spot_img

ಮುಂಬಯಿ ಉದ್ಯಮಿ ಕಾರ್ಕಳದ ಮಿಯ್ಯಾರಿನ ಶರತ್ ಶೆಟ್ಟಿ ಆತ್ಮಹತ್ಯೆ

Date:

ಕಾರ್ಕಳ : ಮುಂಬಯಿಯಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ರಾಜಬೆಟ್ಟು ನಿವಾಸಿ ಶರತ್ ಶೆಟ್ಟಿ (37) ಸೋಮವಾರ ಮುಂಜಾನೆ ಬಾವಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಮತ್ತು ಮಗುವನ್ನು ಹೊಂದಿದ್ದ ಶರತ್ ಶೆಟ್ಟಿಯ ಆತ್ಮಹತ್ಯೆಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ. ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕಾವ್ಯ ಮತ್ತು ಕಲೆಯ ಕಣ್ಮಣಿ – ಹೆಚ್. ಎಸ್. ವೆಂಕಟೇಶಮೂರ್ತಿ

ಜೂನ್ 10—ಇದು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ವಿಶೇಷವಾದ ದಿನ. ಏಕೆಂದರೆ, ಈ ದಿನವೇ ಕನ್ನಡ ಸಾಹಿತ್ಯದ ಮೌಲ್ಯವತ್ತಾದ ಕವಿ, ಬರಹಗಾರ, ನಾಟಕಕಾರ ಮತ್ತು ಅನುವಾದಕರಾದ ಹೆಚ್. ಎಸ್. ವೆಂಕಟೇಶಮೂರ್ತಿ (HSV) ಅವರು ಜನಿಸಿದರು.

ದಿನವೂ ತೊಂಡೆಕಾಯಿ ಸೇವಿಸಿ – ಇದರಿಂದ ಆರೋಗ್ಯಕ್ಕೆ ಬಹುಪಯೋಗ!

ತೊಂಡೆಕಾಯಿ, ಹೃದಯಾಕಾರದ ಎಲೆಗಳುಳ್ಳ ಒಂದು ಸಣ್ಣದಾದ ಬಳ್ಳಿತರಕಾರಿ. ಇದನ್ನು ಭಾರತೀಯರು ಹಾಗೂ ಏಷ್ಯನ್ ರಾಷ್ಟ್ರಗಳು ದಿವ್ಯ ಔಷಧೀಯ ಉಪಯೋಗಗಳಿಗೆ ಬಳಸುತ್ತಿದ್ದಾರೆ. ಪೌಷ್ಟಿಕಾಂಶ, ಜೀರ್ಣಕ್ರಿಯೆ ಸುಧಾರಣೆ, ಮಧುಮೇಹ ನಿಯಂತ್ರಣ, ಕ್ಯಾನ್ಸರ್ ನಿರೋಧನೆ, ಅಲರ್ಜಿ ನಿವಾರಣೆ ಮತ್ತು ಸೋಂಕುಗಳಿಂದ ರಕ್ಷಣೆ—ಇವೆಲ್ಲವೂ ತೊಂಡೆಕಾಯಿಯ ಮಹತ್ವವನ್ನು ಹೆಚ್ಚಿಸುತ್ತವೆ.

ಸಮುದ್ರದ ಮಧ್ಯೆ ಸರಕು ಹಡಗಗಿನಲ್ಲಿ ಬೆಂಕಿ: 18 ಸಿಬ್ಬಂದಿಯ ಜೀವ ರಕ್ಷಿಸಿದ ನೌಕಾಪಡೆ

ಕೇರಳದ ಕರಾವಳಿಯಿಂದ ಕೆಲ ಕಿಲೋಮೀಟರ್ ದೂರ ಸಮುದ್ರದಲ್ಲಿ ಸಾಗುತ್ತಿದ್ದ ಸಿಂಗಾಪುರ ಧ್ವಜದ ಎಂವಿ ವಾನ್ ಹೈ 503 (MV Wan Hai 503) ಕಂಟೈನರ್ ಹಡಗಿನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ವ್ಯಾಪಿಸಿದೆ.

ಮಧುಚಂದ್ರದ ಬಳಿಕ ನಾಪತ್ತೆಯಾದ ಸೋನಮ್ ಗಾಜಿಪುರದಲ್ಲಿ ಪತ್ತೆ – ಪತಿಯ ಹತ್ಯೆಗೆ ತಿರುವು

ಇತ್ತೀಚಿಗಿನ ಮಧುಚಂದ್ರ ಪ್ರಯಾಣದ ವೇಳೆ ನಾಪತ್ತೆಯಾಗಿದ್ದ ಇಂದೋರ್‌ನ ಸೋನಮ್ ರಘುವಂಶಿ ಅವರು ಉತ್ತರ ಪ್ರದೇಶದ ಗಾಜಿಪುರದಲ್ಲಿನ ಉಪಹಾರ ಗೃಹವೊಂದರಲ್ಲಿ ಭಾನುವಾರ ಜೀವಂತವಾಗಿ ಪತ್ತೆಯಾಗಿದ್ದಾರೆ.