾಯಕ್ 4299ನೇ ರ‍್ಯಾಂಕ್,
  15. ಆಸ್ತಿ ಶೆಟ್ಟಿ 4765ನೇ ರ‍್ಯಾಂಕ್(ಕೆಟಗರಿಯಲ್ಲಿ 285ನೇ ರ‍್ಯಾಂಕ್),
  16. ಸೃಷ್ಠಿ 4998 ರ‍್ಯಾಂಕ್,
  17. ವಿನುತ್ ನಾಯ್ಕವಾಡಿ 5509ನೇ ರ‍್ಯಾಂಕ್(ಕೆಟಗರಿಯಲ್ಲಿ 1210ನೇ ರ‍್ಯಾಂಕ್),
  18. ಪ್ರತೀಕ್ ನಾಯಕ್ 5738ನೇ ರ‍್ಯಾಂಕ್,
  19. ಮನ್ಶಿತ್ ಶೆಟ್ಟಿ ಎನ್. ವೈ 8833ನೇ ರ‍್ಯಾಂಕ್(ಕೆಟಗರಿಯಲ್ಲಿ 2131ನೇ ರ‍್ಯಾಂಕ್),
  20. ನೂತನ್ ಸಿ 9141ನೇ ರ‍್ಯಾಂಕ್,
  21. ವೃಷಭ್ ಅಮಟೆ 13025ನೇ ರ‍್ಯಾಂಕ್,
  22. ಅಂಕಿತಾ ಎ ನಾಯಕ್ 16985ನೇ ರ‍್ಯಾಂಕ್,
  23. ಸೂರ್ಯಕೋಟಿ ಸುನಿಲ್ ಸಾಲುಂಕೆ 19256ನೇ ರ‍್ಯಾಂಕ್,
  24. ಚಿನ್ಮಯೀ ಎನ್. ಬಿ 33147ನೇ ರ‍್ಯಾಂಕ್ ಪಡೆದಿರುತ್ತಾರೆ.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಾಜ್ಯದ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ, ಸಂಚಾರ ಸ್ಥಗಿತ

ರಾಜ್ಯದಾದ್ಯಂತ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ

ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಟೇಕ್‌ಆಫ್ ವೇಳೆ ಅಗ್ನಿ ಅವಘಡ: 179 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷಿತ ಸ್ಥಳಾಂತರ

ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‌ಲೈನ್ಸ್‌ನ ವಿಮಾನವೊಂದರ ಟೇಕ್‌ಆಫ್ ಪ್ರಯತ್ನದ ಸಂದರ್ಭದಲ್ಲಿ ಪ್ರಮುಖ ಚಕ್ರಗಳ ಬಳಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಭಾರಿ ಆತಂಕಕ್ಕೆ ಕಾರಣವಾಗಿದೆ

ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನ ಮರು ವಿಚಾರಣೆ – ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಂದ ನೇತೃತ್ವ

ರಾಜ್ಯಾದ್ಯಂತ ತೀವ್ರ ಸದ್ದು ಮಾಡುತ್ತಿರುವ ಧರ್ಮಸ್ಥಳ ಅನಾಮಿಕ ದೂರು ಪ್ರಕರಣದ ತನಿಖೆಯು ಮಹತ್ವದ ಘಟ್ಟ ತಲುಪಿದೆ.

ಸೀತಾ ನದಿಯ ಉಕ್ಕಿ ಹರಿಯುವಿಕೆ: ಹೆಬ್ರಿ-ಆಗುಂಬೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸೀತಾ ನದಿಯು ತುಂಬಿ ಹರಿಯುತ್ತಿದ್ದು, ಹೆಬ್ರಿಯಿಂದ ಆಗುಂಬೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ