ಮಂಡ್ಯ: ಒಬ್ಬನೊಂದಿಗೆ ಪ್ರೀತಿ, ಇನ್ನೊಬ್ಬನೊಂದಿಗೆ ಮದುವೆ, ಮತ್ತೊಬ್ಬನೊಂದಿಗೆ ಸಂಸಾರ – ಯುವತಿಯ ಮಾಸ್ಟರ್‌ಪ್ಲಾನ್ ಬಯಲು

Date:

spot_img

ಮಂಡ್ಯ: ಏಕಕಾಲದಲ್ಲಿ ಮೂವರು ಯುವಕರನ್ನು ಮೋಸಗೊಳಿಸಿದ ಯುವತಿ ಮಾಡಿರುವ ಅವಾಂತರ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮದ್ದೂರು ತಾಲೂಕಿನ ಕೆಸ್ತೂರಿನ ವೈಷ್ಣವಿ ಎಂಬ ಯುವತಿ, ಮೊದಲು ಹಾಸನದ ರಘು ಎಂಬ ಯುವಕನೊಂದಿಗೆ ಪ್ರೀತಿಯ ನಾಟಕ ಆಡುತ್ತಿದ್ದಳು. ಆದರೆ ಅದೇ ವೇಳೆಗೆ ಶಿವು ಎಂಬ ಮತ್ತೊಬ್ಬ ಯುವಕನನ್ನೂ ಪ್ರೀತಿಯ ಬುಟ್ಟಿಗೆ ಕೆಡವಿಕೊಂಡಿದ್ದಳು. ರಘು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಧರ್ಮಸ್ಥಳದಲ್ಲಿ ಮದುವೆ ಸಿದ್ಧತೆ ನಡೆಸಿದಾಗ, ರಾತ್ರಿ ಗಂಡನ ಮನೆಯಿಂದ ಚಿನ್ನ, ಸೀರೆ, ಹಣದೊಂದಿಗೆ ನಾಪತ್ತೆಯಾಗಿದ್ದಳು.

ನಂತರ ಶಿವು ಎಂಬ ಯುವಕನನ್ನು ಮದುವೆಯಾಗಿದ್ದರೂ, ಒಂದು ವರ್ಷದೊಳಗೆ ಆ ಸಂಬಂಧ ತೊಂದರೆಗೆ ತುತ್ತಾಗಿ ತವರು ಮನೆ ಸೇರಿಕೊಂಡಿದ್ದಳು. ಈ ಬಳಿಕ ಶಶಿ ಎಂಬ ಇನ್ನೊಬ್ಬ ಯುವಕನನ್ನು “ನಾನು ಬೆಂಗಳೂರಿನಲ್ಲಿ ಓದುತ್ತಿದ್ದೇನೆ” ಎಂದು ಮೋಸಗೊಳಿಸಿ, ಆತನೊಂದಿಗೆ ಆದಿಚುಂಚನಗಿರಿಯಲ್ಲಿ ಮದುವೆಯಾಗಿದ್ದಳು. ಮದುವೆಯಾದ ಬಳಿಕ “ಓದಲು ಬೆಂಗಳೂರಿಗೆ ಹಿಂತಿರುಗುತ್ತೇನೆ” ಎಂದು ಹೇಳಿ ಶಶಿಯಿಂದ ಪ್ರತಿ ತಿಂಗಳು ಹಣ ಪಡೆದು 15 ಲಕ್ಷ ರೂಪಾಯಿ ವಂಚಿಸಿದ್ದಳು. ಶಶಿಗೆ ಅನುಮಾನ ಬಂದು ಬಳಿಕ ವಿಚಾರಣೆ ನಡೆಸಿದಾಗ ಈಕೆಯ ನಿಜ ಸ್ವರೂಪ ಪತ್ತೆಯಾಗಿದೆ.

ಈಗ ಶಶಿ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.